ಉಡುಪಿ ನಗರಸಭೆಯ ಮಣಿಪಾಲ ಭಾಗದಲ್ಲಿ ನೂತನವಾಗಿ ನಿರ್ಮಿಸಲಾದ ಉದ್ಘಾಟಿಸಿ ಶುಭ ಹಾರೈಸಿದ ಶಾಸಕ ಯಶ್ ಪಾಲ್ ಸುವರ್ಣ- ಕಹಳೆ ನ್ಯೂಸ್
ಉಡುಪಿ ನಗರಸಭೆಯ ಮಣಿಪಾಲ ಭಾಗದಲ್ಲಿ ನೂತನವಾಗಿ ನಿರ್ಮಿಸಲಾದ ಅನಂತ ನಗರ, ದಶರಥ ನಗರ, ಮಣಿಪಾಲ ಜನನಿ ಹಾಗೂ ಈಶ್ವರ ನಗರ ರಿಕ್ಷಾ ನಿಲ್ದಾಣ ಮತ್ತು ನವೀಕರಣಗೊಂಡ ಮಣಿಪಾಲ ಕೆ. ಎಂ. ಸಿ. ರಿಕ್ಷಾ ನಿಲ್ದಾಣದ ಉದ್ಘಾಟನೆಯನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ರವರು ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಣಿಪಾಲ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ಶ್ರೀ ವಿಜಯ ಪುತ್ರನ್,...







