ಎಷ್ಟು ದಿನ ಸಹಿಸುವಿರಿ ? ಸಾವರ್ಕರ್ ನಿಂದನೆಗೆ ಪ್ರತ್ಯುತ್ತರ ; ಇಂದು ಚಿಂತಕ, ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಂಗಳೂರಿಗೆ..! – ಕಹಳೆ ನ್ಯೂಸ್
ಮಂಗಳೂರು : ರಾಜ್ಯದಲ್ಲಿ ವೀರ ಸಾವರ್ಕರ್ ಪರ - ವಿರೋಧ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಮಂಗಳೂರಿನಲ್ಲಿ " ಚಿಂತನ ಗಂಗಾ " ಜ್ಞಾನ ದೀವಿಟಿಗೆಯ ಬೆಳಕಿನಲ್ಲಿ ನೇತೃತ್ವದಲ್ಲಿ " ಎಷ್ಟು ದಿನ ಸಹಿಸುವಿರಿ?ಸಾವರ್ಕರ್ ನಿಂದನೆಗೆ ಪ್ರತ್ಯುತ್ತರ " ಎಂಬ ಕಾರ್ಯಕ್ರಮ ಇಂದು ಸಂಜೆ ಸಂಯೋಜಿಸಲ್ಪಟ್ಟಿದೆ. ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿಕಾರಿ ಯೋಜನೆಗಳಿಂದ ಬ್ರಿಟಿಷರಿಗೆದು:ಸ್ವಪ್ನವಾಗಿದ್ದ, ದಿಟ್ಟ ಹಿಂದೂತ್ವವಾದಿ ವೀರ ವಿನಾಯಕ ದಾಮೋದರ್ ಸಾವರ್ಕರ್ ಅವರ ಬದುಕು, ಹೋರಾಟದ ನೈಜ ಚಿತ್ರಣದ ಕುರಿತು...







