Friday, March 13, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಪದ್ಮುಂಜ ಹಾಲು ಉತ್ಪದಕರ ಸಹಕಾರಿ ಸಂಘ (ನಿ)ದ ವಾರ್ಷಿಕ ಸಾಮಾನ್ಯ ಸಭೆ-ಕಹಳೆ ನ್ಯೂಸ್

ಪದ್ಮುಂಜ: ಪದ್ಮುಂಜ ಹಾಲು ಉತ್ಪದಕರ ಸಹಕಾರಿ ಸಂಘ (ನಿ) ಇದರ ವಾರ್ಷಿಕ ಸಾಮಾನ್ಯ ಸಭೆ ಇಂದು ಪದ್ಮುಂಜ ಸಿ.ಎ ಹಾಲ್‍ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕೆ.ಎಮ್.ಎಫ್ ನ ವ್ಯವಸ್ಥಾಪಕ ನಿರ್ದೇಶಕರಾದ ಸುರೇಶ್, ಕೆ.ಎಮ್.ಎಫ್ ನ ವಿತರಣ ಅಧಿಕಾರಿ ಮಾಲತಿ, ಅಧ್ಯಕ್ಷರಾದ ಬಾಬು ಗೌಡ, ಉಪಾಧ್ಯಕ್ಷರಾದ ಸದಾಶಿವ ಶೆಟ್ಟಿ, ನಿರ್ದೇಶಕರಾದ ಡಾಕಯ್ಯ ಗೌಡ, ನಿರ್ದೇಶಕರಾದ ಬೋಜ ಶೆಟ್ಟಿ, ನಿರ್ದೇಶಕರಾದ ಪುರುಷೋತ್ತಮ ಗೌಡ, ನಿರ್ದೇಶಕರಾದ ನಾರಾಯಣ ಗೌಡ, ನಿರ್ದೇಶಕರಾದ ಕೃಷ್ಣಯ್ಯ, ನಿರ್ದೇಶಕರಾದ ಉಮೇಶ್...
ಹೆಚ್ಚಿನ ಸುದ್ದಿ

ಶಿವಮೊಗ್ಗ : ಭಜರಂಗದಳ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ – ಕಹಳೆ ನ್ಯೂಸ್

ಹಿಂದೂ ಕಾರ್ಯಕರ್ತರ ಮೇಲಾಗುತ್ತಿದ್ದ ಕೊಲೆ ಯತ್ನ, ಹಲ್ಲೆಗಳು ನಿಯಂತ್ರಣಕ್ಕೆ ಬಂದಿದೆ ಅಂದುಕೊಳ್ಳುತ್ತಿರುವಂತೆ ಸಿಎಂ ತವರು ಜಿಲ್ಲೆ ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತನ ಮೇಲೆ ಇಂದು ಮುಂಜಾನೆ ವೇಳೆ ಮಾರಣಾಂತಿಕ ಹಲ್ಲೆ ನಡೆದಿರುವ ಬಗ್ಗೆ ವರದಿಯಾಗಿದೆ. ಮಾರಾಣಾಂತಿಕ ಹಲ್ಲೆಗೊಳಗಾದ ಭಜರಂಗದಳದ ಕಾರ್ಯಕರ್ತನನ್ನು ನಾಗೇಶ್ ಎಂದು ಗುರುತಿಸಲಾಗಿದೆ. ಶಿವಮೊಗ್ಗದ ದೀಪಕ್ ಪೆಟ್ರೋಲ್ ಬಂಕ್ ಹಿಂಭಾಗದ ರಸ್ತೆಯಲ್ಲಿ ಬೈಕನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ನಾಗೇಶ್‍ನನ್ನು ಮೆಟ್ರೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೋಟೆ...
ಹೆಚ್ಚಿನ ಸುದ್ದಿ

ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾತೃಶ್ರೀಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪ್ರಥಮ ಪುಣ್ಯ ತಿಥಿ ಆಚರಣೆ-ಕಹಳೆ ನ್ಯೂಸ್

ವಿಟ್ಲ: ಸಮಾಜ ಸುಸಂಸ್ಕತವಾಗಲು ಮಠ ಮಂದಿರಗಳ ಪಾತ್ರ ಮಹತ್ವದ್ದಾಗಿದೆ. ಮಕ್ಕಳಿಗೆ ಎಳವೆಯಲ್ಲಿ ಸಂಸ್ಥಾರಯುತ ಶಿಕ್ಷಣ ಸಿಕ್ಕಾಗ ಮಾತ್ರ ಸತ್ಪಜೆಯಾಗಲು ಸಾಧ್ಯ ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮಿ  ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.ಅವರು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ಶ್ರೀ ವಾಸುಕೀ ಬಳಗದ ವತಿಯಿಂದ ನಡೆದ ಯೋಗ, ನೃತ್ಯ, ಭಜನೆ ತರಬೇತಿ ಶಿಬಿರದ ಸಮಾರೋಪದಲ್ಲಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ  ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು...
ಹೆಚ್ಚಿನ ಸುದ್ದಿ

ಕೇರಳಕ್ಕೆ ಜಾನುವಾರುಗಳ ಅಕ್ರಮ ಸಾಗಾಟ ಮಾಡುತ್ತಿದ್ದ ಅಬ್ದುಲ್ ರಜಾಕ್ ಮತ್ತು ಮಹಮ್ಮದ್ ರಫೀಕನ್ನು ಹೆಡೆಮುರಿ ಕಟ್ಟಿದ ವಿಟ್ಲ ಪೋಲಿಸರು-ಕಹಳೆ ನ್ಯೂಸ್

ವಿಟ್ಲ: ಕೇರಳಕ್ಕೆ ಅಕ್ರಮವಾಗಿ ಪಿಕಪ್ ವಾಹನಲ್ಲಿ ವಧೆ ಮಾಡಲು ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಮಂಜೇಶ್ವರ ಬಾಡೂರು ಮಾಕೂರಮೂಲೆ ಮನೆ ನಿವಾಸಿ ಅಬ್ದುಲ್ ರಜಾಕ್ ಎಂ. ಮತ್ತು ಮಂಜೇಶ್ವರ ದೇರಡ್ಕ ನಿವಾಸಿ ಮಹಮ್ಮದ್ ರಫೀಕ್  ಅವರನ್ನು ಪೆರುವಾಯಿ ಗ್ರಾಮದ ಬೆರಿಪದವು ಕ್ರಾಸ್ ನಲ್ಲಿ ಬಂಧಿಸಲಾಗಿದೆ. ವಿಟ್ಲ ಉಪನಿರೀಕ್ಷಕ ವಿನೋದ್ ರೆಡ್ಡಿ ನೇತೃತ್ವದ ಪೋಲೀಸರ ತಂಡ ಖಚಿತ ಮಾಹಿತಿ ಮೇರೆಗೆ ಪೆರುವಾಯಿ ಗ್ರಾಮದ ಬೆರಿಪದವು ಕ್ರಾಸ್ ಎಂಬಲ್ಲಿ ಮಹಿಂದ್ರ ಪಿಕಪ್ ವಾಹನದಲ್ಲಿ ಆರೋಪಗಳು...
ಹೆಚ್ಚಿನ ಸುದ್ದಿ

ವಿಟ್ಲದಲ್ಲಿ ಪಿಕಪ್ ಬೈಕ್ ಡಿಕ್ಕಿ, ಸವಾರಗೆ ಗಾಯ-ಕಹಳೆ ನ್ಯೂಸ್

ವಿಟ್ಲ : ಪಿಕಪ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲ ಸಮೀಪದ ಉಕ್ಕುಡ ಎಂಬಲ್ಲಿ ಸಂಭವಿಸಿದೆ.  ವಿಟ್ಲ ಕಡೆಯಿಂದ ಕಾಸರಗೋಡು  ರಸ್ತೆಯಲ್ಲಿ ಪರ್ಲ ಕಡೆ ತೆರಳುತ್ತಿದ್ದ ಬೈಕ್ ಗೆ ಎದುರಿನಿಂದ ಬಂದ ಪಿಕಪ್ ವಾಹನ ಉಕ್ಕುಡ ಚೆಕ್ ಪೋಸ್ಟ್ ಗೇಟ್ ಮುಂಭಾಗ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಪಿಕಪ್ ವಾಹನದ ಮುಂದಿನ ಚಕ್ರದಡಿಯಲ್ಲಿ ಸಿಕ್ಕಿಹಾಕಿಕೊಂಡಿತ್ತು. ಬೈಕ್...
ಹೆಚ್ಚಿನ ಸುದ್ದಿ

ಧರ್ಮಸ್ಥಳದಲ್ಲಿ ಅಕ್ರಮ ಗಾಂಜಾ ಮಾರಾಟ ಜಾಲ ಪತ್ತೆ – ಕಹಳೆ ನ್ಯೂಸ್

ಧರ್ಮಸ್ಥಳ : ಇಂದಿನ ಯುವಕ ಯುವತಿಯರನ್ನು ಡ್ರಗ್ಸ್,ಗಾಂಜಾಗಳಂತಹ ಹಲವು ಮಾರಕಗಳು ಹಾಳು ಮಾಡುತ್ತಿದ್ದು,ಇದನ್ನು ತಡೆಗಟ್ಟಲು ಅನೇಕ ಕಾನೂನುಗಳು ಬಂದರೂ, ದಿನೇ ದಿನೇ ಹೆಚ್ಚುತ್ತಲಿದೆ. ಎಲ್ಲೋ ದೂರದಲ್ಲಿ ಗಾಂಜಾ ಡ್ರಗ್ಸ್ ಅಕ್ರಮ ಸಾಗಾಟ ಮುಂತಾದುವನ್ನು ನಾವು ಕೇಳುತ್ತಾ ಬಂದಿದ್ದೇವೆ. ಇದೀಗ ನಮ್ಮ ಬಗಲಲ್ಲಿ ಗಾಂಜಾ ವ್ಯಾಪಾರದ ಘಾಟು ವಾಸನೆ ಬರುತ್ತಿದೆ. ಧರ್ಮಸ್ಥಳ ಪೋಲಿಸ್ ಠಾಣೆಯ ಉಪ ನಿರೀಕ್ಷಕರಾದ ಚಂದ್ರಶೇಖರ ಕೆ. ಹಾಗೂ ಸಿಬ್ಬಂದಿ ಗಸ್ತು ನಡೆಸುತ್ತಿದ್ದಾಗ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ...
ಹೆಚ್ಚಿನ ಸುದ್ದಿ

ಆಧಾರ್ ಪಾನ್ ಕಾರ್ಡ್ ನಲ್ಲಿ ಹೆಸರು ತಪ್ಪಾಗಿದೆಯಾ? ಸರಿ ಮಾಡಲು ಈ ಕ್ರಮ ಅನುಸರಿಸಿ – ಕಹಳೆ ನ್ಯೂಸ್

ಆಧಾರ್ ಎಂಬುದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ನೀಡುವ 12 ಅಂಕಿಗಳ ಸಂಖ್ಯೆಯಾಗಿದ್ದು, ಶಾಶ್ವತ ಖಾತೆ ಸಂಖ್ಯೆ (ಪಾನ್ ಕಾರ್ಡ್) 10 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯಾಗಿದ್ದು, ಇದು ಜೀವಿತಾವಧಿಗೆ ಮಾನ್ಯವಾಗಿದೆ. ಬ್ಯಾಂಕ್ ಗಳು, ಟೆಲಿಕಾಂ ಕಂಪನಿಗಳು, ಸಾರ್ವಜನಿಕ ವಿತರಣಾ ವ್ಯವಸ್ಥೆ, ಆದಾಯ ತೆರಿಗೆ ಸೇರಿದಂತೆ ವಿವಿಧ ಕಡೆ ಗುರುತಿನ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್ ಬಳಸಲಾಗುತ್ತಿದೆ. ಆದರೆ ಕೆಲವೊಮ್ಮೆ ವ್ಯಕ್ತಿಯ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ನಲ್ಲಿ...
ಹೆಚ್ಚಿನ ಸುದ್ದಿ

ಚಿನ್ನವು 4 ವರ್ಷಗಳಿಗಿಂತಲೂ ಹೆಚ್ಚು ಕುಸಿತ ಕಾಣುವ ನಿರೀಕ್ಷೆ: ನವೆಂಬರ್‌ನಲ್ಲಿ 2,500 ರೂ. ಇಳಿಕೆ – ಕಹಳೆ ನ್ಯೂಸ್

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಗಳು ಕುಸಿತದ ಕಡೆಗೆ ಮುಖಮಾಡಿವೆ. ಪ್ರಮುಖ ಫಾರ್ಮಾ ಕಂಪನಿಗಳ ಲಸಿಕೆ ಪ್ರಯೋಗಗಳ ಯಶಸ್ಸಿನ ಸುದ್ದಿಯು ಚಿನ್ನದ ಬೆಲೆಯನ್ನು ದುರ್ಬಲಗೊಳಿಸಿದ್ದು, ಕಳೆದ ಒಂದು ತಿಂಗಳಲ್ಲಿ ಭಾರೀ ಇಳಿಕೆ ಕಂಡಿರುವ ಚಿನ್ನವು 4 ವರ್ಷಗಳಿಗಿಂತಲೂ ಹೆಚ್ಚು ಕುಸಿತದತ್ತ ಸಾಗಿದೆ. ಎಂಸಿಎಕ್ಸ್ ವಹಿವಾಟು ಸೋಮವಾರ ತಡವಾಗಿ ಪ್ರಾರಂಭವಾದ ನಂತರ, ಇದು ಸುಮಾರು ಶೇಕಡಾ 1ರಷ್ಟು ಇಳಿಕೆಗೊಂಡು ಪ್ರತಿ 10 ಗ್ರಾಂಗೆ 47763 ರೂ. ದಾಖಲಾಗಿತ್ತು. ಆದರೆ ಮಂಗಳವಾರ...
1 138 139 140 141 142 174
Page 140 of 174