Wednesday, March 18, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ-ಕಹಳೆ ನ್ಯೂಸ್

ಫೆಬ್ರವರಿ 27 ರಂದು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ಭಾರತೀಯ ಭೌತಶಾಸ್ತ್ರಜ್ಞ ಸರ್ ಸಿ ವಿ ರಾಮನ್ ರವರು ಆವಿಷ್ಕರಿಸಿದ ರಾಮನ್ ಪ್ರಭಾವದ ದಿನವನ್ನು ಗುರುತಿಸುವ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ”ಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಅತಿಥಿಗಳಿಂದ ವೈಜ್ಞಾನಿಕ ಮಹತ್ವವಿರುವ ತುಳಸಿ ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಲಾಯಿತು. "ವಿಶೇಷವಾದ ಜ್ಞಾನ ಹೊಂದಿರುವುದೇ ವಿಜ್ಞಾನ" ಎಂದು ಶ್ರೀರಾಮ ಪದವಿ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾದ ಸುಬ್ರಹ್ಮಣ್ಯ ಭಟ್ ವಿಜ್ಞಾನದ ಬಗ್ಗೆ...
ಹೆಚ್ಚಿನ ಸುದ್ದಿ

ಕನ್ನಡ ಚಿತ್ರ ರಂಗದಲ್ಲಿ ಪ್ರಜ್ವಲಿಸುತ್ತಿರುವ ನವ ತಾರೆ ಸುಮಿತ್ರ ಗೌಡ-ಕಹಳೆ ನ್ಯೂಸ್

ಚಿತ್ರಲೋಕ ಎಂಬ ಮಾಯಾನಗರಿ ಎಲ್ಲರನ್ನೂ ಕೈ ಬೀಸಿ ಕರೆಯುತ್ತೆ ಆದರೆ ಪ್ರತಿಭೆ ಇದ್ದವರರನ್ನು ಮಾತ್ರ ಅಪ್ಪಿಕೊಳುತ್ತೆ ಎನ್ನುದಕ್ಕೆ ಈ ಯುವ ಪ್ರತಿಭೆಯ ಸಾಧನೆಯೇ ಸಾಕ್ಷಿ.. ಆಯ್ಕೆಯಾದ ಜಿಷ್ಣು ಎಂಬ ಪಂಚಭಾಷಾ ಚಿತ್ರಕೆ ನಾಯಕನಟಿ ಯಾಗಿ ಜೊತೆ ಜೊತೆಗೆ ಸಹ ನಿರ್ದೇಶಕಿಯಾಗಿ ಚಿತ್ರ ರಂಗಕ್ಕೆ ಕಾಲಿಟ್ಟ ಈ ಬೆಡಗಿ ತನ್ನ ಎರಡನೇ ಚಿತ್ರ ಕಪೋ ಕಪೋಕಲ್ಪಿತಂ ಎಂಬ ದ್ವಿಭಾಷಾ ಚಿತ್ರಕ್ಕೆ ನಿರ್ದೇಶಕಿ ಯಾಗಿ ಹಾಗೂ ಅದರಲ್ಲೂ ನಾಯಕಿಯಾಗಿ ಮಿಂಚಿದ್ದಾರೆ... ಹಾಗೂ ಈ...
ಹೆಚ್ಚಿನ ಸುದ್ದಿ

ಜೆಸಿಐ ಆಲಂಕಾರಿನಲ್ಲಿ ಸೆಲ್ಯುಟ್‍ದ ಸೈಲೆಂಟ್ ವರ್ಕರ್ ಗೌರವ ಸಮರ್ಪಣೆ-ಕಹಳೆ ನ್ಯೂಸ್

ಜೆಸಿಐ ಆಲಂಕಾರಿನಲ್ಲಿ ಸೆಲ್ಯುಟ್‍ದ ಸೈಲೆಂಟ್ ವರ್ಕರ್ ಕಾರ್ಯಕ್ರಮದ ಅಂಗವಾಗಿ, ತೆರೆ ಮರೆಯಲ್ಲಿ ಅದ್ಭುತವಾಗಿ ಕೆಲಸ ಮಾಡುವ ಕರ್ಮಯೋಗಿಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಆಲಂಕಾರು ವಿಭಾಗದ ಮೆಸ್ಕಾಂ ಇಲಾಖೆಯ ಮೆಕ್ಯಾನಿಕ್ ಆದ ಮತ್ತು ಘಟಕದ ಸದಸ್ಯರಾದ ಮನೋಜ್‍ಕುಮಾರ್ ಎನ್ ಇವರನ್ನು ಇವರ ಸ್ವಗೃಹದಲ್ಲೇ ಗುರುತಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ವಲಯತರಬೇತುದಾರ ಮತ್ತು ಜೆಸಿಐ ಆಲಂಕಾರು ಘಟಕದ ಪೂರ್ವಧ್ಯಕ್ಷ ಜೆಸಿ ಪ್ರದೀಪ್ ಬಾಕಿಲ, ಸಮಾಜದಲ್ಲಿರುವ ವ್ಯವಸ್ಥೆಗಳಾದ ಆಸ್ಪತ್ರೆ,...
ಹೆಚ್ಚಿನ ಸುದ್ದಿ

ಡ್ರಾಪ್ ಕೇಳಿದ ಮಹಿಳೆ ಮೇಲೆ ಗ್ಯಾಂಗ್ ರೇಪ್ ಮಾಡಿ ಬೆಂಕಿ ಹಚ್ಚಿದ ಅಪ್ಪ-ಮಗ-ಕಹಳೆ ನ್ಯೂಸ್

ಸೀತಾಪುರ : ಮನೆಗೆ ತೆರಳುತ್ತಿದ್ದಾಗ ಮೂವತ್ತರ ಹರೆಯದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಅಪ್ಪ-ಮಗ ಬೆಂಕಿ ಇಟ್ಟಿರುವ ಘಟನೆ ಉತ್ತರ ಪ್ರದೇಶದ ಸೀತಾಪುರದ ನೈಮಿಶರಣ್ಯದ ಮಿಶ್ರಿಖ್ ಪ್ರದೇಶದಲ್ಲಿ ನಡೆದಿದೆ. ಗಂಭೀರ ಸುಟ್ಟಗಾಯಗಳೊಂದಿಗೆ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಸೀತಾಪುರ ಪೊಲೀಸ್  ವರಿಷ್ಠಾಧಿಕಾರಿ ಆರ್.ಪಿ.ಸಿಂಗ್ ಪ್ರಕಾರ, ಮಹಿಳೆ ಸಿಧೌಲಿ ಪ್ರದೇಶದ ತನ್ನ ತಾಯಿಯ ಮನೆಯಿಂದ ಮಿಶ್ರಿಖ್‍ಗೆ ಹೋಗುತ್ತಿದ್ದಾಳೆ. ಮತ್ತು ಮನೆಗೆ ಹೋಗುವಾಗ ಆರೋಪಿಗಳಲ್ಲಿ ಒಬ್ಬನಾದ ಬಂಡಿ...
ಹೆಚ್ಚಿನ ಸುದ್ದಿ

ಜೋಕಾಲಿಯಲ್ಲಿ ಆಡುತ್ತಿದ್ದ ಬಾಲಕನ ಕುತ್ತಿಗೆಗೆ ಸುತ್ತಿದ ಹಗ್ಗ; ಬಾಲಕನ ದಾರುಣ ಸಾವು-ಕಹಳೆ ನ್ಯೂಸ್

ಅರೂರ್/ಕೋಲಂಚೇರಿ : ಪೋಷಕರು ಮಕ್ಕಳ ವಿಚಾರದಲ್ಲಿ ಎಷ್ಟು ಜಾಗೃತರಾಗಿದ್ದರೂ ಸಾಕಾಗುವುದಿಲ್ಲ ಎಂದು ಹೇಳುತ್ತಾರೆ. ಇಲ್ಲೊಂದು ಇಂತಹದ್ದೇ ಘಟನೆ ನಡೆದಿದ್ದು, ಆಟವಾಡುತ್ತಿದ್ದ ಬಾಲಕನ ದುರಂತ ಅಂತ್ಯವಾಗಿದೆ. ನಾಡುವತ್ನಗರ ಎನ್.ಐ. ಯುಪಿಎಸ್ ಶಾಲೆಯಲ್ಲಿ 6ನೇ ತರಗತಿಯಲ್ಲಿ ಕಲಿಯುತ್ತಿರುವ ಕವುಕುಟ್ಟು ವಿಪಿಂಡಾಸ್ ಮತ್ತು ಬೀನಾ ಅವರ ಹಿರಿಯ ಮಗ ವೈಷ್ಣವ್ ಅರುಕುಟ್ಟಿ. ಮನೆಯವರು ಅವರ ಕೆಲಸದಲ್ಲಿ ನಿರತರಾಗಿದ್ದರು. ಈ ಬಾಲಕ ತನ್ನಷ್ಟಕ್ಕೆ ತಾನು ಜೋಕಾಲಿಯಲ್ಲಿ ಆಟವಾಡುತ್ತಿದ್ದಾಗ ಜೋಕಾಲಿಯ ಹಗ್ಗ ಕುತ್ತಿಗೆಗೆ ಸುತ್ತಿಕೊಂಡಿದ್ದು, ಪರಿಣಾಮವಾಗಿ ಬಾಲಕನಿಗೆ...
ಹೆಚ್ಚಿನ ಸುದ್ದಿ

ಉತ್ತರ ನೈಜೀರಿಯಾದ ವಸತಿ ಶಾಲೆಯೊಂದರಿಂದ 317 ಬಾಲಕಿಯರ ಸಾಮೂಹಿಕ ಅಪಹರಣ-ಕಹಳೆ ನ್ಯೂಸ್

ಲಾಗೋಸ್ : ಉತ್ತರ ನೈಜೀರಿಯಾದ ವಸತಿ ಶಾಲೆಯೊಂದರಿಂದ 317 ಬಾಲಕಿಯರನ್ನು ಬಂದೂಕುಧಾರಿಗಳು ಶುಕ್ರವಾರ ಅಪಹರಿಸಿರುವ ಘಟನೆ ನಡೆದಿದೆ. ಇಲ್ಲಿನ ಜಂಗೆಬೆ ಪಟ್ಟಣದಲ್ಲಿರುವ ಬಾಲಕಿಯರ ಸರ್ಕಾರಿ ಕಿರಿಯ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿಯರ ಸಾಮೂಹಿಕ ಅಪಹರಣ ಮಾಡಲಾಗಿದ್ದು, ಪೊಲೀಸ್‌ ಮತ್ತು ಮಿಲಿಟರಿ ಪಡೆ ವಿದ್ಯಾರ್ಥಿನಿಯರ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ. ಶಾಲೆಯ ಹತ್ತಿರದಲ್ಲಿ ದೊಡ್ಡ ಪ್ರಮಾಣದಲ್ಲಿ ಸೇನಾ ಪಡೆಯಿದ್ದರೂ, ಬಾಲಕಿಯರನ್ನು ರಕ್ಷಿಸಲು ಅವರಿಗೆ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಇನ್ನೂ ಈ ಬಗ್ಗೆ ಎಲ್ಲಾ...
ಹೆಚ್ಚಿನ ಸುದ್ದಿ

ಎಕ್ಸಲೆಂಟ್ ಮೂಡಬಿದಿರೆ; ಡಾ|| ಶ್ರೀ ಶ್ರೀ ರಾಮಚಂದ್ರ ಗುರೂಜಿಯವರಿಂದ ಆಧ್ಯಾತ್ಮಿಕ ಶಿಬಿರ –ಕಹಳೆ ನ್ಯೂಸ್

“ಸಕಾರಾತ್ಮಕ ಚಿಂತನೆಯುಳ್ಳ ವ್ಯಕ್ತಿ ಎಲ್ಲಾ ಕಾಲದಲ್ಲಿ ದೊರಕುವ ಸಿಹಿಯಾದ ಹಣ್ಣಿಗೆ ಸಮಾನ. ನಮ್ಮ ಎಲ್ಲಾ ಒಳಿತು ಕೆಡುಕುಗಳಿಗೆ ಮನಸ್ಸೇ ಮೂಲ ಕಾರಣ” ಎಂದು ಪ್ರಖ್ಯಾತ ಅಂತಾರಾಷ್ಟ್ರಿಯ ಆಧ್ಯಾತ್ಮಿಕ ಗುರು ಡಾ|| ಶ್ರೀ ಶ್ರೀ ರಾಮಚಂದ್ರ ಗುರೂಜಿಯವರು ಮಾತನಾಡಿದರು. ಅವರು ಎಕ್ಸಲೆಂಟ್ ಸಮೂಹ ಸಂಸ್ಥೆಯಲ್ಲಿ ಆಧ್ಯಾತ್ಮಿಕ ಮತ್ತು ಮನೋವಿಜ್ಞಾನ ಶಿಬಿರವನ್ನು ನಡೆಸಿಕೊಡುತ್ತಾ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡುವಲ್ಲಿ ಸೂಕ್ತ ಮಾರ್ಗದರ್ಶನ ನೀಡಿದರು. “ಸುಪ್ತ ಮನಸ್ಸಿಗೆ ಗುಣಾತ್ಮಕ ಶಕ್ತಿಯನ್ನು ತುಂಬಿದರೆ ಜೀವನದ ಸವಾಲುಗಳಿಗೆ ಉತ್ತರಿಸಲು...
ಹೆಚ್ಚಿನ ಸುದ್ದಿ

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ಗರಡಿಯಲ್ಲಿ ಶ್ರೀ ಆದಿ ಬೈದರುಗಳ ನೇಮೋತ್ಸವ-ಕಹಳೆ ನ್ಯೂಸ್

ಪಂಜ : ಫೆಬ್ರವರಿ 26 ರಂದು ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ಗರಡಿಯಲ್ಲಿ ರಾತ್ರಿ ಶ್ರೀ ಆದಿ ಬೈದರುಗಳ ನೇಮೋತ್ಸವವು ನಡೆಯಿತು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನ ನಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿ ಬೈಲುಗುತ್ತು, ಮಾಜಿ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್, ನಾರಾಯಣ ಗೌಡ ಕೋರ್ಜೆ, ವ್ಯಚಸ್ಥಾಪನಾ ಸಮಿತಿ ಸದಸ್ಯರಾದ ಬಾಲಕೃಷ್ಣ ಗೌಡ ಕುದ್ವ, ದಿನೇಶ್ ಗರಡಿ, ರಾಮಚಂದ್ರ ಭಟ್, ಶಂಕರ್ ಕುಮಾರ್, ಲಕ್ಷ್ಮಣ ಗೌಡ ಆಕ್ರಿಕಟ್ಟೆ,...
1 88 89 90 91 92 174
Page 90 of 174