Tuesday, March 17, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಬಾಗೇಪಲ್ಲಿ : ವೀರು ಪ್ರಿಮಿಯರ್ ಲೀಗ್ ಪಂದ್ಯದಲ್ಲಿ ಧೋನಿ ಸೈನಿಕರ ತಂಡಕ್ಕೆ ಭರ್ಜರಿ ಜಯ-ಕಹಳೆ ನ್ಯೂಸ್

ಬಾಗೇಪಲ್ಲಿ : ಬಾಗೇಪಲ್ಲಿ ತಾಲೂಕಿನ ಮೊಟ್ಟಮೊದಲ ಬಾರಿಗೆ ವೀರು ಪ್ರಿಮಿಯರ್ ಲೀಗ್ ನ್ನು ದಿನಾಂಕ 12/04/2021 ರಿಂದ14/04/2021 ವರೆಗೂ ಮೂರು ದಿನಗಳ ಕಾಲ BCC ಮೈದಾನದಲ್ಲಿ ಆಯೋಜಿಸಲಾಗಿತ್ತು. ಈ ಒಂದು ಲೀಗ್ ನಲ್ಲಿ 8 ತಂಡಗಳು ಭಾಗವಹಿಸಿದ್ದವು. ಕೊನೆಯ ಫೈನಲ್ ಪಂದ್ಯಕ್ಕೆ ಬಾಗೇಪಲ್ಲಿ ತಾಲೂಕಿನಲ್ಲಿ ಅತ್ಯಂತ ಬಲಿಷ್ಠ ತಂಡದವಾದ ಧೋನಿ ಸೈನಿಕರ ತಂಡದ ಎದುರು ಘಾಜೀ ವಾರಿಯರ್ಸ್ ತಂಡವು ಪ್ರವೇಶ ಮಾಡಿದೆವು. ಕೊನೆಯದಾಗಿ ಫೈನಲ್ ಪಂದ್ಯದಲ್ಲಿ ಧೋನಿ ಸೈನಿಕರ ತಂಡವು...
ಹೆಚ್ಚಿನ ಸುದ್ದಿ

ಐ.ಪಿ.ಎಲ್. ಅನ್ನು ಕ್ರೀಡೆಯಾಗಿ ನೋಡಿ, ಸಾರ್ವಜನಿಕರು ಬೆಟ್ಟಿಂಗ್ ಮಾಡುವ ಮುಖಾಂತರ ತಮ್ಮ ಜೀವನವನ್ನ ಹಾಳುಮಾಡಿಕೊಳ್ಳಬೇಡಿ; ಪಿ ಎಸ್ ಐ ಬಸವರಾಜ್ –ಕಹಳೆ ನ್ಯೂಸ್

ಇಂದು ಸಂಡೂರಿನ ಆರಕ್ಷಕ ಠಾಣೆಯ ಪಿ ಎಸ್ ಐ ಆದಂತಹ ಬಸವರಾಜ್ ಅಡಿವಿಬಾವಿ ಅವರು ಐ.ಪಿ.ಎಲ್. ಅನ್ನು ಕ್ರೀಡೆಯಾಗಿ ನೋಡಿ ಯುವಕರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬೆಟ್ಟಿಂಗ್ ಮಾಡುವ ಮುಖಾಂತರ ತಮ್ಮ ಜೀವನವನ್ನ ಹಾಳುಮಾಡಿಕೊಳ್ಳಬೇಡಿ ಬೆಟ್ಟಿಂಗ್ ಮಾಡುವುದು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಬಸವರಾಜ್ ಸಾಹೇಬರು ಸಾರ್ವಜನಿಕರಿಗೆ ತಿಳಿಸಿದರು....
ಹೆಚ್ಚಿನ ಸುದ್ದಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಕಾರ್ಕಳದ ಬಜಗೋಳಿಯ ಸರಕಾರಿ ಪದವಿ ಪೂರ್ವ ಕಾಲೇಜು ಬಜಗೋಳಿ ಇಲ್ಲಿ ಯುಗಾದಿ ಉತ್ಸವ ಹಾಗೂ ಅಂಬೇಡ್ಕರ್ ಜಯಂತಿ-ಕಹಳೆ ನ್ಯೂಸ್

ಕಾರ್ಕಳ : ABVP ಕಡೆಯಿಂದ 15/04/2021 ರಂದು ಕಾರ್ಕಳದ ಬಜಗೋಳಿಯ ಸರಕಾರಿ ಪದವಿ ಪೂರ್ವ ಕಾಲೇಜು ಬಜಗೋಳಿ ಇಲ್ಲಿ ಯುಗಾದಿ ಉತ್ಸವ ಹಾಗೂ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ತಾಲೂಕು ಸಹಸಂಚಾಲಕ ಕಾಬೆಟ್ಟು ಮನೀಶ್ ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಗೂ ABVP ಯ ಹಿರಿಯ ಕಾರ್ಯಕರ್ತ ಅಡ್ವೊಕೇಟ್ ಎಮ್.ಕೆ ಸುವ್ರತ್ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಅಭಿಷೇಕ್ ಸುವರ್ಣ, ನಗರ ಅಧ್ಯಕ್ಷರು, ಆಶೀಶ್...
ಹೆಚ್ಚಿನ ಸುದ್ದಿ

ಅಂಬಿಕಾದಲ್ಲಿ ಯುಗಾದಿ ಹೊಸ ವರ್ಷಾಚರಣೆ-ಕಹಳೆ ನ್ಯೂಸ್

‘ಪ್ರಕೃತಿ ಪಲ್ಲವಿಸುವ ಹೊಸತನ ಪಸರಿಸುವ ದಿನ ಯುಗಾದಿ’. ನಾವು ಆಚರಿಸುವ ಹಬ್ಬಗಳಲ್ಲಿ ಆರೋಗ್ಯ, ವಿಜ್ಞಾನ, ಪರಿಸರ ಪ್ರಜ್ಞೆ, ಸಂಸ್ಕೃತಿ ಭಾರತೀಯತೆ ಅಡಗಿದೆ. ಇಂತಹ ವಿಚಾರಗಳನ್ನು ಗೌರವಿಸೋಣ , ಪಾಲಿಸೋಣ ಎಂದು ಅಂಬಿಕಾದಲ್ಲಿ ಸಂಭ್ರಮದ ಯುಗಾದಿ ಆಚರಣೆಯ ಸಮಾರಂಭದಲ್ಲಿ ಮುಖ್ಯ ಅಥಿತಿ, ವಾಗ್ಮಿ ಆದರ್ಶ ಗೋಖಲೆಯವರು ದೇಶದ, ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸುವ ಮಾತುಗಳನ್ನು ಆಡಿದರು. ಅಂಬಿಕಾದ ವಿದ್ಯಾರ್ಥಿಗಳು ಎಲ್ಲರಿಗೂ ಪ್ರೇರಣೆಯಾಗಿ ಹೊಸ ವಿಶ್ವಾಸ ಭರವಸೆಯಿಂದ ಒಳ್ಳೆಯ ಕೆಲಸ ಮಾಡಿ ಎಲ್ಲರಿಗೂ...
ಹೆಚ್ಚಿನ ಸುದ್ದಿ

ನೆಟ್ಟಾರು ಶಾಲೆಯ ಹತ್ತಿರ ಕುಡಿಯುವ ನೀರಿನ ಪೈಪ್ ರಿಪೇರಿ ಕೆಲಸ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಬೆಳ್ಳಾರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಗೌರಿ ನೆಟ್ಟಾರು-ಕಹಳೆ ನ್ಯೂಸ್

ಬೆಳ್ಳಾರೆ : ನೆಟ್ಟಾರು ಶಾಲೆಯ ಹತ್ತಿರ ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿದ್ದು, ಇದನ್ನು ಗಮನಿಸಿದ ವೆಂಕಟರಮಣ ಗೌಡರು ಪಂಚಾಯತಿಗೆ ಮಾಹಿತಿ ನೀಡಿದರು. ಇದರ ರಿಪೇರಿ ಕೆಲಸ ನಡೆಯುತ್ತಿದ್ದ ಸ್ಥಳಕ್ಕೆ ಬೆಳ್ಳಾರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಗೌರಿ ನೆಟ್ಟಾರು ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಶೈಲೇಶ್ ನೆಟ್ಟಾರು ಹಾಗೂ ಯುವಕ ಮಂಡಲದ ಕೋಶಾಧಿಕಾರಿ ಪ್ರತೀಕ್ ಮೊಗಪ್ಪೆ ನೆಟ್ಟಾರು ಜೊತೆಗಿದ್ದರು...
ಹೆಚ್ಚಿನ ಸುದ್ದಿ

ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಮಜಿ ವೀರಕಂಭ ದಲ್ಲಿ ಡಾ//ಬಿ.ಆರ್.ಅಂಬೇಡ್ಕರ್ ರವರ 130ನೇ ಜನ್ಮದಿನಾಚರಣೆ-ಕಹಳೆ ನ್ಯೂಸ್

ಕಲ್ಲಡ್ಕ : ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಅತ್ಯುತ್ತಮ ಸಂವಿಧಾನ ರಚಿಸಿ ಭಾರತದ ಹೆಸರನ್ನು ವಿಶ್ವ ಮಟ್ಟದಲ್ಲಿ ಸಾರಿದರು. ನಮ್ಮ ದೇಶದ ಅಭ್ಯುದಯಕ್ಕಾಗಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ಕೊಡುಗೆ ಅಪಾರವಾದುದು ಎಂದು ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಮಜಿ ವೀರಕಂಭ ದಲ್ಲಿ ನಡೆದ ಡಾ//ಬಿ.ಆರ್.ಅಂಬೇಡ್ಕರ್ ರವರ 130ನೇ ಜನ್ಮದಿನಾಚರಣೆಯನ್ನು ಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯ ಶಿಕ್ಷಕ ಶ್ರೀ ನಾರಾಯಣ ಪೂಜಾರಿ ಯವರು ಮಾತನಾಡಿದರು. ಕಾರ್ಯಕ್ರಮವನ್ನು ವೀರಕಂಭ ಗ್ರಾಮ ಪಂಚಾಯತ್ ನ ಅಧ್ಯಕ್ಷ ದಿನೇಶ್ ದೀಪ...
ಹೆಚ್ಚಿನ ಸುದ್ದಿ

ಕೊಳ್ನಾಡು ಗ್ರಾಮದ ಬೂತ್ 232 ಕಾಡುಮಠದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 130ನೇ ಜನ್ಮ ಜಯಂತಿ-ಕಹಳೆ ನ್ಯೂಸ್

ಕೊಳ್ನಾಡು : ಗ್ರಾಮದ ಬೂತ್ 232 ಕಾಡುಮಠದಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ 130ನೇ ಜನ್ಮ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೊಳ್ನಾಡು ಗ್ರಾಮದ ಕುಳಾಲು ಬೂತಿನ ಬಿಜೆಪಿ ಕಾರ್ಯಕರ್ತರಾದ ಗಂಗಾಧರ್ ಕುಂದರ್ ರವರ ತಾಯಿ ಇತ್ತೀಚೆಗೆ ದೈವಾಧಿನಾರಾಗಿದ್ದು, ಗಂಗಾಧರ್ ಕುಂದರ್ ರವರ ಮನೆಗೆ, ಕುಳಾಲು ಎಸ್.ಸಿ. ಕಾಲೊನಿಗೆ ಭೇಟಿ ನೀಡಲಾಯ್ತು. ಈ ಸಮಯ ಬಿಜೆಪಿ ರಾಜ್ಯ ಎಸ್. ಸಿ. ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ...
ಹೆಚ್ಚಿನ ಸುದ್ದಿ

ಡಾ ಬಿ.ಆರ್.ಅಂಬೇಡ್ಕರ್ ರವರು ವಿಶ್ವ ಮಹಾ ನಾಯಕ ; ಡಿವೈಎಸ್ಪಿ ಹರೀಶ್-ಕಹಳೆ ನ್ಯೂಸ್

ವಿಜಯನಗರ : ವಿಜಯನಗರ ಜಿಲ್ಲೆ ಕೂಡ್ಲಿಗಿ,ಡಾ ಬಿ.ಆರ್.ಅಂಬೇಡ್ಕರ್ ರವರು ವಿಶ್ವ ಮಹಾನಾಯಕರಾಗಿದ್ದಾರೆ. ಅವರು ಯಾವೊಂದು ಸಮುದಾಯ ಸಮಾಜಕ್ಕೆ ಸೀಮಿತವಲ್ಲ ಎಂದು ಡಿವೈಎಸ್ಪಿ ಜಿ.ಹರಿಶರವರು ನುಡಿದರು. ಅವರು ತಮ್ಮ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸೋ ಮೂಲಕ ಕಚೇರಿಯಲ್ಲಿ ತಮ್ಮ ಸಿಬ್ಬಂದಿಯೊಂದಿಗೆ ಜಯಂತಿಯನ್ನಾಚರಿಸಿ ಮಾತನಾಡಿದರು. ಪ್ರಜಾಪ್ರಭುತ್ವದ ಮೂಲ ಪುರುಷರಾಗಿದ್ದಾರೆ ಅವರು ರಚಿಸಿದ ಸಂವಿಧಾನ ಆಡಳಿತ ವ್ಯವಸ್ಥೆಯ ಮೂಲ ಆಧಾರವಾಗಿದೆ. ರಾಷ್ಟ್ರದ ಆಡಳಿತಾತ್ಮಕ ವ್ಯವಸ್ಥೆಯು ಅಂಬೇಡ್ಕರವರು ಹಾಕಿಕೊಟ್ಟ ಸಂವಿಧಾನದ ಕೊಡುಗೆಯಾಗಿದೆ. ಅವರಿಲ್ಲದಿದ್ದರೆ ತಾವೂ...
1 59 60 61 62 63 174
Page 61 of 174