Thursday, March 12, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಆನ್ಲೈನ್ ಶಿಕ್ಷಣದಲ್ಲೂ ಕ್ರಿಯಾತ್ಮಕ, ಸೃಜನಶೀಲ ಬೋಧನೆ ಸಾಧ್ಯ-ಕಹಳೆ ನ್ಯೂಸ್

ಆನ್ಲೈನ್ ಕಲಿಕೆ ಕುರಿತು ಇರುವ ಸ್ಪಷ್ಟತೆಗಿಂತ ಗೊಂದಲವೇ ಹೆಚ್ಚು.ಹಾಗೆ ನೋಡುವುದಾದರೆ ಇದು ಪೂರ್ಣ ಪ್ರಮಾಣದ ಆನ್ಲೈನ್ ಕಲಿಕೆಯೂ ಅಲ್ಲ; ಆಂಶಿಕವಷ್ಟೇ. ಬಹಳ ಸರಳವಾಗಿ ಹೇಳುವುದಾದರೆ “ವೀಡಿಯೋ ತರಗತಿಗಳು’. ಇದು ಸೃಷ್ಟಿಸುತ್ತಿರುವ ಒತ್ತಡವೇ ಬೇರೆ ತೆರನಾದದ್ದು. ಈ ದಿಶೆಯಲ್ಲಿ ಇಂದು ಪೋಷಕರ ಒತ್ತಡ ಮತ್ತು ನಿರ್ವಹಣೆ ಬಗೆಗಿನ ವಿವರ ನೀಡಲಾಗಿದೆ. ಇದನ್ನು ಹೊರತುಪಡಿಸಿ ಪ್ರಶ್ನೆಗಳಿದ್ದರೆ ವಾಟ್ಸಾಪ್ ಮಾಡಿ. 7618774529 ಆನ್ಲೈನ್ ಶಿಕ್ಷಣವನ್ನು ಅನಿವಾರ್ಯವಾಗಿ ಒಪ್ಪಿಕೊಂಡಿದ್ದೇವೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರು ಒಪ್ಪುತ್ತಿಲ್ಲ,...
ಹೆಚ್ಚಿನ ಸುದ್ದಿ

ವಿದೇಶಿ ಸ್ಕಾಚ್ ಗೆ ನಿಷೇಧ? ಮಿಲಿಟರಿ ಕ್ಯಾಂಟೀನ್ ನಲ್ಲಿ ಇನ್ಮುಂದೆ ಸಿಗಲ್ಲ ವಿದೇಶಿ ಮದ್ಯ-ಕಹಳೆ ನ್ಯೂಸ್

ದೇಶದಲ್ಲಿರುವ 4000 ಮಿಲಿಟರಿ ಶಾಪ್ಗಳಲ್ಲಿ ಸರಕುಗಳನ್ನು ಆಮದು ಮಾಡುವುದನ್ನ ನಿಲ್ಲಿಸಿ ಅಂತಾ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದು ವಿದೇಶಿ ಮದ್ಯ ಸಂಸ್ಥೆಗಳಾದ ಡಿಯಾಜಿಯೋ ಹಾಗೂ ಪೆರ್ನೋಡ್ ರಿಕಾರ್ಡ್ಗೆ ಹೊಡೆತ ನೀಡಿದೆ. ಭಾರತದ ರಕ್ಷಣಾ ಕ್ಯಾಂಟೀನ್ಗಳಲ್ಲಿ ಲಭ್ಯವಿರುವ ಮದ್ಯ, ಎಲೆಕ್ಟ್ರಾನಿಕ್ಸ್ ಹಾಗೂ ಇತರೆ ವಸ್ತುಗಳನ್ನ ಸೈನಿಕರು ಹಾಗೂ ಮಾಜಿ ಸೈನಿಕರ ಕುಟುಂಬಕ್ಕೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತೆ. ಈ ಅಂಗಡಿಗಳಲ್ಲಿ ಇದೀಗ ವಿದೇಶಿ ವಸ್ತುಗಳಿಗೆ ಬ್ರೇಕ್ ಹಾಕಲಾಗಿದೆ. ಪ್ರಧಾನಿ ಮೋದಿಯವರ...
ಹೆಚ್ಚಿನ ಸುದ್ದಿ

ಬೆಂಗಳೂರಿನಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರತಿ ಕುಟುಂಬಕ್ಕೆ 25 ಸಾವಿರ ರೂ ಪರಿಹಾರ – ಸಿಎಂ ಯಡಿಯೂರಪ್ಪ ಘೋಷಣೆ-ಕಹಳೆ ನ್ಯೂಸ್

ಬೆಂಗಳೂರು : ಕಳೆದ ಎರಡು ದಿನಗಳಿಂದ ರಾಜ್ಯ ರಾಜಧಾನಿಯಲ್ಲಿ ಸುರಿದಂತ ಮಹಾ ಮಳೆಯಿಂದಾಗಿ ಅನೇಕ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಹಾನಿಗೀಡಾಗಿದ್ದರು. ಇಂತಹ ಕುಟುಂಬದ ನೆರವಿಗೆ ಧಾವಿಸಿರುವಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಳೆಯಿಂದ ಹಾನಿಗೊಳಗಾದಂತ ಪ್ರತಿ ಕುಟುಂಬಕ್ಕೆ 25 ಸಾವಿರ ರೂಪಾಯಿಯನ್ನು ಚೆಕ್ ಮೂಲಕ ವಿತರಿಸುವುದಾಗಿ ಘೋಷಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮಳೆಯಿಂದ ಸಂಕಷ್ಟಕ್ಕೀಡಾದಂತ ಪ್ರದೇಶಗಳಿಗೆ ಭೇಟಿ ನೀಡಿದಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಪರಿಶೀಲನೆ ನಡೆಸಿದರು. ಈ ಬಳಿಕ...
ಹೆಚ್ಚಿನ ಸುದ್ದಿ

ಆನ್‌ಲೈನ್ ತರಗತಿಯಲ್ಲಿ ಉತ್ತರಿಸಲು ವಿಫಲಳಾದ ಮಗಳಿಗೆ ಪೆನ್ಸಿಲ್‌ನಿಂದ ಚುಚ್ಚಿದ ತಾಯಿ; ತಾಯಿಯ ವಿರುದ್ಧ ಪ್ರಕರಣ ದಾಖಲು-ಕಹಳೆ ನ್ಯೂಸ್

ಮುಂಬೈ: ಆನ್‌ಲೈನ್ ತರಗತಿ ನಡುವೆ ಗಮನ ಕೇಂದ್ರೀಕರಿಸಲು ವಿಫಲಳಾದ ಮಗಳನ್ನು ಆಕೆಯ ತಾಯಿ ಪೆನ್ಸಿಲ್‌ನಿಂದ ಚುಚ್ಚಿ ಹಲ್ಲೆ ನಡೆಸಿದ ಅಮಾನವೀಯ ಘಟನೆ ಮುಂಬೈನಲ್ಲಿ ನಡೆದಿದೆ. ಆಕೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆನ್‌ಲೈನ್ ತರಗತಿ ವೇಳೆ ಶಿಕ್ಷಕರು ಕೇಳಿದ ಪ್ರಶ್ನೆಗೆ ಉತ್ತರಿಸಲು 12 ವರ್ಷದ ವಿದ್ಯಾರ್ಥಿನಿ ವಿಫಲಳಾಗಿದ್ದಳು. ಇದರಿಂದ ಕೋಪಗೊಂಡ ಮಹಿಳೆ ಆಕೆಗೆ ಪೆನ್ಸಿಲ್‌ನಿಂದ ಚುಚ್ಚಿದ್ದಾಳೆ. ಸಾಂಟಾಕ್ರೂಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಬಾಲಕಿ ಆನ್‌ಲೈನ್...
ಹೆಚ್ಚಿನ ಸುದ್ದಿ

ಗುಜರಾತ್‌ನ ಮೂರು ಪ್ರಮುಖ ಯೋಜನೆಗಳ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿ-ಕಹಳೆ ನ್ಯೂಸ್

ಅಹ್ಮದಾಬಾದ್: ತವರು ರಾಜ್ಯ ಗುಜರಾತ್ ನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಪ್ರಮುಖ ಯೋಜನೆಗಳನ್ನು ಉದ್ಘಾಟನೆ ಮಾಡಿದರು. ಗುಜರಾತ್‌ನ ರೈತರಿಗಾಗಿ 'ಕಿಸಾನ್ ಸೂರ್ಯೋದಯ ಯೋಜನೆ', ಯು ಎನ್ ಮೆಹ್ತಾ ಹೃದ್ರೋಗ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಮಕ್ಕಳ ಹೃದಯ ಚಿಕಿತ್ಸಾ ಆಸ್ಪತ್ರೆ ಸೇರಿದಂತೆ ಮೂರು ಪ್ರಮುಖ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಿದರು. ನೀರಾವರಿಗಾಗಿ ಹಗಲು ವೇಳೆ ವಿದ್ಯುತ್...
ಹೆಚ್ಚಿನ ಸುದ್ದಿ

‘ಬಡ್ಡಿದರ ಕಡಿತ’ಕ್ಕೆ ಅವಕಾಶವಿದೆ -ಆರ್‌ಬಿಐ ಗೌರ್ವನರ್‌-ಕಹಳೆ ನ್ಯೂಸ್

ಮುಂಬಯಿ: ಬಡ್ಡಿದರ ಕಡಿತಕ್ಕೆ ಅವಕಾಶವಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಹಣದುಬ್ಬರವು ನಮ್ಮ ನಿರೀಕ್ಷೆಗೆ ಅನುಗುಣವಾಗಿ ವಿಕಾಸಗೊಂಡರೆ, ಭವಿಷ್ಯದ ದರ ಕಡಿತಕ್ಕೆ ಜಾಗವಿದೆ ಎಂದು ನಾನು ಗುರುತಿಸುತ್ತೇನೆ. ಈ ಜಾಗವನ್ನು ಆರ್ಥಿಕ ಚೇತರಿಕೆಗೆ ಪೂರಕವಾಗಿ ಬಳಸಬೇಕಾಗಿದೆ' ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬಿಡುಗಡೆ ಮಾಡಿರುವ ಹಣಕಾಸು ನೀತಿ ಸಮಿತಿ (ಎಂಪಿಸಿ) ವರದಿ ಗಳ ಪ್ರಕಾರ ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ. 2020-21ರ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕ...
ಹೆಚ್ಚಿನ ಸುದ್ದಿ

ಅಯೋಧ್ಯೆಯಲ್ಲಿ ಬೆಳಗಲಿದೆ ಐದು ಲಕ್ಷಕ್ಕೂ ಅಧಿಕ ಮಣ್ಣಿನ ದೀಪಗಳು: ಹೊಸ ವಿಶ್ವ ದಾಖಲೆಗೆ ಸಜ್ಜು-ಕಹಳೆ ನ್ಯೂಸ್

ಅಯೋಧ್ಯೆ : ಈ ವರ್ಷ ದೀಪೋತ್ಸವದ ಮುನ್ನಾ ದಿನದಂದು ಅಯೋಧ್ಯೆಯಲ್ಲಿ ಸುಮಾರು ಐದು ಲಕ್ಷದ ಐವತ್ತು ಸಾವಿರ ಮಣ್ಣಿನ ದೀಪಗಳು ಬೆಳಗಲಿವೆ.ಆ ಮೂಲಕ್ ಹೊಸ ವಿಶ್ವ ದಾಖಲೆ ಸೃಷ್ಟಿಸಲು ಅಯೋಧ್ಯೆ ಸಜ್ಜಾಗಿದೆ. ಕೋವಿಡ್ -19 ನಿಯಮಗಳು ಜಾರಿಯಲ್ಲಿರುವುದರಿದ ಈ ವರ್ಷದ ದೀಪೋತ್ಸವ ಆಚರಣೆಯಿಂದ ಸಾರ್ವಜನಿಕರನ್ನು ದೂರವಿರಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದ್ದು, ವರ್ಚ್ಯುವಲ್ ಕಾರ್ಯಲಕ್ರಮದ ಮೂಲಕ ಜನರು ಭಾಗವಹಿಸಲು ಅವಕಾಶ ನೀಡಿದೆ. ಈ ವರ್ಷ ಸ್ಥಳೀಯ ನಿವಾಸಿಗಳು ಮತ್ತು ಸ್ವಯಂ...
ಹೆಚ್ಚಿನ ಸುದ್ದಿ

ವೈ.ಬಿ ಕ್ರೀಯೇಷನ್‍ನ ಮಾಯ್ಕಾರೆ ಟೀಮ್‍ನಿಂದ ಮೂಡಿಬಂದ ಶ್ರೀ ಮಹಿಷಾ ಮರ್ದಿನಿ ತುಳು ಭಕ್ತಿಗೀತೆ ಇಂದು ಸಂಜೆ 6 ಗಂಟೆಗೆ ರಿಲೀಸ್-ಕಹಳೆ ನ್ಯೂಸ್

ಪಾರೆಂಕಿ: ಕೆಲವೇ ಕೆಲವು ದಿನದಲ್ಲಿ ಲಕ್ಷ ಕ್ಕೂ ಹೆಚ್ಚು ಜನಮನ್ನಣೆ ಗಳಿಸಿದ ವೈ.ಬಿ ಕ್ರೀಯೇಷನ್ ಮಾಯ್ಕಾರೆ ಟೀಮ್‍ನಿಂದ ಮೂಡಿಬಂದ ಮತ್ತೊಂದು ತುಳು ಭಕ್ತಿಗೀತೆ ರಿಲೀಸ್‍ಗೆ ಸಿದ್ದವಾಗಿದೆ.   ರಾಜೇಶ್ ಮಡಂತ್ಯಾರ್ ನಿರ್ಮಾಣದ, ಯತಿ ಬಿರ್ವ ನಿರ್ದೇಶನದ ಕಾರ್ಣಿಕ ಕ್ಷೇತ್ರ ಪಾರೆಂಕಿಯ ಶ್ರೀ ಮಹಿಷಾ ಮರ್ದಿನಿ ತುಳು ಭಕ್ತಿಗೀತೆ ಇಂದು ಸಂಜೆ 6 ಗಂಟೆಗೆ ಬಿಡುಗಡೆಗೊಳ್ಳಲಿದೆ. ಈ ತುಳು ಭಕ್ತಿಗೀತೆಯನ್ನು ಶೆಟ್ಟಿ ಅಜಯ್ ರಾಜ್ ಬರೆದಿದ್ದು, ಭರತ್ ಗಟ್ಟಿ ತಮ್ಮ ಮಧುರ...
1 155 156 157 158 159 174
Page 157 of 174