Saturday, March 14, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಭಾರತ ಮೂಲದ ವ್ಯಕ್ತಿಗೆ ನೀಡಲಾಗುತ್ತಿದೆ ವಿಶ್ವದ ಮೊದಲ ಕೋವಿಡ್ ಲಸಿಕೆ..! – ಕಹಳೆ ನ್ಯೂಸ್

ಲಂಡನ್ - ಭಾರತ ಮೂಲದ 87 ವರ್ಷದ ವ್ಯಕ್ತಿಗೆ ವಿಶ್ವದಲ್ಲೇ ಮೊದಲ ಕೋವಿಡ್ ಔಷಧವನ್ನು ನೀಡಲಾಗುತ್ತಿದೆ. ಈಗಾಗಲೇ ಔಷಧವನ್ನು ನೀಡಲು ಬ್ರಿಟನ್ ಸರ್ಕಾರ ತೀರ್ಮಾನ ಮಾಡಿದ್ದು, ಫೈಜರ್ ನ್ಯೂಕಲ್‍ನಲ್ಲಿರುವ ಆಸ್ಪತ್ರೆಯಲ್ಲಿ ಹರಿ ಶುಕ್ಲಾ ಅವರಿಗೆ ನೀಡಲಾಗುತ್ತಿದೆ ಎಂದು ವರದಿ ಮಾಡಲಾಗಿದೆ. ಈಗಾಗಲೇ ಬ್ರಿಟನ್‍ನ ಪ್ರಧಾನಿ ಬೋರಸ್ ರೋಜನ್ ಅವರು ಈ ಮಂಗಳವಾರ ನಮಗೆ ದೊಡ್ಡ ಪರೀಕ್ಷೆ ಇದೆ. ಇದನ್ನು ನಾವು ವೀ ಡೇ- ವ್ಯಾಕ್ಸಿನ್ ಡೇ ಎಂದು ಕರೆಯಬಹುದು ಎಂದು...
ಹೆಚ್ಚಿನ ಸುದ್ದಿ

ರಾಮ ಮಂದಿರದಿಂದ ರಾಷ್ಟ್ರ ಮಂದಿರ ,ಪುಸ್ತಕ ಬಿಡುಗಡೆ; ಅಮಿತ್ ಶಾ- ಕಹಳೆ ನ್ಯೂಸ್

ನವದೆಹಲಿ – ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ, ವಿವೇಕ್ ಸಾಪ್ತಾಹಿಕ ಮರಾಠಿ ಪ್ರಕಾಶನಾಲಯದ ‘ರಾಮ ಮಂದಿರದಿಂದ ರಾಷ್ಟ್ರಮಂದಿರ’ ಮತ್ತು ಹಿಂದಿ ವಿವೇಕ ಮಾಸಿಕ ಪತ್ರಿಕೆ ಪ್ರಕಟಿಸಿದ ಮಹಾಯೋಧ ಅಮಿತ್ ಶಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಆಶಿಶ್ ಶೆಲಾರ್, ಹಿಂದಿ ವಿವೇಕ್ ನಿಯತಕಾಲಿಕೆಯ ಸಿಇಒ ಅಮೋಲ್ ಪೆಡ್ನೇಕರ್, ಸಂಪಾದಕಿ ಪಲ್ಲವಿ ಅನ್ವೇಕರ್,...
ಹೆಚ್ಚಿನ ಸುದ್ದಿ

BREAKING NEWS : ಚಿರು ಪುತ್ರ, ಮೇಘನಾ ಸೇರಿ ಸುಂದರ್ ರಾಜ್ ಕುಟುಂಬಕ್ಕೆ ಕೊರೊನಾ ಪಾಸಿಟಿವ್! – ಕಹಳೆ ನ್ಯೂಸ್

ಬೆಂಗಳೂರು : ಹಿರಿಯ ನಟಿ ಪ್ರಮೀಳಾ ಜೋಷಾಯ್ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿದ ಬೆನ್ನಲ್ಲೇ ಮೇಘನಾ ರಾಜ್ ಮತ್ತು ಅವರ ಪುತ್ರನಿಗೂ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಕುರಿತು ಮಾಹಿತಿ ನೀಡಿರುವ ಸುಂದರ್ ರಾಜ್, ನಮ್ಮ ಕುಟುಂಬದ ಎಲ್ಲರಿಗೂ ಕೊರೊನಾ ಪಾಸಿಟಿವ್ ಬಂದಿದೆ. ಮೇಘನಾ ಮತ್ತು ಮಗುವಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಅವರು ತಿಳಿಸಿದ್ದಾರೆ. ಮೇಘನಾ ಮತ್ತು ಮಗುವಿಗೆ ಮನೆಯಲ್ಲೇ ಐಸೊಲೇಟ್ ಆಗಿ ಚಿಕಿತ್ಸೆ ನೀಡಲಾಗುತ್ತಿದೆ....
ಹೆಚ್ಚಿನ ಸುದ್ದಿ

ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್, ಅಳಿಕೆ ನೂತನ ವಿದ್ಯಾರ್ಥಿ ನಿಲಯದ ಉದ್ಘಾಟನಾ ಸಮಾರಂಭ, ಡಾ. ಪ್ರಭಾಕರ ಭಟ್ ಕಲ್ಲಡ್ಕ-ಕಹಳೆ ನ್ಯೂಸ್

ವಿಟ್ಲ: ಶಿಕ್ಷಣ ಕ್ಷೇತ್ರ ವ್ಯಕ್ತಿ ನಿರ್ಮಾಣ ಮಾಡುವ ಕ್ಷೇತ್ರ. ಜೀವನ ಮೌಲ್ಯ ಕಲಿಸುವ ಸಂಸ್ಥೆಗಳು ಬೆಳೆಯಲು ಯಾವ ಅಡ್ಡಿ ಆತಂಕಗಳು ನಡೆಯಬಾರದು. ಉತ್ತಮ ಶಿಕ್ಷಣ ಸಿಕ್ಕಾಗ ವ್ಯಕ್ತಿ ಎತ್ತರಕ್ಕೆ ಏರಲು ಸಾಧ್ಯ ಎಂದು ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಸೋಮವಾರ ಸತ್ಯಸಾಯಿ ವಿಹಾರದಲ್ಲಿ ಅಳಿಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ಸಂಸ್ಥೆಯ ವತಿಯಿಂದ ನಿರ್ಮಾಣವಾದ ನೂತನ ವಿದ್ಯಾರ್ಥಿ ನಿಲಯದ...
ಹೆಚ್ಚಿನ ಸುದ್ದಿ

ಭಾರತ್ ಬಂದ್ : ಮಂಗಳೂರಿಗೆ ತಟ್ಟದ ಬಂದ್ ಬಿಸಿ, ವಾಹನ ಸಂಚಾರ ಎಂದಿನಂತೆ – ಕಹಳೆ ನ್ಯೂಸ್

ಮಂಗಳೂರು: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್ ಬಿಸಿ ಮಂಗಳೂರು ನಗರಕ್ಕೆ ತಟ್ಟಿಲ್ಲ. ಮಂಗಳೂರಿನಲ್ಲಿ ಎಂದಿನಂತೆ ಕಾರ್ಯ ನಿರ್ವಹಿಸಲಾಗುತ್ತಿದೆ. ಮಂಗಳವಾರ ಬೆಳಗ್ಗಿನಿಂದಲೇ ಕೆಎಸ್‌ಆರ್ ಟಿಸಿ, ಸಿಟಿ ಮತ್ತು ಖಾಸಗಿ ಬಸ್ ಗಳು ಎಂದಿನಂತೆ ಸಂಚರಿಸುತ್ತಿದೆ. ಉಳಿದಂತೆ ಆಟೋ ರಿಕ್ಷಾಗಳ ಒಡಾಟವೂ ಇದ್ದು, ಹೋಟೆಲ್ ಗಳು, ಅಂಗಡಿಗಳು ಗ್ರಾಹಕರ ಸೇವೆಗೆ ತೆರೆದಿದೆ. ಇಂದು ಬೆಳಗ್ಗೆ 10 ಗಂಟೆಗೆ ಮಂಗಳೂರಿನ ನಂತೂರಿನಲ್ಲಿ ವಿವಿಧ...
ಹೆಚ್ಚಿನ ಸುದ್ದಿ

ಕೇಪು ಶ್ರೀ ಉಳ್ಳಾಲ್ತಿ ದೇವರ ಡಿಸೆಂಬರ್ 16ರಂದು ವಾರ್ಷಿಕ ಕಜಂಬು ಜಾತ್ರೋತ್ಸವ-ಕಹಳೆ ನ್ಯೂಸ್

ವಿಟ್ಲ: ಕೇಪು ಶ್ರೀ ಉಳ್ಳಾಲ್ತಿ ದೇವರ ವಾರ್ಷಿಕ ಕಜಂಬು ಜಾತ್ರೋತ್ಸವ ಡಿ.16ರಂದು ನಡೆಯಲಿದೆ, ಪ್ರಾರಂಭದ ಪ್ರಕ್ರಿಯೆ 'ಆಗಿನೆ ಆಪುನೆ' ಅಂದರೆ ಆಜ್ಞೆ ಆಗುವುದು ವಿಟ್ಲ ಅರಮನೆಯಲ್ಲಿ ಪರಂಪರಾಗತ ಕ್ರಿಯಾವಿಧಿಗಳೊಂದಿಗೆ ಭಾನುವಾರ ನಡೆದಿದೆ. ಹಾಗೆಯೇ ಡೊಂಬ ಹೆಗ್ಗಡೆ ಅರಸು ಮನೆತನದ ದಿ.ರವಿವರ್ಮ ನರಸಿಂಹ ರಾಜರ ಪುತ್ರ ಮತ್ತು ಸ್ವೀಕೃತ ಉತ್ತರಾಧಿಕಾರಿ ದಿ.ಆದಿತ್ಯ ವರ್ಮ ರಾಜರ ಪುತ್ರ ಬಂಗಾರು ಅರಸರು ಅನುವಂಶಿಕ ಮೊಕ್ತೇಸರರಾಗಿ ವಿಧಿ ವಿಧಾನಗಳನ್ನು ನೆರವೇರಿಸಿದರು. ಮತ್ತು ದಿ. ರಾಮವರ್ಮ ರಾಜರ...
ಹೆಚ್ಚಿನ ಸುದ್ದಿ

‘ನಟಿ ಸಂಜನಾ’ ಆರೋಗ್ಯ ತಪಾಸಣೆಗೆ ‘ಹೈಕೋರ್ಟ್’ ಆದೇಶ – ಕಹಳೆ ನ್ಯೂಸ್

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿರುವಂತ ನಟಿ ಸಂಜನಾ, ಅನಾರೋಗ್ಯದ ಹಿನ್ನಲೆಯಲ್ಲಿ ಜಾಮೀನು ನೀಡುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿರುವಂತ ನ್ಯಾಯಪೀಠವು, ನಟಿ ಸಂಜನಾ ಆರೋಗ್ಯ ತಪಾಸಣೆ ಮಾಡಿ, ವರದಿ ಸಲ್ಲಿಸಲು ಆದೇಶಿಸಿದೆ. ಇಂದು ನಟಿ ಸಂಜನಾ ಅನಾರೋಗ್ಯದ ಹಿನ್ನಲೆಯಲ್ಲಿ ಜಾಮೀನು ಕೋರಿ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು. ಇಂತಹ ಅರ್ಜಿಯ...
ಹೆಚ್ಚಿನ ಸುದ್ದಿ

ನಾಳೆಯ `ಭಾರತ್ ಬಂದ್’ ಗೆ ಖಾಸಗಿ ಶಾಲೆಗಳ ಬೆಂಬಲ : ಆನ್ ಲೈನ್ ಕ್ಲಾಸ್ ಸ್ಥಗಿತ – ಕಹಳೆ ನ್ಯೂಸ್

ಬೆಂಗಳೂರು : ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ರದ್ದು ಮಾಡುವಂತೆ ರೈತ ಸಂಘಟನೆಗಳು ಡಿಸೆಂಬರ್ 8 ರ ನಾಳೆಯ ಭಾರತ್ ಬಂದ್ ಗೆ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟ ಬೆಂಬಲ ನೀಡಿದ್ದು, ನಾಳೆ ಆನ್ ಲೈನ್ ಕ್ಲಾಸ್ ನಡೆಯುವುದಿಲ್ಲ. ರಾಜ್ಯದಲ್ಲೂ ಹಸಿರು ಸೇನೆ, ರಾಜ್ಯ ರೈತ ಸಂಘ ಸೇರಿದಂತೆ ಹಲವು ರೈತ ಸಂಘಟನೆಗಳು ಭಾರತ್ ಬಂದ್ ಗೆ ಬೆಂಬಲ ಸೂಚಿಸಿವೆ. ಈ ನಡುವೆ ನಾಳಿನ ಬಂದ್ ಗೆ ಖಾಸಗಿ...
1 135 136 137 138 139 174
Page 137 of 174