ಗೋಕಳ್ಳರನ್ನು ಬೆನ್ನಟ್ಟಿ ಭೇಟೆಯಾಡಿದ ಸಿಂಹ
ಚಿತ್ರದುರ್ಗ: ಬೆಂಗಳೂರಿಗೆ ಜಾನುವಾರು ಸಾಗಿಸುತ್ತಿದ್ದವರನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ತಡೆಗಟ್ಟಿ ಪೊಲೀಸರಿಗೆ ಒಪ್ಪಿಸಿದ ಘಟನೆ ಹಿರಿಯೂರು ತಾಲೂಕಿನ ಗಿಡ್ಡೋಬನಹಳ್ಳಿಯಲ್ಲಿ ನಡೆದಿದೆ. ಕುಷ್ಟಗಿಯಿಂದ ಪ್ರತಾಪ್ ಸಿಂಹ ಬುಧವಾರ ರಾತ್ರಿ ರಸ್ತೆ ಮಾರ್ಗವಾಗಿ ಮೈಸೂರಿಗೆ ಬರುತ್ತಿದ್ದಾಗ ಜಾನುವಾರಗಳಿದ್ದ ವಾಹನವನ್ನು ಕಂಡು ತಡೆದಿದ್ದಾರೆ. ಬಳಿಕ ಕೆಳಗಡೆ ಇಳಿದು 12 ಎತ್ತು, 3 ಎಮ್ಮೆಗಳನ್ನು ಪ್ರತಾಪ್ ಸಿಂಹ ರಕ್ಷಿಸಿದ್ದಾರೆ. ಈ ವೇಳೆ ಲಾರಿಯಲ್ಲಿದ್ದವರಿಗೆ ಜಾಸ್ತಿ ಮಾತನಾಡಿದರೆ ಪೆಟ್ಟು ತಿಂತೀಯ ಎಂದು ಅವಾಜ್ ಹಾಕಿದ್ದಾರೆ....






