Recent Posts

Thursday, September 17, 2026
ಸುದ್ದಿ

BREAKING NEWS:ಬೆದ್ರೋಡಿ ಯಲ್ಲಿ ಲಾರಿ ಕಾರ್ ಡಿಕ್ಕಿ ನೆಲ್ಯಾಡಿಯ ಇಬ್ಬರು ಸಾವು, ಓರ್ವ ಗಂಭೀರ-ಕಹಳೆ ನ್ಯೂಸ್

ಬೆದ್ರೋಡಿಯಲ್ಲಿ ಕಾರು ಮತ್ತು ಟ್ಯಾಂಕರ್ ನಡುವೆ ಭೀಕರ ಅಪಘಾತ ನೆಲ್ಯಾಡಿಯ ಇಬ್ಬರು ಮೃತಪಟ್ಟು ಒರ್ವನಿಗೆ ಗಂಭೀರ ಗಾಯ .

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

BREAKING NEWS:ಬೆದ್ರೋಡಿ ಯಲ್ಲಿ ಲಾರಿ ಕಾರ್ ಡಿಕ್ಕಿ ನೆಲ್ಯಾಡಿಯ ಇಬ್ಬರು ಸಾವು, ಓರ್ವ ಗಂಭೀರ-ಕಹಳೆ ನ್ಯೂಸ್

BREAKING NEWS:ಬೆದ್ರೋಡಿ ಯಲ್ಲಿ ಲಾರಿ ಕಾರ್ ಡಿಕ್ಕಿ ನೆಲ್ಯಾಡಿಯ ಇಬ್ಬರು ಸಾವು, ಓರ್ವ ಗಂಭೀರ-ಕಹಳೆ ನ್ಯೂಸ್

Kahale News यांनी वर पोस्ट केले शनिवार, ८ फेब्रुवारी, २०२०

 

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬೆದ್ರೋಡಿಯಲ್ಲಿ ಘಟನೆ ನೆಲ್ಯಾಡಿಯ ಜೈನೀ ಶಾಜಿ ಮತ್ತು ಜಿಸನ್ ಮೃತಪಟ್ಟ ದುರ್ದೈವಿಗಳು ಗಂಭೀರವಾಗಿ ಗಾಯಗೊಂಡ ಸರ್ವೀನ್ ಉಪ್ಪಿನಂಗಡಿ ಕಡೆ ಸಂಚರಿಸುವಾಗ ವಿರುದ್ಧ ದಿಕ್ಕಿನಲ್ಲಿ ಬಂದ ಟ್ಯಾಂಕರ್ ಪರಸ್ಪರ ಡಿಕ್ಕಿಯಾಗಿ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜು ಸ್ಥಳಕ್ಕೆ ಭೇಟಿ ನೀಡಿದ ಉಪ್ಪಿನಂಗಡಿ ಪೆÇೀಲೀಸರು ಹಾಗೂ ಪುತ್ತೂರು ಸಂಚಾರಿ ಪೆÇೀಲೀಸರು