Recent Posts

Saturday, April 25, 2026
ಸುದ್ದಿ

ತೊಡಿಕಾನ ರಸ್ತೆಗೆ ಅಡ್ಡಲಾಗಿ ಬಿದ್ದ ಮರ ತೆರವು –ಕಹಳೆ ನ್ಯೂಸ್

ಅರಂತೋಡು ತೊಡಿಕಾನ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿತ್ತು. ಅರಂತೋಡು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ಅಡ್ಯಡ್ಕರವರ ನೇತೃತ್ವದಲ್ಲಿ ಮರ ತೆರವು ಗೊಳಿಸುವ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ತಾಜುದ್ದೀನ್ ಎಸ್ ಅರಂತೋಡು, ನಿರಂಜನ ತೋಡಿಕಾನ, ಗೋಪಾಲಕೃಷ್ಣ ಅಡ್ಯಡ್ಕ, ಶರತ್ ಮೆಸ್ಕಾಂ, ಪ್ರಸನ್ನ ಅಜ್ಜನಗದ್ದೆ, ಮುಂತಾದವರು ಸಹಕರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು