ವಿಹಿಂಪ ಬಜರಂಗದಳ ಪುತ್ತೂರು ನಗರ ಪ್ರಖಂಡ ವತಿಯಿಂದ ಮೇ 15ರಂದು ವೀರ ಬಜರಂಗಿ ದಿ.ಸುಹಾಸ್ ಶೆಟ್ಟಿ ಬಜ್ಜೆ ಇವರ ದಿವ್ಯಾತ್ಮಕ್ಕೆ ನುಡಿನಮನ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ನಗರ ಪ್ರಖಂಡ ವತಿಯಿಂದ ಜಿಹಾದಿಗಳ ಕುತಂತ್ರಕ್ಕೆ ಬಲಿಯಾದ ವೀರ ಬಜರಂಗಿ ದಿ.ಸುಹಾಸ್ ಶೆಟ್ಟಿ ಬಜ್ಜೆ ಇವರ ದಿವ್ಯಾತ್ಮಕ್ಕೆ ನುಡಿನಮನ ಕಾರ್ಯಕ್ರಮವು ಮೇ 15ರಂದು ಗುರುವಾರ ಸಂಜೆ 6.00 ಗಂಟೆಗೆ ಪುತ್ತೂರಿನ ಜೈನ ಭವನ ನಡೆಯಲಿದೆ.









