Recent Posts

Monday, June 8, 2026
ಸುದ್ದಿ

 ಕೊಳ್ನಾಡಿನಲ್ಲಿ ಗಮಕವಾಚನ ಕರ್ಣಭೇದನ.

ಮಂಚಿ : ಕೊಳ್ನಾಡು ಶ್ರೀ ಗೋಪಾಲಕೃಷ್ಣ ದೇವಾಲಯದ ಜೀರ್ಣೋದ್ಧಾರ ಅಂಗವಾಗಿ ನಡೆಯುವ”ಗಮಕವಾಚನ_ವ್ಯಖ್ಯಾನ”ದ ಸಪ್ತಾಹದ೨ನೇದಿನವಾದ ಇಂದು “ಕರ್ಣಭೇದನ” ಕಥಾ ಭಾಗದ ವಾಚನ ,ಗುಂಡ್ಯಡ್ಕ ಈಶ್ವರ ಭಟ್ಟರು ವ್ಯಾಖ್ಯಾನ ಭಾಸ್ಕರ್ ಬಾರ್ಯ ನಡೆಸಿದರು.ತಿರುಮಲೇಶ್ವರ ಭಟ್ ಸ್ವಾಗತಿಸಿದರು. ದೆವತಾಸಮಿತಿಯ ಅಧ್ಯಕ್ಷ ಕೆಯ್ಯೂರು ನಾರಾಯಣ ಭಟ್ ಪ್ರಸಾದ ನೀಡಿ ಗೌರವಿಸಿ ವಂದಿಸಿದರು.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು