Monday, April 27, 2026

archivekahale news

ಸುದ್ದಿ

ಕಲ್ಲಡ್ಕ ಶ್ರೀರಾಮ ಶಾಲೆ ಹಾಗೂ ಪುಣಚದ ಶ್ರೀದೇವಿ ಶಾಲೆಗಳಿಗೆ ಬಿಸಿಯೂಟ ಒದಗಿಸುವಂತೆ ಸರ್ಕಾರಕ್ಕೆ ಬೇಡಿಕೆ – ಕಹಳೆ ನ್ಯೂಸ್

ಬಂಟ್ವಾಳ ; ಭಾರೀ ವಿವಾದವಾಗಿದ್ದ ಕಲ್ಲಡ್ಕ ಶಾಲೆಯ ಬಿಸಿಯೂಟ ಪ್ರಕರಣಕ್ಕೆ ಇದೀಗ ಹೊಸ ತಿರುವು ದೊರೆತಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನಮಗೂ ಬಿಸಿಯೂಟ ಸೌಲಭ್ಯ ಒದಗಿಸುವಂತೆ ಕಲ್ಲಡ್ಕದ ಶ್ರೀರಾಮ ಶಾಲೆ ಹಾಗೂ ಪುಣಚದ ಶ್ರೀದೇವಿ ಶಾಲೆಗಳು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದೆ. ಕಳೆದ ಶೈಕ್ಷಣಿಕ ಅವಧಿಯ ತನಕ ಕೊಲ್ಲೂರು ದೇವಸ್ಥಾನದಿಂದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಹಾಗೂ ಪುಣಚದ ಶ್ರೀದೇವಿ ವಿದ್ಯಾಸಂಸ್ಥೆಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆಂದು ಸಹಾಯಧನ ನೀಡಲಾಗುತ್ತಿತ್ತು. ಆದರೆ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನದಿಂದ...
ಸುದ್ದಿ

Breaking News : ಬಿಜೆಪಿ ಪರಿಷತ್ ಚುನಾವಣಾ ಪಟ್ಟಿ ಬಿಡುಗಡೆ ; ಎನ್. ರವಿಕುಮಾರ್, ತೇಜಸ್ವಿ , ಕೆ.ಪಿ. ನಂಜುಂಡಿಗೆ ಟಿಕೇಟ್ – ಕಹಳೆ ನ್ಯೂಸ್

ಬೆಂಗಳೂರು : ಬಿಜೆಪಿ ವಿಧಾನಪರಿಷತ್ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಯನ್ನು ಇಂದು ಬಿಡುಗಡೆ ಮಾಡಿದೆ.   ಹಾಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಎನ್. ರವಿಕುಮಾರ್ ಹಾಗೂ ತೇಜಸ್ವಿನೀ ಗೌಡ, ಉದ್ಯಮಿ ಕೆ.ಪಿ. ನಂಜುಂಡಿಗೆ ಟಿಕೇಟ್ ಘೋಷಿಸಿದೆ.  ...
ಸಿನಿಮಾಸುದ್ದಿ

ಕುಂಚದ ಬೆಡಗಿ ಅನುಪಮ ಪಿ.ಜಿ. ಈಗ ‘ ನಮ್ಮೂರ ಸಾಧಕಿ ‘ – ಕಹಳೆ ನ್ಯೂಸ್

ಬದಿಯಡ್ಕ : ಕಾಟುಕುಕ್ಕೆಯ ಕಾರ್ತಿಕೇಯ ಚಾರಿಟೆಬಲ ಟ್ರಸ್ಟ್ನ ಈ ಸಲದ ನಮ್ಮೂರ ಸಾಧಕಿ ಗೌರವ ಕಾಟುಕುಕ್ಕೆಯ ಅನುಪಮ ಪಿ.ಜಿ. ಲಭಿಸಿದೆ. ಖ್ಯಾತ ಕಾಷ್ಠ ಶಿಲ್ಪಿ ಮತ್ತು ಕಾರ್ಟೂನಿಸ್ಟ್ ಜಿ.ಕೆ. ಭಟ್ ಅವರ ಸುಪುತ್ರಿಯಾಗಿರುವ ಈಕೆ ಈಗ ಬೆಂಗಳೂರು ನಿವಾಸಿ. ಬೆಂಗಳೂರಿನ ಎಚ್.ಎಸ್.ಆರ್. ಲೇ ಔಟ್ ನ ಸಮೀಪದ ಅನುಗ್ರಹ ಲೇಔಟ್ ನ ಮನೆಯೊಂದರಲ್ಲಿ ವಾಸಿಸುತ್ತರುವ ಇವರ ಮನೆಯೇ ಒಂದು ಕಲಾಮಂದಿರ. ಗೋಡೆಯ ತುಂಬಾ ಸೆರಾಮಿಕ್ ಮ್ಯೂರಲ್ ಪೈಂಟಿಂಗ್ ನಿಂದ ಆಧ್ಯಾತ್ಮಿಕ...
ಸುದ್ದಿ

ಕೊರಗಜ್ಜ ಸನ್ನಿಧಿಯಲ್ಲಿ ಕೃತಕ ನೆರೆ ; ಧರ್ಮ ಮೀರಿ ಮಾನವೀಯತೆ ಮೆರೆದ ಮುಸ್ಲಿಂ ಯುವಕರು – ಕಹಳೆ ನ್ಯೂಸ್

ಮಂಗಳೂರು : ಇತ್ತಿಚ್ಚಿನ ದಿನಗಳಲ್ಲಿ ಸ್ವಾರ್ಥ ಸಾಧನೆ ಮಾಡುವ ರಾಜಕಾರಣಿಗಳು ಜಾತಿ, ಮತ, ಹಿನ್ನೆಲೆ, ಧರ್ಮ ಮತ್ತು ನಂಬಿಕೆ ಎಂಬ ಅಸ್ತ್ರಗಳನ್ನು ಬಳಸಿಕೊಂಡು ದೇಶವನ್ನು ಹಿಂದೂ-ಮುಸ್ಲಿಂ ಎಂದು ವಿಭಜಿಸುತ್ತಿದ್ದಾರೆ. ಆದರೆ, ಇದಕ್ಕೆ ಸೆಡ್ಡು ಹೊಡೆದ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ. ಕೋಮುದಳ್ಳುರಿಯನ್ನು ಸೃಷ್ಟಿಸುವ ರಾಜಕಾರಣಿಗಳು ಎಷ್ಟೇ ಆಟವಾಡಿದರೂ ಸರ್ವಧರ್ಮ ಸಮನ್ವಯತೆಗೆ ಹೆಸರಾದ ಮಂಗಳೂರಿನಲ್ಲಿ ಎಲ್ಲವನ್ನು ಮೀರಿ ಮೆರೆಯುವುದು ಮಾನವೀಯತೆ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಇರುತ್ತದೆ. ಇದಕ್ಕೆ ಉದಾಹರಣೆ ನಿನ್ನೆ ಮಂಗಳೂರಿನಲ್ಲಿ ನಡೆದ ಘಟನೆ....
ಸುದ್ದಿ

Breaking News : ಎರ್ಮಾಯ್ ಫಾಲ್ಸ್‌ನಲ್ಲಿ ಕನಸು ಚಿತ್ರದ ನಿರ್ದೇಶಕ ಸಂತೋಷ್ ಶೆಟ್ಟಿ ದುರ್ಮರಣ – ಕಹಳೆ ನ್ಯೂಸ್

ಬೆಳ್ತಂಗಡಿ, ಮೇ 30: ನಿನ್ನೆ ಎಡೆಬಿಡದೇ ಸುರಿದ ಮಳೆಗೆ ಕರಾವಳಿಯೇ ನಲುಗಿ ಹೋಗಿದ್ದು, ನಿರ್ದೇಶಕರೊಬ್ಬರು ಎರ್ಮಾಯ್ ಫಾಲ್ಸ್‌ನಲ್ಲಿ ಬಲಿಯಾಗಿದ್ದಾರೆ. ಮಹಾಮಳೆಗೆ ಫಾಲ್ಸ್‌ನಲ್ಲಿ ಬಲಿಯಾಗಿರುವ ವ್ಯಕ್ತಿಯನ್ನು ನಿರ್ದೇಶಕ ಸಂತೋಷ್ ಶೆಟ್ಟಿ ಎಂದು ಗುರುತಿಸಲಾಗಿದೆ. ಕನಸು ಚಿತ್ರದ ನಿರ್ದೇಶಕರಾಗಿರುವ ಸಂತೋಷ್ ಶೆಟ್ಟಿ ಫೋಟೋಶೂಟ್ ಮಾಡಲೆಂದು ದ.ಕ ಜಿಲ್ಲೆಯ ಉಜಿರೆ ಸಮೀಪವಿರುವ ಎರ್ಮಾಯ್ ಫಾಲ್ಸ್ ಬಳಿ ಬಂದಿದ್ದರು. ಚಿತ್ರೀಕರಣ ನಡೆಸುತ್ತಿದ್ದ ಈ ವೇಳೆ ಕಾಲು ಜಾರಿ ಬಿದ್ದು ಸಂತೋಷ್ ಶೆಟ್ಟಿ ನೀರುಪಾಲಾಗಿದ್ದಾರೆ. ದಟ್ಟಾರಣ್ಯದಲ್ಲಿರುವ ಈ ಎರ್ಮಾಯ್ ಫಾಲ್ಸ್...
Jnana Aithal Did
ಸಿನಿಮಾಸುದ್ದಿ

ಖಾಸಗಿ ವಾಹಿನಿಯ ರಿಯಾಲಿಟೀ ಶೋನಲ್ಲಿ ಫೈನಲ್ಸ್ ಪ್ರವೇಶಿಸಿದ ಕರಾವಳಿ ಬೆಡಗಿ ; ಕನ್ನಡಿಗರ ಮನಸೂರೆಗೊಳಿಸಿದ ಬಾಲೆ ಜ್ಞಾನಾ ಐತಾಳ್ – ಕಹಳೆ ನ್ಯೂಸ್

ಕರಾವಳಿ : ನೃತ್ಯ ಕ್ಷೇತ್ರದಲ್ಲಿ ಆಕೆಯದ್ದು ಅಮೋಘ ಸಾಧನೆ, ಭರತನಾಟ್ಯದಲ್ಲಿ ರ್‍ಯಾಂಕ್‌, ಹಲವಾರು ರಿಯಾಲಿಟಿ ಶೋಗಳಲ್ಲಿ ಬಹುಮಾನಗಳು, ರಾಜ್ಯ-ರಾಷ್ಟ್ರ ಮಟ್ಟದಲ್ಲಿ ನೃತ್ಯ ಪ್ರದರ್ಶನಗಳನ್ನು ನೀಡಿದ ಪ್ರತಿಭೆ, ಕಲಿಕೆಯಲ್ಲೂ ಅತ್ಯುತ್ತಮ ಸಾಧನೆ, ಸಿನಿಮಾ ಕ್ಷೇತ್ರದಿಂದಲೂ ಹತ್ತಾರು ಆಫರ್‌ ಗಳು ! ಇದು ಮಂಗಳೂರಿನ ನೃತ್ಯಪಟು, ನಗರದ ಕೆನರಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಜ್ಞಾನಾ ಐತಾಳ್‌ ಅವರ ಸಾಧನೆಯ ನೋಟಗಳು. ಬಾಲ್ಯದಿಂದಲೇ ನೃತ್ಯ ಕ್ಷೇತ್ರದ ಕುರಿತು ವಿಶೇಷ ಆಸಕ್ತಿ ಹೊಂದಿದ್ದ ಜ್ಞಾನ ಐತಾಳ್‌...
ವಾಣಿಜ್ಯ

ರಾಷ್ಟ್ರೀಯ ವಿಚಾರಧಾರೆ ಸೆಲೆಯಾಗಿ ವಿದ್ಯಾರ್ಥಿಗಳನ್ನು ಜ್ಞಾನ ದೀವಿಗೆಗಳನ್ನಾಗಿಸುತ್ತಾ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಪುತ್ತೂರಿನ ಪ್ರತಿಷ್ಠಿತ ವಿವೇಕಾನಂದ ವಿದ್ಯಾರ್ವಧಕ ಸಂಘದ ನರೇಂದ್ರ ಪದವಿಪೂರ್ವ ಕಾಲೇಜು – ಕಹಳೆ ನ್ಯೂಸ್

ರಾಷ್ಟ್ರೀಯ ಚಿಂತನೆಗಳಿಂದೊಳಗೊಂಡು ಮೌಲ್ಯಯುತ ಶಿಕ್ಷಣದ ಮೂಲಕವಾಗಿ ಶತಮಾನದ ಇತಿಹಾಸವುಳ್ಳ ವಿವೇಕಾನಂದ ವಿದ್ಯಾವರ್ಧಕ ಸಂಘದ ೫೭ ನೇ ವಿದ್ಯಾ ಸಂಸ್ಥೆಯಾಗಿ ಪುತ್ತೂರಿನ ಹೃದಯ ಭಾಗದಲ್ಲಿರುವ ತೆಂಕಿಲದಲ್ಲಿ ನರೇಂದ್ರ ಪದವಿ ಪೂರ್ವ ಕಾಲೇಜು ಪ್ರವರ್ಧಮಾನಕ್ಕೆ ಬಂದಿರುತ್ತದೆ. ಒಬ್ಬ ಸಾಮಾನ್ಯ ವಿದ್ಯಾರ್ಥಿಯನ್ನು ಮಾನಸಿಕವಾಗಿ ಸದೃಢನನ್ನಾಗಿಸಿ , ಬೌದ್ಧಿಕ ಸಾಮರ್ಥ್ಯವನ್ನು ವೃದ್ಧಿಸಿ , ವಿದ್ಯಾರ್ಥಿಗೆ ಕಲಿಕೆಯ ಅನುಭವವನ್ನು ಮೂರ್ತರೂಪದಲ್ಲಿ ನೀಡಲು , ಕ್ರೀಡಾಸ್ಫೂರ್ತಿಯನ್ನು ವೃದ್ಧಿಸಿ ಸಂಸ್ಕಾರಯುತವಾದ ಶಿಕ್ಷಣವನ್ನು ನೀಡಿ ವಿದ್ಯಾರ್ಥಿಗೆ ಸತ್ಕಾರ್ಯವನ್ನು ಮಾಡಲು ಮತ್ತು ಸಮಾಜಮುಖಿ...
ಸುದ್ದಿ

Breaking News : ಮಂಗಳೂರಿನಲ್ಲಿ ಧಾರಾಕಾರ ಮಳೆ ಹಿನ್ನಲೆ ; ಆರ್.ಎಸ್.ಎಸ್. ಮತ್ತು ಬಿಜೆಪಿ ವತಿಯಿಂದ ಸಂತ್ರಸ್ಥರಿಗೆ ತುರ್ತು ಸೇವೆ ಹಾಗೂ ಸಂಪರ್ಕ ಸಹಾಯವಾಣಿ ಸೌಲಭ್ಯ – ಕಹಳೆ ನ್ಯೂಸ್

ಮಂಗಳೂರು : ಭಾರಿ ಮಳೆಯಿಂದ ತತ್ತರಿಸಿದ ಮಂಗಳೂರಿನ ಜನತೆಗೆ ಆರ್.ಎಸ್.ಎಸ್. ಹಾಗೂ ಬಿಜೆಪಿ ಮಂಗಳೂರು ನಗರದಲ್ಲಿ ಮಳೆಗೆ ತೊಂದರೆಗೆ ಒಳಗಾದವರಿಗೆ ತುರ್ತು ಸೇವೆಗಳ ಆರಂಭ. ಕರೆ ಮಾಡಿ 9845226237 ಬಿಜೆಪಿ ಮುಖಂಡ ರವಿಚಂದ್ರ ತಮ್ಮ ಫೇಸ್ಬುಕ್ ನಲ್ಲಿ ಹಾಕಿಕೊಂಡಿದ್ದರೆ. ಅಲ್ಲದೇ, ಈ ಸಂದೇಶಗಳು ಸಮಾಜಿಕ ಜಾಲತಾಣಗಳ ಮೂಲಕ ಎಲ್ಲರಿಗೂ ರವಾನೆಯಾಗುತ್ತಿದೆ. ಮಂಗಳೂರು ತುರ್ತು ಕರೆ BJP - RSS ಸಹಾಯವಾಣಿ 0824 2973571 or 2421571...
1 1,420 1,421 1,422 1,423 1,424 1,459
Page 1422 of 1459