Tuesday, April 28, 2026

archivekahale news

ಸುದ್ದಿ

ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿದ್ದಾರೆ ಅನುಷ್ಕಾ ಶರ್ಮಾ – ಕಹಳೆ ನ್ಯೂಸ್

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅನುಷ್ಕಾ 30 ಅಂಡರ್ 30 ಏಷ್ಯಾ 2018 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಈಗ ಇನ್ನೊಂದು ಸಾಧನೆ ಮಾಡಲು ಹೊರಟಿದ್ದಾರೆ. ಮೇಡಮ್ ಟುಸ್ಸಾಡ್ ವಸ್ತು ಸಂಗ್ರಹಾಲಯದಲ್ಲಿ ಅನುಷ್ಕಾ ಮೂರ್ತಿ ಅನಾವರಣಗೊಳ್ಳಲಿದೆ. ಅದು ಮಾತನಾಡಲಿದೆಯಂತೆ. ಸಿಂಗಾಪುರದ ಮೇಡಮ್ ಟುಸ್ಸಾಡ್ ವಸ್ತು ಸಂಗ್ರಹಾಲಯದಲ್ಲಿ ಇದೇ ಮೊದಲ ಬಾರಿಗೆ ಮಾತನಾಡಬಲ್ಲ ಮೂರ್ತಿಯನ್ನು ಅನಾವರಣ ಮಾಡಲಾಗ್ತಿದೆ. ಇದೇ ಮೊದಲ ಬಾರಿ ಬಾಲಿವುಡ್...
ಸುದ್ದಿ

ಹಲವೆಡೆ ಸಿದ್ದವಾದ ಕೆತ್ತನೆ ಕಲ್ಲುಗಳನ್ನು ತಂದು ಜೋಡಿಸಿದರೆ ರಾಮ ಮಂದಿರ ಪೂರ್ಣ ; ಪೇಜಾವರ ಶ್ರೀ ಹೇಳಿಕೆ – ಕಹಳೆ ನ್ಯೂಸ್

ಬಾಗಲಕೋಟೆ, ಜು 11: ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ ಹತ್ತಾರು ವರ್ಷ ಉರುಳಿದಿದೆ. ಒಬ್ಬ ದಲಿತ ವ್ಯಕ್ತಿಯಿಂದ ಅಂದು ಮಂದಿರಕ್ಕೆ ಅಡಿಗಲ್ಲು ಹಾಕಿಸಿದ್ದೇವೆ. ಈಗ ಮತ್ತೊಮ್ಮೆ ಅಡಿಗಲ್ಲು ಹಾಕಬೇಕಾಗಿಲ್ಲ ಎಂದು ಉಡುಪಿ ಶ್ರೀ ಕೃಷ್ಣ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಪೇಜಾವರ ಶ್ರೀಗಳು , ಈಗಾಗಲೇ ರಾಮ ಮಂದಿರ ನಿರ್ಮಾಣ ಕೆಲಸ ಹಲವೆಡೆಯಲ್ಲಿ ನಡೆಯುತ್ತಿದೆ. ಅಲ್ಲಿ ಸಿದ್ದಪಡಿಸುತ್ತಿರುವ ಕಲ್ಲುಗಳನ್ನು, ಕೆತ್ತನೆಗಳನ್ನು ತಂದು ಜೋಡಿಸಿದರೆ ಮಂದಿರ...
ಸುದ್ದಿ

ಧರ್ಮಸ್ಥಳದ ನಿತ್ಯಾನಂದ ನಗರದಲ್ಲಿ ಸೆ.3 ರಂದು ” ಧರ್ಮ ಸಂಸದ್ ” ; ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಸಾರಥ್ಯ – ಕಹಳೆ ನ್ಯೂಸ್

ಮಂಗಳೂರು: ಧರ್ಮಸ್ಥಳದ ನಿತ್ಯಾನಂದ ನಗರದಲ್ಲಿ ಸೆ.3 ರಂದು ನಡೆಯುವ ಧರ್ಮ ಸಂಸದ್ ಗೆ ಪೂರ್ವತಯಾರಿ ಭರದಿಂದ ಸಾಗುತ್ತಿದೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈಗಾಗಲೇ ಉತ್ತರ ಭಾರತ ಮತ್ತು ದಕ್ಷಿಣ ಭಾರತ ಪ್ರವಾಸವನ್ನು ಕೈಗೊಳ್ಳಲಾಗಿದ್ದು, 25 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ. ಸೆ .2 ರಂದು ಹಿಮಾಲಯ ಹಾಗೂ ಭಾರತದ ವಿವಿಧ ಭಾಗಗಳಿಂದ ಸಾದು ಸಂತರು...
ರಾಜಕೀಯ

ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ಯುವ ನಾಯಕಿ ಉಷಾ ಅಂಚನ್ ಆಯ್ಕೆ – ಕಹಳೆ ನ್ಯೂಸ್

ನೆಲ್ಯಾಡಿ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ತಾ,ಪಂ. ಉಷಾಅಂಚನ್ ರವರು ನೇಮಕಗೊಂಡಿದ್ದಾರೆ. ರಾಜ್ಯ ಹಾಗೂ ರಾಷ್ಟೀಯ ಕಾಂಗ್ರೆಸ್ ವರಿಷ್ಠರ ನಿರ್ದೇಶನದ ಮೇರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಇತರೆ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರೂ, ವಿಧಾನಪರಿಷತ್ ನ ಮಾಜಿ ಸದಸ್ಯರೂ ಆಗಿರುವ ಎಂ.ಡಿ. ಲಕ್ಷೀನಾರಾಯಣ (ಅಣ್ಣಯ್ಯ) ರವರು ಈ ನೇಮಕ ಮಾಡಿದ್ದಾರೆ. ತಾವು ಎಂದಿನಂತೆ ಪಕ್ಷದ ಸಂಘಟನೆ, ಬಲವರ್ಧನೆ ಕಾರ್ಯದಲ್ಲಿ ಸಮರ್ಪಣಾ...
ಸುದ್ದಿ

ಕೆಟ್ಟ ಮೇಲೆ ಬುದ್ಧಿ: ವಿವಾದಿತ ಪಠ್ಯ ವಾಪಸ್ ಪಡೆದ ಮಂಗಳೂರು ವಿ.ವಿ. ; ಪಠ್ಯ ರಚನಾ ಸಮಿತಿಯ ಮೇಲೆ ಸೂಕ್ತ ಕ್ರಮಕ್ಕೆ ಮಾಜಿ ಸಿಂಡಿಕೇಟ್ ಸದಸ್ಯ ಹರೀಶ್ ಆಚಾರ್ ಆಗ್ರಹ – ಕಹಳೆ ನ್ಯೂಸ್

ಮಂಗಳೂರು: ದ್ವಿತೀಯ ಬಿಕಾಂ ವಿದ್ಯಾರ್ಥಿಗಳ ಕನ್ನಡ ಪಠ್ಯಪುಸ್ತಕದಲ್ಲಿ ಸೆಕ್ಸ್ ಕಥೆಯನ್ನು ಅಳವಡಿಸಿದ್ದ ಮಂಗಳೂರು ವಿವಿ ಕೊನೆಗೂ ಎಚ್ಚೆತ್ತುಕೊಂಡಿದೆ. ಅನೈತಿಕ ಪಠ್ಯದ ವಿಚಾರ ವಿವಾದಕ್ಕೀಡಾಗುತ್ತಿರುವಂತೆ ಮಂಗಳೂರು ವಿಶ್ವವಿದ್ಯಾನಿಲಯವು ಪಠ್ಯವನ್ನು ವಾಪಸ್ ಪಡೆದುಕೊಂಡಿದೆ. ಮಂಗಳೂರು ವಿಶ್ವವಿದ್ಯಾನಿಲಯದ ದ್ವಿತೀಯ ವರ್ಷದ ಬಿಕಾಂ ತರಗತಿಯ ಕನ್ನಡ ಪಠ್ಯ ’ನುಡಿ ನೂಪುರ’ ಪಠ್ಯ ಪುಸ್ತಕದಲ್ಲಿ ದಿವಂಗತ ಮಟ್ಟಾರು ವಿಠಲ ಹೆಗ್ಡೆಯವರು ರಚಿಸಿದ ‘ಮಗುವಿನ ತಂದೆ’ ಎನ್ನುವ ಅಧ್ಯಾಯವಿತ್ತು. ಮಂಗಳೂರು ವಿವಿ ಪ್ರಸಾರಂಗ ಹೊರ ತಂದಿರುವ ಪುಸ್ತಕದಲ್ಲಿ ಅನೈತಿಕ...
ಸುದ್ದಿ

ಮಾದರಿಯಾಯಿತು ಪಳ್ಳತ್ತಡ್ಕದ  ಎ , ಯು , ಪಿ , ಶಾಲೆಯ ಮಕ್ಕಳ ಫುಟ್ಬಾಲ್ ಜಾಗೃತಿ ಪಂದ್ಯಾಟ – ಕಹಳೆ ನ್ಯೂಸ್

ಪಳ್ಳತ್ತಡ್ಕ : ಜಗತ್ತಿನ  ಬಹುಸಂಖ್ಯಾತ  ಜನರು  ಆಡುವ  ಆಟವಾಗಿದೆ  ಫುಟ್ಬಾಲ್. ಕ್ರೀಡೆಗಳ  ರಾಜ  ಎನಿಸಿಕೊಂಡಿರುವ  ಫುಟ್ಬಾಲ್ ಈಗ  ರಷ್ಯಾದಲ್ಲಿ  ನಡೆಯುತ್ತಿದೆ . ವಿಶ್ವಕಪ್  ಫುಟ್ಬಾಲ್ ನ  ಈ ಸಂದರ್ಭದಲ್ಲಿ  ಮಕ್ಕಳಿಗೂ  ಅದರ  ಅರಿವು  ಲಭಿಸುವುದು  ಅತಿ  ಅಗತ್ಯವಾಗಿದೆ. ಇದರ ಅಂಗವಾಗಿ  ಆಟದ  ಪರಿಚಯಕ್ಕಾಗಿ  ಎ , ಯು , ಪಿ , ಶಾಲೆ  ಪಳ್ಳತ್ತಡ್ಕದ  ಮಕ್ಕಳಿಗೂ  ಫುಟ್ಬಾಲ್ ಆಟವನ್ನು  ಆಡಿಸಲಾಯಿತು .ಎರಡು  ಟೀಮ್ ಗಳಾಗಿ  ಮಕ್ಕಳನ್ನು ವಿಭಾಗಿಸಿ  ಶಾಸ್ತ್ರಿಯವಾದ  ರೀತಿಯಲ್ಲಿಯೇ ...
ಸುದ್ದಿ

ಮಸೀದಿಯ ಸಮೀಪ ಅಳವಡಿಸಿದ ಅಕ್ರಮ ಧ್ವನಿವರ್ಧಕದ ವಿರುದ್ಧ ಬಜರಂಗದಳ ತೊಡೆ ತಟ್ಟಿ ಮಳೆಯನ್ನು ಲೆಕ್ಕಿಸದೇ ಪ್ರತಿಭಟಿಸಿದ್ದರ ಪರಿಣಾಮ ಏನು ಗೊತ್ತೆ ? – ಕಹಳೆ ನ್ಯೂಸ್

ಹಾಸನ :  ಸಕಲೇಶಪುರದ ಪ್ರೇಮನಗರದಲ್ಲಿ ಮಸೀದಿ ಸಮೀಪ ಅಕ್ರಮ ಧ್ವನಿವರ್ಧಕದ ವಿರುದ್ಧ ಬಜರಂಗದಳ ಮುಖಂಡ ರಘು ಅವರ ನೇತೃತ್ವದಲ್ಲಿ ದಿನಾಂಕ 06/07/2018 ರಂದು ಮಳೆಯನ್ನು ಲೆಕ್ಕಿಸದೇ ಬಜರಂಗದಳ ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟಿಸಿದ್ದರು ಮತ್ತು ಕೂಡಲೇ ಅನಧಿಕ್ರತವಾದ ಧ್ವನಿವರ್ಧಕವನ್ನು ತೆರವುಗೊಳಿಸಲು ಸ್ಥಳೀಯ ಜಿಲ್ಲಾಡಳಿತಕ್ಕೆ ಬಜರಂಗದಳ ಎಚ್ಚರಿಕೆ ನೀಡಿತ್ತು. ಎಚ್ಚೆತ್ತ ಜಿಲ್ಲಾಡಳಿತ ಪ್ರತಿಭಟನೆ ನಡೆಸಿದ ಮರುದಿನವೇ ಅಕ್ರಮ ಧ್ವನಿವರ್ಧಕವನ್ನು ತೆರವು ಗೊಳಿಸಿತು ಎಂದು ತಿಳಿದು ಬಂದಿದೆ.ಪ್ರತಿಭಟನೆ ಒಂದು ತುಣುಕು ಇಲ್ಲಿದೆ ನೋಡಿ https://youtu.be/SQjwMtNZrto...
ಸುದ್ದಿ

ಜು.16 ರೊಳಗೆ ಶಿರಾಡಿಘಾಟ್ ಸಂಚಾರಕ್ಕೆ ಮುಕ್ತ – ಸಚಿವ ಖಾದರ್

ಮಂಗಳೂರು: ಶಿರಾಡಿ ಘಾಟಿ ರಸ್ತೆಯನ್ನು ಜುಲೈ 16 ರೊಳಗೆ ಸಂಚಾರಕ್ಕೆ ತೆರೆಯಲಾಗುವುದು ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಈ ಸಂಬಂಧ ಇಂದು ಸಚಿವರು, ವಿಧಾನಸೌಧದಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರನ್ನು ಭೇಟಿಯಾಗಿ ಚರ್ಚಿಸಿದರು. ಶಿರಾಡಿ ಘಾಟಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಮುಕ್ತಾಯ ಹಂತಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ರಸ್ತೆಯನ್ನು ಜುಲೈ16 ರೊಳಗೆ ಉದ್ಘಾಟಿಸುವ ಕುರಿತು ಈಗಾಗಲೇ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ...
1 1,404 1,405 1,406 1,407 1,408 1,459
Page 1406 of 1459