Thursday, June 11, 2026

archiveFoxo Act

ಸುದ್ದಿ

ವಿದ್ಯಾರ್ಥಿನಿಗೆ ಜೀವ ಬೆದರಿಕೆ ಮತ್ತು ಅಪಹರಣಕ್ಕೆ ಯತ್ನ – ಕಹಳೆ ನ್ಯೂಸ್

ಸುಬ್ರಮಣ್ಯ: ವಿದ್ಯಾರ್ಥಿನಿಯ ಜುಟ್ಟುಹಿಡಿದು ಜೀವ ಬೆದರಿಕೆ ಹಾಕಿದ ಘಟನೆಯು ಜಿಲ್ಲೆಯ ಕಡಬ ತಾಲೂಕಿನ ಕೊಯಿಲಾದಲ್ಲಿ ನಡೆದಿದೆ. ವಿದ್ಯಾರ್ಥಿನಿ ತರಗತಿ ಬಿಟ್ಟು ಮನೆಗೆ ತೆರಳುತ್ತಿದ್ದ ವೇಳೆ ಬೊಲೆರೋ ಕಾರಿನಲ್ಲಿ ಆಗಮಿಸಿದ್ದ ಐವರ ತಂಡ ವಿದ್ಯಾರ್ಥಿನಿಯ ಜುಟ್ಟು ಹಿಡಿದು ಅಪಹರಣಕ್ಕೆ ಯತ್ನಿಸಿದ್ದಾರೆ. ಮತ್ತು ತಂದೆಯನ್ನು ಜೀವ ಸಹಿತ ಉಳಿಸಲ್ಲವೆಂದು ಭಯಹುಟ್ಟಿಸಿದ್ದಾರೆ. ಮಹಮ್ಮದ್, ಅಶ್ರಫ್, ಆದಂ ಹಾಗೂ ಇತರ ಇಬ್ಬರ ಮೇಲೆ ಕಡಬದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಬಾಲಕಿ ದೂರಿನಂತೆ ಆರೋಪಿಗಳ ವಿರುದ್ಧ...