Wednesday, March 18, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಶಿವರಾತ್ರಿ ಪ್ರಯುಕ್ತ ಖಲೀಲ್ ಗ್ರಾಮದ ರಾಮೇಶ್ವರ ದೇವಸ್ಥಾನದಲ್ಲಿ ಪ್ರಸಾದ ತಿಂದು 120ಕ್ಕೂ ಹೆಚ್ಚು ಮಂದಿ ಅಸ್ವಸ್ಥ-ಕಹಳೆ ನ್ಯೂಸ್

ಡುಂಗರಪುರ : ಖಲೀಲ್ ಗ್ರಾಮದ ರಾಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಹಿನ್ನೆಲೆ ದೇವಸ್ಥಾನಕ್ಕೆ ತೆರಳಿ ಪ್ರಸಾದ ಸೇವಿಸಿದ ಬಳಿಕ 120ಕ್ಕೂ ಅಧಿಕ ಮಂದಿ ಅಸ್ವಸ್ಥಗೊಳಗಾದ ಘಟನೆ ನಡೆದಿದೆ. ಪ್ರಸಾದ ಸೇವಿಸಿದ ಬಳಿಕ ಭಕ್ತಾದಿಗಳಿಗೆ ಹೊಟ್ಟೆನೋವು, ಭೇದಿ ಮತ್ತು ವಾಂತಿ ಶುರುವಾಗಿದ್ದು, ತಕ್ಷಣವೇ ಗ್ರಾಮಸ್ಥರು ಜಿಲ್ಲಾ ಕೇಂದ್ರಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಕೇಂದ್ರ, ಪೂನ್‍ಪುರ ಹಾಗೂ ಬಂಕೋಡ ಆರೋಗ್ಯ ಕೇಂದ್ರಗಳ ವೈದ್ಯಕೀಯ ತಂಡಗಳು ಜನರಿಗೆ ಚಿಕಿತ್ಸೆ ನೀಡಿದೆ. ಕೆಲವು ಭಕ್ತಾಧಿಗಳಿಗೆ...
ಹೆಚ್ಚಿನ ಸುದ್ದಿ

ಧಾರವಾಡದಲ್ಲಿ ನಿಲ್ಲದ ಅಕ್ರಮ ಮರಳು ದಂಧೆ –ಕಹಳೆ ನ್ಯೂಸ್

ಧಾರವಾಡ : ಅವಳಿನಗರದ ಪೊಲೀಸ್ ಕಮೀಷನರ್ ಲಾಬುರಾಮ್ ಅವರ ಖಡಕ್ ವಾನಿರ್ಂಗ್ ನಡುವೆ ಧಾರವಾಡದಲ್ಲಿ ಅಕ್ರಮ ಮರಳು ದಂಧೆ ನಿರಾಂತಕವಾಗಿ ನಡೆದಿದೆ. ಕೆಲವು ಅಧಿಕಾರಿಗಳ ಕೃಪಾಕಟಾಕ್ಷಯಿದೆ ಎಂದು ಹೇಳಲಾಗುತ್ತಿದ್ದು, ಧಾರವಾಡಕ್ಕೆ ಬರುವ ಲಾರಿಗಳು ಸರದಿ ಸಾಲಿನಲ್ಲಿ ರಸ್ತೆಯಲ್ಲೇ ನಿಲ್ಲುತ್ತಿದೆ. ಧಾರವಾಡ ನವಲಗುಂದ ರಸ್ತೆಯಲ್ಲಿ ಇವೇ ಟಿಪ್ಪರಗಳ ಹಾವಳಿ ಹೆಚ್ಚಾಗಿದ್ದು, ಬೇರೆ ವಾಹನಗಳು ಸಂಚಾರ ನಡೆಸುವುದು ಕೂಡಾ ತೊಂದರೆಯಾಗುತ್ತಿದೆ ಎಂದು ಈ ಭಾಗದಲ್ಲಿ ಸಂಚರಿಸುವ ಸವಾರರು ಹೇಳುತ್ತಿದ್ದಾರೆ. ಧಾರವಾಡದ ಎಸಿಪಿ ಜೆ.ಅನುಷಾ...
ಹೆಚ್ಚಿನ ಸುದ್ದಿ

ದಿ.ಸುರೇಶ ಅಂಗಡಿ ಅವರ ತಾಯಿ ಸೋಮವ್ವ ಅಂಗಡಿ ನಿಧನ-ಕಹಳೆ ನ್ಯೂಸ್

ಬೆಳಗಾವಿ : ಕೇಂದ್ರ ಸಚಿವರಾಗಿದ್ದ ದಿ.ಸುರೇಶ ಅಂಗಡಿ ಅವರ 92ವರ್ಷದ ತಾಯಿ ಸೋಮವ್ವ ಅಂಗಡಿ ಅವರು ಇಂದು ಬೆಳಿಗ್ಗೆ ಕೆ.ಕೆ ಕೊಪ್ಪ ಗ್ರಾಮದ ಸ್ವಗೃಹದಲ್ಲಿ ನಿಧನಾದರು. ಸೋಮವ್ವ ಅವರು ಬೆಳಗಾವಿ ತಾಲೂಕಿನ ನಾಗೇರಹಾಳ ಗ್ರಾಮದವರಾಗಿದ್ದು, ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಪುತ್ರ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದ ಸೋಮವ್ವ ಅವರು ತೀವ್ರ ನೊಂದಿದ್ದರು. ಮೃತರ ಅಂತ್ಯಕ್ರಿಯೆಯು ಇಂದು ಸಂಜೆ ಕೆ.ಕೆ ಕೊಪ್ಪ ಗ್ರಾಮದಲ್ಲಿ ನಡೆಯಲಿದೆ...
ಹೆಚ್ಚಿನ ಸುದ್ದಿ

ಮಹಾಶಿವರಾತ್ರಿಯಾದ ಇಂದು ಸ್ನಾನಕ್ಕೆ ತೆರಳಿದ್ದ ಇಬ್ಬರು ಯಾತ್ರಾರ್ಥಿಗಳು ಗಂಗಾ ನದಿಯಲ್ಲಿ ಮುಳುಗಿ ಮೃತ್ಯು-ಕಹಳೆ ನ್ಯೂಸ್

ಲಕ್ನೋ : ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಮಹಾಶಿವರಾತ್ರಿಯಾದ ಇಂದು ಇಬ್ಬರು ಶಿವಭಕ್ತರು ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತಪಟ್ಟವರನ್ನು ಶಿವ ಭಕ್ತರು ಕನ್ವರಿಯಸ್ ಗುಂಪಿನ ಭಾಗವಾಗಿದ್ದ 22ವರ್ಷದ ಸುಬೋಧ್ ಕುಮಾರ್ ಹಾಗೂ 21ವರ್ಷದ ಅಮರ್ಜೀತ್ ಎಂದು ಗುರುತಿಸಲಾಗಿದೆ. ಇಬ್ಬರು ಯಾರ್ಥಿಕರು ಉಶೈತ್‍ನ ಅಟೀನಾ ಗಂಗಾ ಘಾಟ್‍ಗೆ ಸ್ನಾನ ºಗೂ ಪವಿತ್ರ ಜಲ ಸಂಗ್ರಹಿಸಲು ಹೋಗಿದ್ದರು. ಮಹಾಶಿವರಾತ್ರಿ ಹಬ್ಬವಾದ ಇಂದು ಶಿವನಿಗೆ ಪವಿತ್ರ...
ಹೆಚ್ಚಿನ ಸುದ್ದಿ

ಮುಲ್ಕಿಯ ಬಳ್ಕುಂಜೆ ಪಟೇಲರ ಮನೆಯಲ್ಲಿ ಸುಮಾರು 300 ವರ್ಷಗಳಷ್ಟು ಹಳೆಯ ಇತಿಹಾಸವಿರುವ ದೈವಗಳ ಸೊತ್ತು ಪತ್ತೆ-ಕಹಳೆ ನ್ಯೂಸ್

ಮುಲ್ಕಿ : ಕಿನ್ನಿಗೋಳಿ ಸಮೀಪದ ಬಳ್ಕುಂಜೆ ಪಟೇಲರ ಮನೆಯಲ್ಲಿ ಕಾಲಗರ್ಭದಲ್ಲಿ ಹುದುಗಿ ಹೋಗಿರುವ ಸುಮಾರು 300 ವರ್ಷಗಳಷ್ಟು ಹಳೆಯ ಇತಿಹಾಸವಿರುವ ದೈವಗಳ ಸೊತ್ತು ಪತ್ತೆಯಾಗಿದೆ. ಬಳ್ಕುಂಜೆ ಗುತ್ತು ಜುಮಾದಿ- ಬಂಟ ದೈವಗಳ ಕಾಲಾವಧಿ ನೇಮದಲ್ಲಿ ಬಳ್ಕುಂಜೆ ಪಟೇಲರ ಮನೆಯವರು ದೈವದ ಹತ್ತಿರ ತಮ್ಮ ಕಷ್ಟವನ್ನು ಪರಿಹರಿಸುವ ಸಲುವಾಗಿ ಪ್ರಾರ್ಥನೆ ಮಾಡಿದರು. ಆ ಪ್ರಕಾರವಾಗಿ ದೈವವು ಒಂದು ರಹಸ್ಯವನ್ನು ಪಟೇಲರ ಕುಟುಂಬದವರಿಗೆ ತಿಳಿಸಿತು. ಪುರಾತನ ಕಾಲದಲ್ಲಿ ಪಟೇಲರ ಮನೆಯಲ್ಲಿ ಜುಮಾದಿ- ಬಂಟ...
ಹೆಚ್ಚಿನ ಸುದ್ದಿ

ಕಂದಕಕ್ಕೆ ಉರುಳಿ ಬಿದ್ದ ಬಸ್; 26 ಪ್ರಯಾಣಿಕರ ಸಾವು, 35 ಮಂದಿಗೆ ಗಾಯ-ಕಹಳೆ ನ್ಯೂಸ್

ಜಕಾರ್ತಾ : ಪಶ್ಚಿಮ ಜಾವಾದ ಸುಬಾಂಗ್ ನಗರದಿಂದ ಬುಧವಾರ ಈ ಬಸ್ ನಲ್ಲಿ ಇಸ್ಲಾಮಿಕ್ ಸೆಕೆಂಡರಿ ಸ್ಕೂಲ್ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಗುಂಪನ್ನು ಪ್ರಾಂತ್ಯದ ತ್ಸಿಕಮಾಲೆ ಜಿಲ್ಲೆಯ ಯಾತ್ರಾ ಸ್ಥಳಕ್ಕೆ ಕರೆದೊಯ್ಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಅಕೋ ಪ್ರಸೆಟಿಯೊ ರಾಬಿಟೊ ತಿಳಿಸಿದ್ದಾರೆ. ಘಟನೆಯಲ್ಲಿ 26 ಮಂದಿ ಮೃತಪಟ್ಟಿದ್ದು, ಇದೇ ವೇಲೆ ಗಾಯಗೊಂಡ 35 ಆಸ್ಪತ್ರೆ ಮತ್ತು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಗಿದೆ...
ಹೆಚ್ಚಿನ ಸುದ್ದಿ

ಪಶ್ವಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾಲಿಗೆ ಗಾಯ ; ಇದೆಲ್ಲಾ ಡ್ರಾಮಾ ಎಂದ ಬಿಜೆಪಿ, ಕಾಂಗ್ರೆಸ್-ಕಹಳೆ ನ್ಯೂಸ್

ನವದೆಹಲಿ : ಬಿಜೆಪಿಯ ಸುವೇಂದು ಅಧಿಕಾರಿ ಮತ್ತು ಪಶ್ವಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ಹೈವೋಲ್ಟೇಜ್ ಸ್ಪರ್ಧೆಯಾಗಿ ಪಶ್ಚಿಮ ಬಂಗಳದ ನಂದಿ ಗ್ರಾಮದಲ್ಲಿ ನಡೆದ ಪ್ರಚಾರದ ವೇಳೆ ನಡೆದ ದಾಳಿಯಲ್ಲಿ ಮಮತಾ ಬ್ಯಾನರ್ಜಿ ಅವರ ಎಡ ಕಾಲು ಮತ್ತು ಪಾದದ ಮೇಲೆ ತೀವ್ರವಾದ ಗಾಯಗಳಾಗಿದ್ದು, ಭುಜ, ಕುತ್ತಿಗೆ ಮೇಲೆ ಗಾಯಗಳಾಗಿವೆ ಎಂದು ಆಸ್ಪತ್ರೆ ವೈದ್ಯರು ಪ್ರಾಥಮಿಕ ವರದಿಯಲ್ಲಿ ತಿಳಿಸಿದ್ದಾರೆ. ನಾಮಪತ್ರ ಸಲ್ಲಿಕೆಯ ಬಳಿಕ ದೀದಿ ಅವರ ಬಿರುಲಿಯಾ ಬಜಾರ್...
ಹೆಚ್ಚಿನ ಸುದ್ದಿ

ಉಳ್ಳಾಲದಲ್ಲಿ ಎರಡು ತಿಂಗಳ ಹಿಂದೆ ಮದುವೆಯಾಗಿದ್ದ ಯುವಕ ಹೃದಯಾಘಾತದಿಂದ ಮೃತ್ಯು-ಕಹಳೆ ನ್ಯೂಸ್

ಉಳ್ಳಾಲ : ಉಳ್ಳಾಲದ ಕುಂಪಲ ಎಂಬಲ್ಲಿ ಎರಡು ತಿಂಗಳ ಹಿಂದೆ ಮದುವೆಯಾಗಿದ್ದ ಯುವಕ ಸೋಮವಾರ ತಡರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತಪಟ್ಟ ಯುವಕನನ್ನು ಕುಂಪಲ ಬಳಿಯ ಬಾರ್ದೆ ನಿವಾಸಿ 34 ವರ್ಷದ ಲವಿತ್‍ಕುಮಾರ್ ಎಂದು ತಿಳಿದುಬಂದಿದೆ. ಎಲೆಕ್ಟ್ರಿಷಿಯನ್ ವೃತ್ತಿ ನಡೆಸುತ್ತಿದ್ದ ಲವಿತ್ ಕುಮಾರ್ ಕಳೆದ ಜನವರಿ 18 ರಂದು ಸವಿತಾ ಎಂಬಾ ಯುವತಿಯನ್ನು ವಿವಾಹವಾಗಿದ್ದರು. ಲವಿತ್ ಅವರಿಗೆ ಸೋಮವಾರ ರಾತ್ರಿ ತೀವ್ರ ಎದೆ ನೋವು ಕಾಣಿಸಿದ್ದು, ಕೂಡಲೇ ತೊಕ್ಕೊಟ್ಟಿನ...
1 82 83 84 85 86 174
Page 84 of 174