Wednesday, March 18, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಬಿಜೆಪಿಯು ತಮಿಳುನಾಡಿನಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಸರಕಾರಿಕರಣವಾಗಿರುವ ದೇವಾಲಯಗಳನ್ನು ಮುಕ್ತಗೊಳಿಸಬೇಕು ! ಹಿಂದೂ ಜನಜಾಗೃತಿ ಸಮಿತಿ-ಕಹಳೆ ನ್ಯೂಸ್

ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಶಾಸಕ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ. ಸಿ.ಟಿ. ರವಿಯವರು ‘ತಮಿಳುನಾಡಿನಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದರೆ ಎಲ್ಲಾ ದೇವಾಲಯಗಳನ್ನು ಭಕ್ತರಿಗೆ ಒಪ್ಪಿಸುವುದಾಗಿ ಆಶ್ವಾಸನೆಯನ್ನು ನೀಡಿದ್ದಾರೆ. ಅವರು ‘ದೇವಾಲಯಗಳನ್ನು ಮುಕ್ತಗೊಳಿಸಿ!’, ಅಭಿಯಾನವನ್ನು ಬೆಂಬಲಿಸಿ ಅದರ ಬಗ್ಗೆ ಅವರು ಟ್ವೀಟ್ ಸಹ ಮಾಡಿದ್ದಾರೆ. ಶಾಸಕ ಸಿ.ಟಿ. ರವಿ ಅವರ ಆಶ್ವಾಸನೆಯನ್ನು ಹಿಂದೂ ಜನಜಾಗೃತಿ ಸಮಿತಿಯು ಸ್ವಾಗತಿಸುತ್ತಿದೆ. ಇದಕ್ಕೂ ಮೊದಲು ಕರ್ನಾಟಕದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ...
ಹೆಚ್ಚಿನ ಸುದ್ದಿ

ದೇವಾಲಯಗಳ ಮೇಲಿನ ಆಘಾತಗಳ ವಿರುದ್ಧ ಮಾರ್ಚ್ ೧೪ ರಂದು ‘ಮಂದಿರ ಸಂಸ್ಕೃತಿ ರಕ್ಷಾ ರಾಷ್ಟ್ರೀಯ ಅಧಿವೇಶನ’; ದೇಶಾದ್ಯಂತದ ದೇವಸ್ಥಾನದ ವಿಶ್ವಸ್ಥರು ಮತ್ತು ಗಣ್ಯರ ಸಹಭಾಗ !-ಕಹಳೆ ನ್ಯೂಸ್

ಹಿಂದೂ ದೇವಾಲಯಗಳ ಸರಕಾರೀಕರಣ, ದೇವಾಲಯದ ಆಸ್ತಿಪಾಸ್ತಿಯನ್ನು ಲೂಟಿ ಮಾಡುವುದು, ದೇವಾಲಯಗಳು ಮತ್ತು ವಿಗ್ರಹಗಳ ವಿಧ್ವಂಸಕ ಕೃತ್ಯಗಳು, ವಿಗ್ರಹಗಳ ಕಳ್ಳತನ, ದೇವಾಲಯ ತರ್ಥನಕ್ಷೇತ್ರದ ಪರಿಸರದಲ್ಲಿ ಇತರ ಪಂಥದವರಿಂದಾಗುವ ಧರ್ಮಪ್ರಚಾರ ಈ ರೀತಿ ದೇವಾಲಯಗಳ ಮೇಲೆ ಅನೇಕ ರೀತಿಯಲ್ಲಿ ಆಘಾತಗಳಾಗುತ್ತಿವೆ. ಇದರ ವಿರುದ್ಧ, ದೇಶಾದ್ಯಂತದ ಎಲ್ಲಾ ದೇವಾಲಯದ ವಿಶ್ವಸ್ಥರು ಮತ್ತು ಧಾರ್ಮಿಕ ಸಂಸ್ಥೆಗಳನ್ನು ಒಂದುಗೂಡಿಸುವ ಮೂಲಕ ಮಂದಿರ ಸಂಸ್ಕೃತಿಯನ್ನು ರಕ್ಷಿಸುವುದು ಆವಶ್ಯಕವಾಗಿದೆ. ಇದಕ್ಕಾಗಿ ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ ಮತ್ತು ‘ಹಿಂದೂ...
ಹೆಚ್ಚಿನ ಸುದ್ದಿ

ಅವಧಿ ಮೀರಿದ ಆಹಾರವನ್ನು ತಿಂದು ಹಸುಗಳು ಮೃತ್ಯು-ಕಹಳೆ ನ್ಯೂಸ್

ಕಾರ್ಕಳ : ಅವಧಿ ಮೀರಿದ ಆಹಾರವನ್ನು ಹೊಳೆ ಬದಿ ಎಸೆದ ಪರಿಣಾಮ ಅವುಗಳನ್ನು ತಿಂದು ಹಸುಗಳು ಮೃತಪಟ್ಟ ಘಟನೆ ಕಾರ್ಕಳದಲ್ಲಿ ನಡೆದಿದೆ. ಸುಮಾರು 25 ಗೋಣಿ ಕಡಲೆ ಹಿಟ್ಟನ್ನು ಜೋಗಲ್ಬೆಟ್ಟು ನದಿಯ ಹತ್ತಿರ ಯಾರೊ ವ್ಯಕ್ತಿಗಳು ಬಿಸಾಕಿ ಹೋಗಿದ್ದು. ಇದನ್ನು ತಿಂದ 5 ಹಸುಗಳು ಸಾವನಪ್ಪಿದ್ದು, ಸುಮಾರು 25-30 ಹಸುಗಳು ಅಸ್ವಸ್ಥಗೊಂಡ ಬಗ್ಗೆ ತಿಳಿದು ಬಂದಿದೆ. ದುರುಳರ ಕ್ರತ್ಯಕ್ಕೆ ಮೂಕ ಪ್ರಾಣಿಗಳು ಬಲಿಯಾಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ.ತತ್ಕ್ಷಣವೆ ತನಿಖೆ ನಡೆಸಿ...
ಹೆಚ್ಚಿನ ಸುದ್ದಿ

ಕಲ್ಲಡ್ಕ, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಶ್ರೀಗುರೂಜಿ ಜನ್ಮ ದಿನಾಚರಣೆ-ಕಹಳೆ ನ್ಯೂಸ್

ಕಲ್ಲಡ್ಕ : ಮಾರ್ಚ್ 9ರಂದು ಕಲ್ಲಡ್ಕ, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ರಾ.ಸ್ವ.ಸೇ.ಸಂಘದ ಎರಡನೇ ಸರಸಂಘ ಚಾಲಕರಾದ ಶ್ರೀಗುರೂಜಿ ಜನ್ಮದಿನವನ್ನು ಆಚರಿಸಲಾಯಿತು. ಹಾಗೂ ಶಿಶುಮಂದಿರ ಮತ್ತು ಪೂರ್ವಗುರುಕುಲದ ವಾರ್ಷಿಕೋತ್ಸವ ನಡೆಯಿತು. ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಸಾಂಸ್ಕøತಿಕ ಕಾರ್ಯಕ್ರಮ, ವೈವಿದ್ಯಮಯ ನೃತ್ಯ ಪ್ರದರ್ಶನ, ಇಂಗ್ಲೀಷ್ ನಾಟಕ ನೆರವೇರಿತು. ಸಿಕ್ಕಿಂನಲ್ಲಿ ಸೈನಿಕರಾಗಿರುವ ಶ್ರೀ ದಿವಾಕರ ಪ್ರಭು, ಬಜೆತ್ತೂರು ಮಾತನಾಡುತ್ತಾ, “ಈ ವಿದ್ಯಾ ಕೇಂದ್ರದಲ್ಲಿ ಸನಾತನ ಸಂಸ್ಕøತಿಯನ್ನು ತಿಳಿಸಿಕೊಡುತ್ತಾರೆ, ಇಂದಿನ ಕಾರ್ಯಕ್ರಮ...
ಹೆಚ್ಚಿನ ಸುದ್ದಿ

ಆಟೋ ಡ್ರೈವರ್ ಸಿನಿಮಾ ನಿರ್ದೇಶಕನಾದ ಕಥೆ-ಕಹಳೆ ನ್ಯೂಸ್

ಕಥೆ : ✍️ ಸುಜಯ ಆಚಾರ್ಯ, ಬಂಟ್ವಾಳ ಇವರ ಜೀವನ ಹಲವರಿಗೆ ದಾರಿದೀಪ. ಇಂತವರ ಲೈಫ್ ಜರ್ನಿ ಸಿನಿಮಾಗಳಲ್ಲಿ ಕಾಣಬಹುದು ಆದರೆ ನಿಜ ಜೀವನದಲ್ಲಿ ಆಗುತ್ತಾ ಅಂತಾ ಇವರ ಕಥೆ ಕೇಳಿದಾಗ ಓದಿದಾಗ ಅಂದಿರುವವರು ಅದೆಷ್ಟೋ. ಕನಸು ಕಾಣೋ ಹಕ್ಕು ಎಲ್ಲರಿಗಿರುತ್ತೆ ಆದರೆ ಅದನ್ನು ನನಸು ಮಾಡುವ ಜವಾಬ್ಧಾರಿ ಕೂಡಾ ನಮ್ಮ ಮೇಲಿರುತ್ತದೆ. ನಾವು ಅಂದುಕೊಂಡ ಕೆಲಸ ಸಕ್ಸಸ್ ಆಗಬೇಕಾದರೆ ಎಷ್ಟು ಶ್ರದ್ಧೆಯಿಟ್ಟು ಕೆಲಸ ಮಾಡುತ್ತೇವೆಯೋ ಆಗ ಮಾತ್ರ ಗುರಿಮುಟ್ಟಲು...
ಹೆಚ್ಚಿನ ಸುದ್ದಿ

ಬೊಂಡಾಲ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಶಿವರಾತ್ರಿಯ ಪ್ರಯುಕ್ತ ಭಜನೆ, ಶಿವಪೂಜೆ-ಕಹಳೆ ನ್ಯೂಸ್

ಜೀಣೋದ್ದಾರಗೊಂಡು, ಮೇ 18 ರಿಂದ ಮೇ 23ರ ತನಕ ಬ್ರಹ್ಮಕಲಶೋತ್ಸವ ನಡೆಯಲಿರುವ ಬೊಂಡಾಲ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಶಿವರಾತ್ರಿಯ ಪ್ರಯುಕ್ತ ಭಜನೆ, ಶಿವಪೂಜೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ ಪದ್ಮನಾಭ ಕೊಟ್ಟಾರಿಯವರು ಮತ್ತು ಊರಿನ ಭಗವಧ್ಬಕ್ತರು ಪಾಲ್ಗೊಂಡಿದ್ದರು....
ಹೆಚ್ಚಿನ ಸುದ್ದಿ

ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಅವರ ನೇತೃತ್ವದಲ್ಲಿ ಕುಂಜಾಡಿ ಧರ್ಮ ನೇಮೋತ್ಸವ, ಚಪ್ಪರ ಮುಹೂರ್ತ ; ಮಾಣಿಲ ಶ್ರೀ, ಗಣ್ಯರು ಭಾಗಿ – ಕಹಳೆ ನ್ಯೂಸ್

ಸವಣೂರು : ಪಾಲ್ತಾಡಿ ಗ್ರಾಮದ ಕುಂಜಾಡಿಯಲ್ಲಿ ಎ.6 ರಿಂದ ಎ.9ರವರೆಗೆ ನಡೆಯಲಿರುವ ಧರ್ಮ ನೇಮೋತ್ಸವಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ, ದ.ಕ.ಸಂಸದ ನಳಿನ್ ಕುಮಾರ್ ಅವರ ನೇತೃತ್ವದಲ್ಲಿ ಭರದ ಸಿದ್ದತೆ ನಡೆಯುತ್ತಿದೆ. ಇದರ ಪೂರ್ವಭಾವಿಯಾಗಿ ಗುರುವಾರ ಚಪ್ಪರ ಮುಹೂರ್ತ ನಡೆಯಿತು. ಶ್ರೀ ಧಾಮ ಮಾಣಿಲದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಚಪ್ಪರ ಮುಹೂರ್ತ ವನ್ನು ನೆರವೇರಿಸಿ ಆಶೀರ್ವದಿಸಿ, ಧರ್ಮನೇಮದಿಂದ ಊರಿಗೆ ಶ್ರೇಯಸ್ಕರ, ಕುಂಜಾಡಿಯ ಮಣ್ಣಿಗೆ ಅಧಮ್ಯ ಶಕ್ತಿಯಿದೆ. ಈ ಮಣ್ಣಿನ...
ಹೆಚ್ಚಿನ ಸುದ್ದಿ

ಉಪ್ಪಿನಂಗಡಿ ಮಹಾಶಿವರಾತ್ರಿ ಮಖೆ ಪ್ರಯುಕ್ತ ಯಶಸ್ವಿಯಾಗಿ ನಡೆದ ವಿಶೇಷ ನಾಮಸಂಕೀರ್ತನಾ ಕಾರ್ಯಕ್ರಮ ; ಕಾರ್ಯಕ್ರಮ ಉದ್ಘಾಟಿಸಿದ ನ್ಯಾಯವಾದಿ ಮಹೇಶ್ ಕಜೆ – ಕಹಳೆ ನ್ಯೂಸ್

ಉಪ್ಪಿನಂಗಡಿ : ಭಕ್ತಿ ಮಾರ್ಗದಲ್ಲಿ ಭಜನೆಗೆ ಮಹತ್ವದ ಸ್ಥಾನವಿದ್ದು, ಭಗವಂತನನ್ನೇ ಭಕ್ತನೆಡೆಗೆ ಕರೆಯಲ್ಪಡುವ ಶಕ್ತಿಶಾಲಿ ಮಾದ್ಯಮವಾಗಿದೆ. ನಾಮ ಸಂಕೀರ್ತನೆಯ ಬಲವನ್ನು ನಾರದರು ಸ್ವತಃ ಶ್ರೀ ರಾಮನ ಆಸ್ಥಾನದಲ್ಲಿ ಸಾದರ ಪಡಿಸಿದ್ದು, ತನ್ಮಯತೆಯ ನಾಮ ಸಂಕೀರ್ತನೆಯು ಭಕ್ತ ಮತ್ತು ಭಗವಂತನ ನಡುವಿನ ಬಲವಾದ ಭಾಂಧ್ಯವದ ಪ್ರತೀಕವಾಗಿದೆ ಎಂದು ವಕೀಲ ಮಹೇಶ್ ಕಜೆ ಹೇಳಿದರು. ಅವರು ಮಾರ್ಚ್ 11ರಂದು ಉಪ್ಪಿನಂಗಡಿಯ ಉದ್ಬಲಿಂಗದ ಬಳಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ ಸಹಕಾರದಿಂದ ಆಯೋಜಿಸಲ್ಪಟ್ಟ ಶಿವರಾತ್ರಿ...
1 81 82 83 84 85 174
Page 83 of 174