Monday, May 4, 2026

ಪ್ರಾದೇಶಿಕ

ಪುತ್ತೂರು

ಸಂತ ಫಿಲೋಮಿನಾ ಕಾಲೇಜಿಗೆ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪ್ರಶಸ್ತಿ-ಕಹಳೆ ನ್ಯೂಸ್

ಪುತ್ತೂರು : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು ವತಿಯಿಂದ ಮಾರ್ಚ್1 ಮತ್ತು2 ರಂದು ಬೆಂಗಳೂರು ಸಿಟಿ ಯುನಿರ್ವಸಿಟಿ (ಸೆಂಟ್ರಲ್‍ಕಾಲೇಜು, ಬೆಂಗಳೂರು) ಆಯೋಜಿಸಿದ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಕಾಲೇಜಿನ ದ್ವಿತೀಯ ವರ್ಷದ ಬಿಎಸ್ಸಿ ವಿದ್ಯಾರ್ಥಿನಿಗಳನ್ನೊಳಗೊಂಡ ಸಹನಾ ಪಿ ಜಿ ಮತ್ತು ಶರಣ್ಯ ಇವರ ತಂಡವು ಪ್ರದರ್ಶಿಸಿದ ‘ಆಹಾರ, ಆರೋಗ್ಯ ಮತ್ತು ನೈರ್ಮಲ್ಯ’ ಶಿರ್ಷಿಕೆಯ ವಿಜ್ಞಾನ ಮಾದರಿಯು ನಗದು ಮೂರು ಸಾವಿರ ರೂಪಾಯಿ ಮತ್ತು...
ಬಂಟ್ವಾಳ

ಜೂಡೋ ಸ್ವರ್ಧೆಯಲ್ಲಿ ಅಂತರರಾಷ್ಟೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದು ಹೆಸರು ಮಾಡಿರುವಂತಹ ಕಲ್ಲಡ್ಕದ ಯುವ ಪ್ರತಿಭೆಗಳಿಗೆ ಹುಟ್ಟೂರ ಅಭಿನಂದನೆ ಕಾರ್ಯಕ್ರಮ-ಕಹಳೆ ನ್ಯೂಸ್

ಬಂಟ್ವಾಳ : ಮಾರ್ಚ್ 5 ಕ್ರೀಡಾ ಕ್ರೇತ್ರ ಜೂಡೋ ಸ್ವರ್ಧೆಯಲ್ಲಿ ಅಂತರರಾಷ್ಟೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದು ಹೆಸರು ಮಾಡಿರುವಂತಹ ಕಲ್ಲಡ್ಕದ ಯುವ ಪ್ರತಿಭೆಗಳಾದ ಶ್ರೀರಾಮ ವಿದ್ಯಾ ಕೇಂದ್ರದ ಹಿರಿಯ ವಿದ್ಯಾರ್ಥಿಗಳಾದ ಶ್ರೀಯುತ ನಿಶ್ಚಿತ್ ಕುಮಾರ್ ಹಾಗೂ ಶ್ರೀಯುತ ಧನಂಜಯ್ ಬಾಳ್ತಿಲರವರಿಗೆ ನಡೆದ ಹುಟ್ಟೂರು ಅಭಿನಂದನ ಕಾರ್ಯಕ್ರಮವು ಮತ್ತು ಕಲ್ಲಡ್ಕದ ವಿವಿಧ ಸಂಘಟನೆಗಳ ವತಿಯಿಂದ ಕಲ್ಲಡ್ಕ ಪೇಟೆ ಇಂದ ಅಮ್ಟೂರುವರೆಗೆ ಅ ಮೆರವಣಿಗೆ ತೆರೆದ ವಾಹನದ ಮೂಲಕ ಸ್ವಾಗತಿಸಲಾಯಿತು. ಯುವಪ್ರತಿಭೆಗಳ...
ಪುತ್ತೂರು

ನಾಟಕ ಮತ್ತು ರಂಗಭೂಮಿ ಒಂದು ಪ್ರಭಾವಿ ಕಲಾ ಮಾದ್ಯಮ; ಡಾ. ಕೆ.ಎಂ. ಕೃಷ್ಣ ಭಟ್-ಕಹಳೆ ನ್ಯೂಸ್

ಪುತ್ತೂರು : ನಾಟಕ ಮತ್ತು ರಂಗಭೂಮಿ ಒಂದು ಪ್ರಭಾವಿ ಕಲಾ ಮಾಧ್ಯಮ. ಸ್ಥಳೀಯ ವಿಚಾರಗಳನ್ನು ರಂಗಭೂಮಿಗೆ ತರುವ ಶಕ್ತಿ ಈ ನಾಟಕಗಳಿಗಿವೆ. ಇಂದಿನ ದಿನಗಳಲ್ಲಿ ಕಲಾಭಿಮಾನಿಗಳಿಗಿಂತ ಕಲಾವಿದ ಅಭಿಮಾನಗಳ ಸಂಘಗಳು ಹೆಚ್ಚಾಗುತ್ತಾ ಇದೆ. ಎಲ್ಲೋ ಒಂದು ಕಡೆ ಈ ಕಾರಣಕ್ಕೆ ಕಲೆ ಬಡವಾಗುತ್ತಾ ಇದೆ. ಬದಲಾದ ಕಾಲಘಟ್ಟದಲ್ಲಿ ಕಲಾವಿದರ ನಡುವಿನ ಸಂಬಂಧಗಳೂ ಸಡಿಲವಾಗುತ್ತಿದೆ. ಒಬ್ಬ ಕಲಾವಿದನಲ್ಲೇ ಕಾಣಬಹುದಾಗಿದ್ದ ವೈವಿದ್ಯಮಯ ಕೌಶಲ್ಯಗಳು ಇಂದು ಕಾಣಸಿಗುವುದು ಕಡಿಮೆ ಎಂದು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ...
ಪುತ್ತೂರು

ಅಂಬಿಕಾದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ-ಕಹಳೆ ನ್ಯೂಸ್

ಪುತ್ತೂರು : ಅತಿ ಅಲ್ಪ ಸಮಯದಲ್ಲೇ ಅತೀ ಶೀಘ್ರವಾಗಿ ಪ್ರವರ್ಧಮಾನಕ್ಕೇರುತ್ತಿರುವ ಅಂಬಿಕಾ ವಿದ್ಯಾ ಸಂಸ್ಥೆ ಪುತ್ತೂರಿನಲ್ಲಿ ಖ್ಯಾತಿ ಪಡೆದಿದೆ. ವಿದ್ಯಾರ್ಥಿಗಳು, ಅಧ್ಯಾಪಕರು, ಆಡಳಿತ ಮಂಡಳಿ ಹಾಗೂ ಪೋಷಕರು ಸಂಸ್ಥೆಯ ಆಧಾರ ಸ್ತಂಭ. ಪದವಿ ಪೂರ್ವ ವಿದ್ಯಾಭ್ಯಾಸ ಭವಿಷ್ಯಕ್ಕೆ ಅಡಿಪಾಯ ಹಾಕುವ ಹಂತ. ಖಂಡಿತಾ ಈ ವಯಸ್ಸಿನಲ್ಲಿ ದಾರಿ ತಪ್ಪದೆ ಉತ್ತಮ ಗುರಿಗಾಗಿ ಸಾಧನೆ ಗೈಯುತ್ತಾ ಮುನ್ನಡೆಯಿರಿ. ಗುರು ಹಿರಿಯರಿಯರಿಗೆ ಗೌರವ ಕೊಡುತ್ತಾ ಉತ್ತಮ ಪ್ರಜೆಗಳಾಗಿ ಇತರರು ನಿಮ್ಮನ್ನು ನೋಡಿ ಖುಷಿ...
ಬೆಳ್ತಂಗಡಿ

ನಾಪತ್ತೆಯಾದ ಯುವತಿಯ ಶವ ಕಾಡಿನಲ್ಲಿ ಪತ್ತೆ-ಕಹಳೆ ನ್ಯೂಸ್

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಉಜಿರೆಯ ಯುವತಿಯೊಬ್ಬರು ಕಳೆದ ಒಂಬತ್ತು ದಿನದ ಹಿಂದೆ ನಾಪತ್ತೆಯಾಗಿದ್ದು, ಇದೀಗ ಆಕೆಯ ಮೃತದೇಹ ಕಾಡಿನಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಯುವತಿಯನ್ನು 23 ವರ್ಷದ ತೇಜಸ್ವಿನಿ ಎಂದು ಗುರುತಿಸಲಾಗಿದ್ದು, ಯುವತಿಯು ಉಜಿರೆಯ ಮನೆಯೊಂದರಲ್ಲಿ ಕೆಲಸ ಮಾಡಿಕೊಂಡು ಕಂಪ್ಯೂಟರ್ ಶಿಕ್ಷಣ ಪಡೆಯುತ್ತಿದ್ದಳು. ತಾಯಿ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಆಕೆ ಕಳೆದ ಒಂಬತ್ತು ದಿನದಿಂದ ನಾಪತ್ತೆಯಾಗಿದ್ದಳು. ಇನ್ನು ಬೆಳ್ತಂಗಡಿಯ ಕೊಲೋಡಿ ಕಾಡಿನಲ್ಲಿ ತೇಜಸ್ವಿನಿಯ ಮೃತದೇಹ...
ಪುತ್ತೂರು

ಪುತ್ತೂರಿನ ಅಂಬಿಕಾ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ,ಪ್ರಪಂಚಕ್ಕೆ ಭಾರತದ ಕೊಡುಗೆ ಸೊನ್ನೆ ಎಂಬುದು ತಮಾಷೆಯಲ್ಲ ; ಸತ್ಯಜಿತ್ ಉಪಾಧ್ಯಾಯ-ಕಹಳೆ ನ್ಯೂಸ್

ಪುತ್ತೂರು : ಪ್ರಪಂಚಕ್ಕೆ ಭಾರತದ ಕೊಡುಗೆ ಸೊನ್ನೆ ಎಂದು ತಮಾಷೆಯಾಗಿ ಹೇಳುವುದಿದೆ. ಆದರೆ ಆರ್ಯಭಟ ಸೊನ್ನೆಯನ್ನು ಕಂಡುಹಿಡಿಯದಿದ್ದರೆ ನಮ್ಮ ಬದುಕು ಈಗಿನ ಹಾಗಿರುತ್ತಿರಲಿಲ್ಲ. ಇಂತಹ ಅನೇಕ ಸಾಧನೆಗಳು ನಮ್ಮ ದೇಶದಲ್ಲಿ ವೇದಕಾಲದಲ್ಲಿಯೇ ಆಗಿದೆ ಎಂಬುದನ್ನು ಗಮನಿಸಬೇಕು. ಆದರೆ ನಮ್ಮ ದೇಶದ ಹಿರಿಮೆಯನ್ನು ಗುರುತಿಸುವಲ್ಲಿ ನಾವು ಎಡವುತ್ತಿದ್ದೇವೆ ಅನ್ನುವುದು ವಿಷಾದನೀಯ ಎಂದು ಪುತ್ತೂರಿನ ನೆಲ್ಲಿಕಟ್ಟೆಯಲ್ಲಿನ ಅಂಬಿಕಾ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಹೇಳಿದರು. ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ...
ಪುತ್ತೂರು

ಎಸ್ ಡಿಪಿಐ ಪುಂಡರ ಅಟ್ಟಹಾಸಕ್ಕೆ ಶಾಸಕ ಸಂಜೀವ ಮಠಂದೂರು ಕಿಡಿ..! ಹಿಂದೂ ಯುವಕನ ಮೇಲೆ ಹಲ್ಲೆಗೆ ಯತ್ನಿಸಿದವರ ಮೇಲೆ ಕಠಿಣ ಕ್ರಮ-ಕಹಳೆ ನ್ಯೂಸ್

ಪುತ್ತೂರು : ಮುಸ್ಲಿಂ ಯುವಕರ ತಂಡ ರಾಮ ಮಂದಿರ ನಿರ್ಮಾಣದ ಸ್ಟೇಟಸ್ ವಾಟ್ಸ್‍ಪ್ ನಲ್ಲಿ ಹಾಕಿದ್ದಾನೆ ಎಂಬ ಕಾರಣಕ್ಕೆ ಹಿಂದೂ ಯುವಕ ಮನೆಗೆ ನುಗ್ಗಿ ಹಲ್ಲೆಗೆ ಯತ್ನಿಸಿದ ಘಟನೆಗೆ ಸಂಬಂಧಪಟ್ಟಂತೆ ಶಾಸಕ ಸಂಜೀವ ಮಠಂದೂರು ನಿನ್ನೆ ಗಾಯಾಳು ಯುವಕ ಚಿಕಿತ್ಸೆ ಪಡೀತಾ ಇರೋ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದರು. ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಅದರ್ಶನಗರದಲ್ಲಿ ಮುಕುಂದ್ ಎಂಬುವವರು ತನ್ನ ಮೊಬೈಲ್ ನಲ್ಲಿ ರಾಮ ಮಂದಿರದ ಸ್ಟೇಟಸ್ ಹಾಕಿದ್ರು, ಇದನ್ನು ಪ್ರಶ್ನಿಸಿದ...
ಪುತ್ತೂರು

ಅಂಬಿಕಾದಲ್ಲಿ 2020-21ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಚುನಾವಣೆ-ಕಹಳೆ ನ್ಯೂಸ್

ಪುತ್ತೂರು : ಅಂಬಿಕಾ ಪದವಿ ಪೂರ್ವ ವಿದ್ಯಾಲಯ ಬಪ್ಪಳಿಗೆ ಇಲ್ಲಿಯ 2020-21ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ದ್ವಿತೀಯ ಪಿ.ಯು.ಸಿ.ಯ ಜೀವನ್ ಕೆ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ನಾಝ್ ಎಂ ಎನ್, ಚಿನ್ಮಯ ವಿಠ್ಠಲ್ ವಿ ಕಾರ್ಯದರ್ಶಿಯಾಗಿ, ಜೊತೆಕಾರ್ಯದರ್ಶಿಯಾಗಿ ಲಾಸ್ಯ ವಿ ಆಯ್ಕೆಯಾಗಿರುತ್ತಾರೆ....
1 787 788 789 790 791 873
Page 789 of 873