ಕಲ್ಲಡ್ಕ :ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಶಿಕ್ಷಕ ದಿನಾಚರಣೆ – ಕಹಳೆ ನ್ಯೂಸ್
ಕಲ್ಲಡ್ಕ : ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಶಿಷ್ಟ ರೀತಿಯಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಯಿತು. ಪ್ರವೇಶ ದ್ವಾರದಲ್ಲಿ ವೃಕ್ಷದ ವರ್ಣಚಿತ್ರವನ್ನಿಡಲಾಗಿದ್ದು ಶಿಕ್ಷಕರು ಹಸಿರು ಬಣ್ಣದ *ಬೆರಳಚ್ಚು* ಬರೆಯುವ ಮೂಲಕ ಎಲೆಗಳನ್ನು ಚಿತ್ರಿಸಿದರು. ಬೆಳಗುತ್ತಿರುವ ಹಣತೆಗಳನ್ನು ಡಾ. ಎಸ್ ರಾಧಾಕೃಷ್ಣನ್ ಅವರ ಭಾವಚಿತ್ರದ ಮುಂದಿಟ್ಟು ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷರನ್ನು ವಿಶೇಷವಾಗಿ ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು. ನಂತರದಲ್ಲಿ ಕಾರ್ಯಕ್ರಮದ ಮುಖ್ಯ ಬಿಂದುವಾದ *ಪಾದಪೂಜೆ* ಕಾರ್ಯಕ್ರಮವು ವಿದ್ಯಾರ್ಥಿಗಳಿಂದ ಶಿಕ್ಷಕ ಮತ್ತು ಅತಿಥಿಗಳಿಗೆ, ಹಿರಿಯರಿಗೆ...







