ಹಿಂದೂ ಧರ್ಮದ ಸಂಸ್ಕಾರ -ಸಂಸ್ಕೃತಿಗಳ ಸಹಿತ ಬಗ್ಗೆ ಮಕ್ಕಳಿಗೆ ಧರ್ಮ ಶಿಕ್ಷಣ -ಕಹಳೆ ನ್ಯೂಸ್
ಪುತ್ತೂರು: ಹಿಂದೂ ಧರ್ಮದ ಸಂಸ್ಕಾರ -ಸಂಸ್ಕೃತಿಗಳ ಸಹಿತ ಬಗ್ಗೆ ಮಕ್ಕಳಿಗೆ ಧರ್ಮ ಶಿಕ್ಷಣ ನೀಡುವ ಕಾರ್ಯವೊಂದು ಹಳ್ಳಿ ಹಳ್ಳಿಯಲ್ಲಿಯು ಪ್ರಾರಂಭಿಸುವ ಮಹತ್ವದ ಪ್ರಯತ್ನವೊಂದು ಪುತ್ತೂರಿನಲ್ಲಿ ಅನುಷ್ಠಾನದ ಹಂತದಲ್ಲಿದೆ. ಪುತ್ತೂರಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಸುಬ್ರಹ್ಮಣ್ಯ ನಟ್ಟೋಜ ಅವರ ಇದರ ರೂವಾರಿ. ಹಿಂದೂ ಸಮಾಜದ ಸರ್ವ ಜಾತಿ ಸಂಘಟನೆಗಳನ್ನು ಒಂದುಗೂಡಿಸಿ ಸನಾತನ ಪರಂಪರೆಯ ಮೌಲ್ಯಗಳನ್ನು ಪ್ರತಿಪಾದಿಸುವ ಧಾರ್ಮಿಕ ಶಿಕ್ಷಣ ನೀಡಲು ವೇದಿಕೆ ಇದಾಗಲಿದ್ದು ಮೊದಲ ಹಂತದ ಪ್ರಕ್ರಿಯೆ ಪ್ರಗತಿಯಲ್ಲಿದೆ....







