ಬಿಎಮ್ಎಸ್ ಅತ್ಯಂತ ಬಲಿಷ್ಠ ಸಂಘಟನೆ : ಕಿಶೋರ್ ಬೊಟ್ಯಾಡಿ- ಕಹಳೆ ನ್ಯೂಸ್
ಮಂಗಳೂರು : ನವ ಮಂಗಳೂರು ಬಂದರು ಸಿಬ್ಬಂದಿ ಮತ್ತು ನಿವೃತ್ತ ಸಿಬ್ಬಂದಿಗಳ ಕಾರ್ಮಿಕ ಸಂಘಟನೆಯಾದ ಭಾರತೀಯ ಮಜ್ದೂರ್ ಸಂಘದ ಕುಟುಂಬ ಸಮ್ಮಿಲನ ಕಾರ್ಯಕ್ರಮ ಆದಿತ್ಯವಾರದಂದು ಪಣಂಬೂರು ಬಿಡಿಸಿ ಸಭಾಂಗಣದಲ್ಲಿ ನಡೆಯಿತು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಭಾರತೀಯ ಮಜ್ದೂರ್ ಸಂಘ ವಿಶ್ವದ ಅತ್ಯಂತ ಬಲಿಷ್ಠ ಸಂಘಟನೆ ಹಾಗೂ ಕಾರ್ಮಿಕ ವರ್ಗಕ್ಕೆ ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಾಮಾಣಿಕವಾಗಿ ನ್ಯಾಯ ದೊರಕಿಸಿ ಕೊಡುವ ಸಂಘಟನೆಯಾಗಿದೆ...







