Wednesday, May 6, 2026

ದಕ್ಷಿಣ ಕನ್ನಡ

ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು ಮುರದಲ್ಲಿ ಹೊಸ ಬಾರ್ ರೆಸ್ಟೋರೆಂಟ್ ಮುಚ್ಚುವಂತೆ ಸ್ಥಳೀಯರ ಆಗ್ರಹ, ಅಬಕಾರಿ ಅಧಿಕಾರಿಯ ವಾಹನಕ್ಕೆ ಘೇರಾವ್ – ಕಹಳೆ ನ್ಯೂಸ್

ಪುತ್ತೂರು, ಜೂ 22 : ಕಬಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರ ಎಂಬಲ್ಲಿ ತೆರೆಯಲಾಗಿರುವ ಹೊಸ ಬಾರ್ ಮತ್ತು ರೆಸ್ಟೋರೆಂಟ್ ಅನ್ನು ಮುಚ್ಚುವಂತೆ ಸ್ಥಳೀಯರು ಒತ್ತಾಯಿಸಿದ್ದು, ಸೋಮವಾರ ಸ್ಥಳಕ್ಕೆ ಸಮಸ್ಯೆಯನ್ನು ಸ್ಪಷ್ಟಪಡಿಸಲು ಆಗಮಿಸಿದ ಅಬಕಾರಿ ಅಧಿಕಾರಿಯ ವಾಹನವನ್ನು ಸ್ಥಳೀಯರು ಘೇರಾವ್ ಮಾಡಿದ್ದಾರೆ. ಸಮಾಜ ಸೇವಕ ಸುದರ್ಶನ್ ಸ್ಥಳೀಯರ ನೇತೃತ್ವ ವಹಿಸಿ ಮಾತನಾಡಿದ್ದು, 'ಮುರಾದ ಜನವಸತಿ ಪ್ರದೇಶದಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಿರುವುದು ತಪ್ಪು. ಈ ಹಿಂದೆ ಪ್ರೀತಂ ಹೆಸರಿನ...
ದಕ್ಷಿಣ ಕನ್ನಡಪುತ್ತೂರು

ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ- ಕಹಳೆ ನ್ಯೂಸ್

ಪುತ್ತೂರು: 2021-22 ನೇ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯ ಮಟ್ಟ ಮತ್ತು ತಾಲೂಕು ಮಟ್ಟದಲ್ಲಿ ವಿಶೇಷ ಸಾಧನೆಗೈದ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.   ವಾಣಿಜ್ಯ ವಿಭಾಗದಲ್ಲಿ 593 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯದಲ್ಲಿ ನಾಲ್ಕನೇ ರ‍್ಯಾಂಕ್ ಮತ್ತು ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ದೀಪ್ನಾ ಜೆ (ಕಾಸರಗೋಡಿನ ಮುಂಡಿತ್ತಡ್ಕದ ಎಸ್. ನಾರಾಯಣ ಮತ್ತು ಪುಷ್ಪ ಕೆ ದಂಪತಿ ಪುತ್ರಿ), ವಿಜ್ಞಾನ...
ಕ್ರೈಮ್ದಕ್ಷಿಣ ಕನ್ನಡಪುತ್ತೂರುರಾಜಕೀಯಸುದ್ದಿ

ಗುಣರಂಜನ್ ಶೆಟ್ಟಿ ಹತ್ಯೆ ಸಂಚು ಪ್ರಕರಣ : ಉದ್ಯಮಿಗಳನ್ನು ಬೆದರಿಸಿ, ಮನ್ಮಿತ್ ಜೊತೆಸೇರಿ ಹಣ ಪೀಕುತ್ತಿದ್ದ ಆರೋಪ • ‘ ಚೋಟಾ ಸೆಟಲ್ಮೆಂಟ್ ಮ್ಯಾನ್ ‘ ಮನ್ಮಿತ್ ರೈ ಸ್ನೇಹಿತ, ಅನೂಷ್ ರೈಗೆ ಪೋಲೀಸ್ ಡ್ರಿಲ್..! – ಕಹಳೆ ನ್ಯೂಸ್

ಮಂಗಳೂರು : ಪರಿಸರವಾದಿ, ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಕೊಲೆ ಸಂಚು ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪ್ರಮುಖ ಆರೋಪಿತ ಶೋಕೀವಾಲ ಮನ್ಮಿತ್ ರೈ, ಸ್ನೇಹಿತರನ್ನು ಹಾಗೂ ಆತನೊಡನೆ ಸೇರಿ ಕುಕೃತ್ಯ ನಡೆಸುತ್ತಿದ್ದ ಒಬ್ಬೊಬ್ಬರನ್ನೇ ತನಿಖೆ ನಡೆಸುತ್ತಿದ್ದಾರೆ. ಗುಣರಂಜನ್ ಶೆಟ್ಟಿ ಕೊಲೆ ಸಂಚು ಪ್ರಕರಣದಲ್ಲಿ ಮನ್ಮಿತ್ ರೈ ಹೆಸರು ಕೇಳಿಬರುತ್ತಿದ್ದಂತೆ ಅನೇಕ ಉದ್ಯಮಿಗಳನ್ನು ಬೆದರಿಸಿ ಹಣ ಪೀಕ್ಕಿದ್ದಾನೆ ಎಂಬ ಆರೋಪವೂ ಕೇಳಿಬಂದಿದ್ದು, ಈಕುರಿತು ತನಿಖೆ ನಡೆಸಿದ ಪೋಲೀಸರೇ ಬೆಚ್ಚಿಬಿದ್ದಿದ್ದಾರೆ....
ದಕ್ಷಿಣ ಕನ್ನಡಸುದ್ದಿ

ಅಮೋಘ’ ಯುಟ್ಯೂಬ್ ಚಾನಲ್ ಹೊಸ ಲೋಗೋ ಅನಾವರಣ- ಕಹಳೆ ನ್ಯೂಸ್

ಮಂಗಳೂರು:ಕಡಲತಡಿಯಿಂದ ಹಿಮಾಚಲದವರೆಗಿನ ಭಾರತದ ಚರಿತ್ರೆ, ಪುರಾಣ, ಕಲೆ, ಪರಂಪರೆ, ಸಂಸ್ಕೃತಿ ಗ್ರಂಥಗಳು,ಮಹಾಪುರುಷರು, ವೀರ ವನಿತೆಯರು, ಪುಣ್ಯ ಕ್ಷೇತ್ರಗಳು,ನಿಸರ್ಗ ಸೌಂದರ್ಯ, ತೆರೆಮರೆಯ ಸತ್ಯಾಸತ್ಯಗಳು , ನ್ಯಾಯ ಅನ್ಯಾಯ ವನ್ನು ಪರಿಚಯಿಸುವ ಮಾಧ್ಯಮ, ಅಮೋಘ ಯೂಟ್ಯೂಬ್ ಚಾನೆಲ್ ನ ಹೊಸ ಲೋಗೋ ಇಂದು ಅನಾವರಣಗೊಂದೆ. ಮಂಗಳೂರಿನ ಎಂ ಜಿ ರೋಡ್ ಎಂಪೈರ್ ಮಾಲಿನಲ್ಲಿ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಲೋಗೋ‌ ಅನಾವರಣಗೊಳಿ, ಶುಭಹಾರೈಸಿದರು. ಈ ಸಂದರ್ಭದಲ್ಲಿ ಅಮೋಘ ತಂಡದ ಸದಸ್ಯರು ಉಪಸ್ಥಿತರಿದ್ದರು...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಕ್ಲಬ್ ಹೌಸ್ ಚರ್ಚೆಯಲ್ಲಿ ಹಿಂದೂ ದೇವರ ಅವಹೇಳನ : ಕಾಂಗ್ರೆಸ್ ಐಟಿ ಸೆಲ್ ಕಾರ್ಯದರ್ಶಿ ಶೈಲಜಾ ಅಮರನಾಥ್ ವಿರುದ್ಧ ಹಿಂದೂ ಸಂಘಟನೆಗಳಿಂದ ದೂರು – ಕಹಳೆ ನ್ಯೂಸ್

ಪುತ್ತೂರು: ಸಾಮಾಜಿಕ ಜಾಲತಾಣವಾದ ಕ್ಲಬ್ ಹೌಸ್‍ನ ಚರ್ಚೆಯಲ್ಲಿ ಹಿಂದೂ ಧರ್ಮದ ಆರಾಧ್ಯ ದೇವರುಗಳಾದ ಶ್ರೀರಾಮಚಂದ್ರ, ಸೀತಾ ಮಾತೆ ಮತ್ತು ಹನುಮಂತ ದೇವರನ್ನು ಕೆಟ್ಟ ಪದಗಳನ್ನು ಬಳಸಿ ಅವಹೇಳನ ಮಾಡಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಲ್ಲದೆ ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡಿ ಕೋಮು ಭಾವನೆಗಳನ್ನು ಕೆರಳಿಸಿದ ಆರೋದಡಿ ಕಾಂಗ್ರೆಸ್ ಐಟಿ ಸೆಲ್ ಕಾರ್ಯದರ್ಶಿಯಾಗಿರುವ ಪುತ್ತೂರು ಬಪ್ಪಳಿಗೆ ನಿವಾಸಿ, ನ್ಯಾಯವಾದಿ ಶೈಲಜಾ ಅಮರನಾಥ್ ಮತ್ತು ಇತರರ ವಿರುದ್ಧ ಪುತ್ತೂರು ನಗರ ಪೆÇಲೀಸ್ ಠಾಣೆಗೆ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನಲ್ಲಿ ಬರ್ತಾ ಇದೆ ಹಲಸು ಹಾಗೂ ಹಣ್ಣಗಳ ಮೇಳ : ಹಣ್ಣು ಪ್ರಿಯರಿಗೆ ಇದೇ ಸ್ವರ್ಗ – ಬನ್ನಿ.. ಬನ್ನಿ ಹಣ್ಣಿನ ಮೇಳದಲ್ಲಿ ಬಗೆ ಬಗೆಯ ಹಣ್ಣು ಸವಿಯಿರಿ – ಕಹಳೆ ನ್ಯೂಸ್

ಮಳೆಗಾಲ ಶುರುವಾಯ್ತು ಮಳೆಗಾಲದಲ್ಲಿ ಸಿಗೋ ಹಣ್ಣು ಹಂಪಲು, ಮಳೆಗಾಲದಲ್ಲಿ ತಿನ್ನೊ ಖಾದ್ಯಗಳನ್ನ ಸವಿಬೇಕು ಅನ್ನೋರಿಗೆ ಹಲವು ಕಳೆಗಳಲ್ಲಿ ಮೇಳಗಳನ್ನ ಆಯೋಜನೆ ಮಾಡಿ ಸವಿ ನೀಡಿಲಾಗಿದೆ. ಆದ್ರೆ ಪುತ್ತೂರಿನ ಜನ ಮಾತ್ರ ನಮ್ಮೋರಿಗೂ ಈ ಮೇಳ ಆಯೋಜನೆ ಮಾಡುತ್ತಿದ್ದರೆ ಚೆನ್ನಾಗಿತ್ತು ಎಂದು ಯೋಚಿಸುತ್ತಿದ್ದರು. ಆದರೆ ಇದೀಗ ಪುತ್ತೂರಿನ ಹತ್ತೂರಿನ ಜನರಿಗೂ ಹಣ್ಣುಗಳ ಸಿಹಿ ಸವಿಯುವ ಪರ್ವ ಹತ್ತಿರವಾಗಿದೆ. ಹೌದು ಪುತ್ತೂರಿನ ಜನರ ಬಹುನಿರೀಕ್ಷೆಯ ಹಲಸು ಮತ್ತು ಹಣ್ಣಿನ ಹಬ್ಬ ಇದೇ ಜೂನ್...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಬನ್ನಿ..ಬನ್ನಿ ಇಲ್ಲಿ ನೀವೇನೇ ಖರೀಸಿದ್ರೂ ಕೇವಲ 199ರೂ ಮಾತ್ರ…! ಸೂಪರ್ ಕಲೆಕ್ಷನ್, ಭರ್ಜರಿ ಶಾಪಿಂಗ್- ಕಹಳೆ ನ್ಯೂಸ್

ಪುತ್ತೂರು: ನೀವು ಸೀರೆ ತಗೊತೀರಾ, ಜೀನ್ಸ್ ಪ್ಯಾಂಟ್, ಚೂಡಿದಾರ್, ಖರೀದಿಸುತ್ತೀರಾ..? ಹಾಗಾದ್ರೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಮುಂಭಾಗದ, ಸಭಾಭವನದಲ್ಲಿರುವ ‘ನ್ಯೂ ಚೆನೈ ಶಾಪಿಂಗ್’ ಮಳಿಗೆಗೆ ಬನ್ನಿ. ಇಲ್ಲಿ ಕೇವಲ 199ರೂಪಾಯಿಗೆ ನೀವು ಭರ್ಜರಿ ಶಾಪಿಂಗ್ ಮಾಡಬಹುದಾಗಿದೆ. ಜೂ.6 ರಂದು ಆರಂಭಗೊಂಡ ಈ ಮಳಿಗೆಗೆ ಪುತ್ತೂರಿನ ಜನತೆಯಿಂದ ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಕ್ತಾ ಇದ್ದು, ಈಗಂತೂ ಈ ಮಳಿಗೆಗೆ ನ್ಯೂ ಸ್ಟಾಕ್ ಗಳು ಬಂದಿದ್ದು, ಡಿಫ್ರೆಂಟ್ ಕಲೆಕ್ಷನ್ ಗ್ರಾಹಕರಿಗೆ ಲಭ್ಯವಿದೆ. ಮಕ್ಕಳ,...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಜೂ.17ರಂದು ‘ಬನ್ಸಾಲ್ ವೆಲ್ತ್ ಕ್ರಿಯೇಷನ್’ ಷೇರು ಮಾರುಕಟ್ಟೆ ಸಂಸ್ಥೆ ಉದ್ಘಾಟನೆ– ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ವಾಣಿಜ್ಯ ಸಂಕೀರ್ಣದಲ್ಲಿ ಜೂ.17ರಂದು ಸುಹಾಸ್ ಕಲ್ಲಡ್ಕ ಮಾಲಕತ್ವದ ಬನ್ಸಾಲ್ ವೆಲ್ತ್ ಕ್ರಿಯೇಷನ್ ಎಂಬ ಷೇರು ಮಾರುಕಟ್ಟೆ ಸಂಸ್ಥೆಯ ಉದ್ಘಾಟನಾ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್, ವಿಟ್ಲ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರುಗಳಾದ ರುಕ್ಮಯ ಪೂಜಾರಿ, ಹಾಗೂ ಪದ್ಮನಾಭ ಕೊಟ್ಟಾರಿ, ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ನಿರ್ದೇಶಕರಾದ ಸುಲೋಚನ ಭಟ್, ಸುಮಂಗಲಾ ಕ್ರೆಡಿಟ್ ಕೋ....
1 595 596 597 598 599 727
Page 597 of 727