Tuesday, March 17, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಯುವ ಜನತೆಯ ಜೀವನ ಅಭದ್ರತೆಯಲ್ಲಿ ಸಾಗುತ್ತಿದೆ ; ಎಂ.ಪಿ.ಮುನಿವೆಂಕಟಪ್ಪ-ಕಹಳೆ ನ್ಯೂಸ್

ಬಾಗೇಪಲ್ಲಿ : ಪ್ರಸ್ತುತ ದೇಶದ ಯುವಜನತೆಯ ಜೀವನವು ಅಭದ್ರತೆ ಮತ್ತು ಆತಂಕಗಳ ಗೂಡಾಗಿದೆ ಎಂದು ಡಿವೈಎಫ್ಐ ನ ಮಾಜಿ ಮುಖಂಡ ಎಂ.ಪಿ ಮುನಿವೆಂಕಟಪ್ಪರವರು ಆತಂಕ ವ್ಯಕ್ತಪಡಿಸಿದರು. ಇಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ನ ವತಿಯಿಂದ ಗೂಳೂರು ಹೋಬಳಿ ಮಟ್ಟದ ಸಮಾವೇಶ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಉದ್ಯೋಗ ಸೃಷ್ಟಿ ಮಾಡುತ್ತೇವೆಂದು ಅಧಿಕಾರದ ಗದ್ದುಗೆ ಏರಿದ ಬಿಜೆಪಿಗರು ಯುವಜನರನ್ನು ಭ್ರಮೆಗಳಲ್ಲಿ , ಕನಸುಗಳಲ್ಲಿ ಬದುಕುವಂತೆ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೆ...
ಹೆಚ್ಚಿನ ಸುದ್ದಿ

ಹವ್ಯಕ ಮಹಾಸಭೆಗೆ ISO ಪ್ರಮಾಣಪತ್ರದ ಗರಿ – ಕಹಳೆ ನ್ಯೂಸ್

ಶ್ರೀ ಅಖಿಲ ಹವ್ಯಕ ಮಹಾಸಭೆಗೆ 'ಪಾರದರ್ಶಕ ಹಾಗೂ ಸುವ್ಯವಸ್ಥಿತ ಆಡಳಿತ ಮತ್ತು ಸಮರ್ಥ ನಿರ್ವಹಣೆಯನ್ನು ಪ್ರಾಮಾಣೀಕರಿಸುವ ಐ.ಎಸ್.ಓ ಪ್ರಮಾಣಪತ್ರ ದೊರಕಿದೆ. ಸ್ವಾತಂತ್ರ್ಯ ಪೂರ್ವದಲ್ಲೇ ಸಂಸ್ಥಾಪಿತವಾಗಿ; 78 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಶ್ರೀ ಅಖಿಲ ಹವ್ಯಕ ಮಹಾಸಭೆಯು ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಪ್ರಸ್ತುತ ISO ಪ್ರಮಾಣಪತ್ರ ದೊರಕಿರುವುದು ಶಿಸ್ತುಬದ್ಧ ಹಾಗೂ ಅಭಿವೃದ್ಧಿಪರ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ISO 9001:2015 ಪ್ರಮಾಣ ಪತ್ರ ಸಿಕ್ಕಿದ್ದು ಹೀಗೆ : ಹವ್ಯಕ ಮಹಾಸಭೆಯ...
ಹೆಚ್ಚಿನ ಸುದ್ದಿ

ಉಜಿರೆಯಲ್ಲಿ ನಡೆಯಲಿರುವ ಅಖಿಲ ಭಾರತೀಯ ಮೂರನೇ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಹಾಗೂ ಸಮ್ಮೇಳನ ಉದ್ಘಾಟಿಸಲು ಸಮ್ಮತಿ ಸೂಚಿಸಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ-ಕಹಳೆ ನ್ಯೂಸ್

ಉಜಿರೆ : ಮುಂದಿನ ಡಿಸೆಂಬರ್ 25 ಮತ್ತು 26 ರಂದು ಉಜಿರೆಯಲ್ಲಿ ಅಖಿಲ ಭಾರತೀಯ ಮೂರನೇ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಮತ್ತು ಸಮ್ಮೇಳನ ಉದ್ಘಾಟಿಸಲು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಸಮ್ಮತಿ ಸೂಚಿಸಿದ್ದಾರೆ. ಹಾಗೂ ಎಪ್ರಿಲ್.14 ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಸಮಿತಿ ಆಶ್ರಯದಲ್ಲಿ ರಾಜ್ಯ ಮಟ್ಟದ ತೃತೀಯ ಸಾಹಿತ್ಯ ಸಮ್ಮೇಳನದ...
ಹೆಚ್ಚಿನ ಸುದ್ದಿ

ವೀರಕಂಭ ಗ್ರಾಮದ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ನಡೆದ ಕೋವಿಡ್ ಲಸಿಕಾ ಶಿಬಿರ -ಕಹಳೆ ನ್ಯೂಸ್

ಕಲ್ಲಡ್ಕ : ಆರೋಗ್ಯದ ವಿಚಾರವಾಗಿ ಯಾವುದೇ ರೀತಿಯ ಉದಾಸೀನ ಸಲ್ಲದು. ಸರಕಾರದ ವ್ಯವಸ್ಥೆಯು ಪ್ರತಿ ಹಂತದಲ್ಲೂ ನಿಧಿ೯ಷ್ಟತೆಯನ್ನು ಹೊಂದಿದ್ದು ಪಾರದವರ್ಶಕತೆಯನ್ನು ತೋರುತ್ತದೆ. 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ನೀಡುವ ಕೊರೋನಾ ಲಸಿಕೀರಕಣದ ಉದ್ದೇಶವೇ ಆರೋಗ್ಯ ಮತ್ತು ಸಧೃಢ ಸಮಾಜದ ನಿರ್ಮಾಣವಾಗಿದೆ. ಇದರ ಸದುಪಯೋಗ ಎಲ್ಲರೂ ಪಡೆದು ಆರೋಗ್ಯವಂತರಾಗಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರ ವಿಟ್ಲ ಇಲ್ಲಿನ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ರೀಮತಿ ಕುಸುಮಾ ರವರು ದ.ಕ.ಜಿ.ಪಂ.ಹಿ.ಪ್ರಾ. ಶಾಲೆ...
ಹೆಚ್ಚಿನ ಸುದ್ದಿ

ಉಪ್ಪಿನಂಗಡಿಯಲ್ಲಿ ಮಲ್ಲಿಗೆಗೆ ಆರ್ಡರ್ ನೀಡಿ ಅಂಗಡಿಯಾತನಿಂದಲೇ ಹಣ ಪಡೆದು ವಂಚಿಸಿದ ಖದೀಮ-ಕಹಳೆ ನ್ಯೂಸ್

ಉಪ್ಪಿನಂಗಡಿ : ಉಪ್ಪಿನಂಗಡಿಯಲ್ಲಿ ವ್ಯಕ್ತಿಯೋರ್ವ ಮಲ್ಲಿಗೆಗೆ ಆರ್ಡರ್ ನೀಡಿ ಅಂಗಡಿಯಾತನಿಂದಲೇ ಹಣ ಪಡೆದು ವಂಚಿಸಿದ ಘಟನೆ ನಡೆದಿದೆ. ನನ್ನ ಅಪ್ಪ ನಿವೃತ್ತ ಬ್ಯಾಂಕ್ ಆಫೀಸರ್, ಅವರು ನಿಮ್ಮಲ್ಲೇ ಖಾಯಂ ಹೂವು ಖರೀದಿ ಮಾಡುವುದು. ನಮ್ಮ ಮನೆಯಲ್ಲಿ ದೈವದ ಕೋಲ ಇದ್ದು, ಹಾಗಾಗಿ 15 ಅಟ್ಟಿ ಮಲ್ಲಿಗೆ ಬೇಕಾಗಿದೆ ಎಂದೆಲ್ಲಾ ಮಾತನಾಡಿ ವಿಶ್ವಾ ಮೂಡಿಸಿ, ಬಳಿಕ ಅಂಗಡಿಯವರ ಬಳಿಯಿಂದಲೇ ಹಣ ಪಡೆದುಕೊಂಡು ವಂಚಿಸಿದ್ದಾನೆ. ಬೈಕ್‍ನಲ್ಲಿ ಬಂದಿದ್ದ ವ್ಯಕ್ತಿ ಮುಖಕ್ಕೆ ಮಾಸ್ಕ್ ಧರಿಸಿಕೊಂಡೇ...
ಹೆಚ್ಚಿನ ಸುದ್ದಿ

ದಶಮಾನೋತ್ಸವದ ಸಂಭ್ರಮದಲ್ಲಿರುವ ಯುವಶಕ್ತಿ ಕಡೇಶಿವಾಲಯ -ಕಹಳೆ ನ್ಯೂಸ್

ದಶಮಾನೋತ್ಸವದ ಸಂಭ್ರಮದಲ್ಲಿರುವ ಯುವಶಕ್ತಿ ಕಡೇಶಿವಾಲಯ(ರಿ)ನಿಂದ ಕೊರೋನಾ ಸಂದರ್ಭದಲ್ಲಿ ಆರಂಭವಾದ ಯುವಶಕ್ತಿ ರಕ್ತನಿಧಿ ಇಲ್ಲಿಯವರೆಗೆ 3300+ ಯುನಿಟ್ ರಕ್ತದಾನ ನೀಡಿದೆ. ಹಾಗೂ ಇದರ ಮುಖ್ಯ ಉದ್ದೇಶ ನೇರ ರಕ್ತದಾನಿಗಳನ್ನು ಪ್ರೇರೇಪಿಸಿ ರಕ್ತದಾನ ಮಾಡಿಸುವುದು. ಮತ್ತು ಪುತ್ತೂರು, ಮಂಗಳೂರು, ದೇರಳಕಟ್ಟೆ,ಉಡುಪಿ, ಕಾಸರಗೋಡಿನಲ್ಲಿ ನಿರಂತರ ಪೂರೈಕೆಯಾಗುತ್ತಿದೆ. ಅಲ್ಲದೆ  ಎಲ್ಲಾ ಪ್ರದೇಶಗಳಲ್ಲಿಯೂ 10 ಜನರ ತಂಡ ಪರಸ್ಪರ ಮುಖಪರಿಚಯವೇ ಇಲ್ಲದ ಯುವಕರ ತಂಡ ಇಲ್ಲಿ ಕಾರ್ಯನಿರ್ವಹಿಸುತ್ತಿರುವುದು ವಿಶೇಷವಾಗಿದೆ. ಹಾಗೂ ವಿದ್ಯಾರ್ಥಿ ರಕ್ತನಿಧಿ ಅಗತ್ಯಕ್ಕೆ ಮಾತ್ರ ರಕ್ತದಾನ....
ಹೆಚ್ಚಿನ ಸುದ್ದಿ

ನೆಟ್ಟಾರು ಕುಡಿಯುವ ನೀರಿನ ಬೋರೆವೆಲ್ ಸುತ್ತ ಮಲಿನಗೊಳ್ಳದ ಹಾಗೆ ಶುಚಿಗೊಳಿಸಿದ ಬಿಜೆಪಿ ಕಾರ್ಯಕರ್ತರು-ಕಹಳೆ ನ್ಯೂಸ್

ಬೆಳ್ಳಾರೆ : ನೆಟ್ಟಾರು ಕುಡಿಯುವ ನೀರಿನ ಬೋರೆವೆಲ್ ಸುತ್ತ ಮಳೆ ನೀರು, ಇನ್ನಿತರ ಕಸ ಕಡ್ಡಿ ನಿಂತು ನೀರು ಮಲಿನಗೊಳ್ಳದ ಹಾಗೆ ಬೋರೆವೆಲ್ ಚೇಂಬರ್ ಸುತ್ತ ಶುಚಿಗೊಳಿಸುವ ಕೆಲಸವನ್ನು ನಿನ್ನೆ ರಾತ್ರಿ ಬಿಜೆಪಿ ಕಾರ್ಯಕರ್ತರಾದ ವೆಂಕಟರಮಣ ಗೌಡ, ವಸಂತ ನೆಟ್ಟಾರು, ಪ್ರವೀಣ್ ಚಾವಡಿಬಾಗಿಲು, ಶ್ರೀಜಿತ್ ರೈ ಮಣಿಕ್ಕಾರ ಹಾಗೂ ಕುಸುಮಾಧರ ನೆಟ್ಟಾರು ಮಾಡಿದರು.   ಇವರ ಈ ಸಮಾಜಮುಖಿ ಕಾರ್ಯ ಸಾರ್ವಜನಿಕರ ಹಾಗೂ ಕುಡಿಯುವ ನೀರಿನ ಬಳಕೆದಾರರ ವ್ಯಾಪಕ ಶ್ಲಾಘನೆಗೆ...
ಹೆಚ್ಚಿನ ಸುದ್ದಿ

ಪುತ್ತೂರು ಮಹಾಲಿಂಗೇಶನ ಗುಣಗಾನ ಮಾಡಿದ ನಾಲ್ಕೂವರೆ ವರ್ಷದ ಜ್ಞಾನ-ಕಹಳೆ ನ್ಯೂಸ್

ಲೇಖನ : ಶುಭ್ರ.ಪುತ್ರಕಳ, ಪ್ರಥಮ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಕಾಲೇಜು ಪುತ್ತೂರು ಅನೇಕರು ಮಾತನಾಡೋದನ್ನು ಕಲಿಯೋಕೆ ತುಂಬಾ ಸಮಯ ತೆಗೆದು ಕೊಳ್ಳುತ್ತಾರೆ, ಅಂತದರಲ್ಲಿ ಹಾಡನ್ನು ಕೇಳಿ ಬಾಯಿಪಾಠ ಮಾಡಿ ಹಾಡೋದಂತು ಬಹುದೂರದ ಮಾತು ಬಿಡಿ. ಅಂತದರಲ್ಲಿ ಇಲ್ಲೋರ್ವೆ ಪುಟಾಣಿ ಪೋರಿ ಮೂರುವರೆ ವರ್ಷದಿಂದಲೇ ಹಾಡುವುದನ್ನು ಕಲಿತು ,ತನ್ನ ಸ್ಪಷ್ಟ ಉಚ್ಚಾರ, ಮುದ್ದು ಮಾತು, ಕಿಲಕಿಲ ನಗುವಿನಿಂದ ಹಲವರನ್ನು ಮೂಗಮೇಲೆ ಬೆರಳಿಟ್ಟು ಕೊಳ್ಳುವಂತೆ ಮಾಡಿದ್ದು ಸುಳ್ಳಲ್ಲ. ಈ ಹಿಂದೆ ಕೊರಗಜ್ಜನನ್ನು ಸ್ತುತಿಸಿ...
1 58 59 60 61 62 174
Page 60 of 174