ವಿಟ್ಲದಲ್ಲಿ ಹೆಚ್ಚುತ್ತಿದೆ ಹುಚ್ಚು ನಾಯಿಗಳ ಹಾವಳಿ, ಹುಚ್ಚು ನಾಯಿ ಹಿಡಿಯುವಲ್ಲಿ ಯಶಸ್ವಿಯಾದ ಫ್ರೆಂಡ್ಸ್ ವಿಟ್ಲ ಮುರಳೀಧರ ಅವರ ತಂಡ- ಕಹಳೆ ನ್ಯೂಸ್
ವಿಟ್ಲ: ವಿಟ್ಲ ಪರಿಸರದಲ್ಲಿ ಹುಚ್ಚು ನಾಯಿಯೊಂದು ಮಕ್ಕಳು ಸೇರಿದಂತೆ ಒಟ್ಟು ಏಳು ಮಂದಿಗೆ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ, ಇವರುಗಳು ಚಂದಳಿಕೆ ನಿವಾಸಿ ಅಹರಾಜ್ , ಬೊಬ್ಬೆಕೇರಿ ನಿವಾಸಿ ಮೌಸೀಫ್, ಇರಾ ನಿವಾಸಿ ಮುಸ್ತಫಾ, ವಿಟ್ಲ ಕಸಬಾ ನಿವಾಸಿ ಅನಿರುದ್ಧು, ಕಡಂಬು ನಿವಾಸಿ ರಾಧಾಕೃಷ್ಣ, ಅಳಿಕೆ ನಿವಾಸಿ ಭಾಸ್ಕರ್, ಎಂಬುದು ತಿಳಿದು ಬಂದಿದೆ, ನಾಯಿ ಕಡಿತದಿಂದ ಗಾಯಗೊಂಡ ಅವರು ವಿಟ್ಲ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡ್ರು, ಆರು ಮಂದಿಯಲ್ಲಿ...







