Saturday, March 14, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ವಿಟ್ಲದಲ್ಲಿ ಹೆಚ್ಚುತ್ತಿದೆ ಹುಚ್ಚು ನಾಯಿಗಳ ಹಾವಳಿ, ಹುಚ್ಚು ನಾಯಿ ಹಿಡಿಯುವಲ್ಲಿ ಯಶಸ್ವಿಯಾದ ಫ್ರೆಂಡ್ಸ್ ವಿಟ್ಲ ಮುರಳೀಧರ ಅವರ ತಂಡ- ಕಹಳೆ ನ್ಯೂಸ್

ವಿಟ್ಲ: ವಿಟ್ಲ ಪರಿಸರದಲ್ಲಿ ಹುಚ್ಚು ನಾಯಿಯೊಂದು ಮಕ್ಕಳು ಸೇರಿದಂತೆ ಒಟ್ಟು ಏಳು ಮಂದಿಗೆ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ, ಇವರುಗಳು ಚಂದಳಿಕೆ ನಿವಾಸಿ ಅಹರಾಜ್ , ಬೊಬ್ಬೆಕೇರಿ ನಿವಾಸಿ ಮೌಸೀಫ್, ಇರಾ ನಿವಾಸಿ ಮುಸ್ತಫಾ, ವಿಟ್ಲ ಕಸಬಾ ನಿವಾಸಿ ಅನಿರುದ್ಧು, ಕಡಂಬು ನಿವಾಸಿ ರಾಧಾಕೃಷ್ಣ, ಅಳಿಕೆ ನಿವಾಸಿ ಭಾಸ್ಕರ್, ಎಂಬುದು ತಿಳಿದು ಬಂದಿದೆ, ನಾಯಿ ಕಡಿತದಿಂದ ಗಾಯಗೊಂಡ ಅವರು ವಿಟ್ಲ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡ್ರು, ಆರು ಮಂದಿಯಲ್ಲಿ...
ಹೆಚ್ಚಿನ ಸುದ್ದಿ

ಜನವರಿ 1ರಿಂದ ಈ ಕಾರಣಕ್ಕೆ ಬದಲಾಗಲಿದೆ ‘ಬಾಟಲಿ ನೀರಿನ ರುಚಿ’ – ಕಹಳೆ ನ್ಯೂಸ್

ನವದೆಹಲಿ : ಭಾರತೀಯ ಆಹಾರ ಸುರಕ್ಷತಾ ಮಾನದಂಡ ಗಳ ಪ್ರಾಧಿಕಾರ (ಎಫ್ ಎಸ್ ಎಸ್ ಎಐ) ಹೊಸ ಮಾರ್ಗಸೂಚಿಗಳ ಪ್ರಕಾರ ಜನವರಿ 1ರಿಂದ ಅನ್ವಯವಾಗುವಂತೆ ಎಲ್ಲಾ ಪ್ಯಾಕೇಜಿಂಗ್ ನಲ್ಲಿ 20 ಮಿ.ಗ್ರಾಂ ಕ್ಯಾಲ್ಸಿಯಂ ಮತ್ತು 10 ಮಿಗ್ರಾಂ ಮೆಗ್ನೀಶಿಯಂ ಅನ್ನು ಎಲ್ಲಾ ಪ್ಯಾಕೇಜಿಂಗ್ ನಲ್ಲಿ ಸೇರಿಸುವಂತೆ ಎಲ್ಲಾ ಪ್ಯಾಕೇಜ್ಡ್ ವಾಟರ್ ತಯಾರಕರಿಗೆ ಸೂಚನೆ ನೀಡಿದೆ. ಖನಿಜಗಳು ಆರೋಗ್ಯಕ್ಕೆ ಅತಿ ಮುಖ್ಯ ವೆಂದು ಪರಿಗಣಿಸಲ್ಪಟ್ಟಿರುವುದರಿಂದ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ ಜಿಟಿ)...
ಹೆಚ್ಚಿನ ಸುದ್ದಿ

ಮಾಣಿ ಮೈಸೂರು ಹೆದ್ದಾರಿಯ ಕೊಡಾಜೆಯಲ್ಲಿ ರಿಡ್ಸ್ ಹಾಗೂ ವ್ಯಾಗನಾರ್ ಕಾರುಗಳ ನಡುವೆ ಭೀಕರ ಅಪಘಾತ-ಕಹಳೆ ನ್ಯೂಸ್

ವಿಟ್ಲ: ರಿಡ್ಸ್ ಹಾಗೂ ವ್ಯಾಗನಾರ್ ಕಾರುಗಳ ನಡುವೆ ಅಪಘಾತ ಸಂಭವಿಸಿ ವ್ಯಾಗನಾರ್ ಕಾರಿನ ಚಾಲಕ ನಯಾಜ್ ಗಂಭೀರ ಗಾಯಗೊಂಡಿದ್ದು, ಸಂಬಂಧಿಗಳಾದ ಸಫಾ ಹಾಗೂ ಚಿಕ್ಕ ಮಗು ಸಣ್ಣಪುಟ್ಟ ಗಾಯಗೊಂಡ ಘಟನೆ ಮಾಣಿ ಮೈಸೂರು ಹೆದ್ದಾರಿಯ ಕೊಡಾಜೆಯಲ್ಲಿ ಗುರುವಾರ ನಡೆದಿದೆ. ಮಾಣಿ ಮೂಲದವರಾದ ಇವರು ನೇರಳಕಟ್ಟೆ ಮದುವೆ ಹಾಲ್ ನಿಂದ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ವ್ಯಾಗನಾರ್ ಕಾರಿನಲ್ಲಿ ಹಿಂತಿರುಗುತ್ತಿದ್ದ ವೇಳೆ ಮಾಣಿ ಕಡೆಯಿಂದ ಬಂದ ರಿಡ್ಜ್ ಕಾರು ನಡುವೆ ಪೆರಾಜೆ...
ಹೆಚ್ಚಿನ ಸುದ್ದಿ

ಕರ್ನಾಟಕ ಬಂದ್: ಬೆಂಗಳೂರಲ್ಲಿ ನೂರಕ್ಕೂ ಹೆಚ್ಚು ರೌಡಿಶೀಟರ್‌ಗಳನ್ನು ವಶಕ್ಕೆ ಪಡೆದ ಪೊಲೀಸರು – ಕಹಳೆ ನ್ಯೂಸ್

ಬೆಂಗಳೂರು: ಕನ್ನಡಪರ ಸಂಘಟನೆಗಳು ರಾಜ್ಯಾದ್ಯಂತ್ ಬಂದ್‌ಗೆ ಕರೆ ನೀಡಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆವಹಿಸಲು 100ಕ್ಕೂ ಹೆಚ್ಚು ರೌಡಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಂದು ಮರಾಠ ಅಭಿವೃದ್ಧಿ ಸ್ಥಾಪನೆ ವಿರೋಧಿಸಿ ಹಲವು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.ಇಂದು ಬೆಳಗ್ಗೆ ಟೌನ್‌ಹಾಲ್‌ನಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಕನ್ನಡ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ಹೊರಡಲಿದ್ದಾರೆ. ಹೀಗಾಗಿ ಟೌನ್ ಹಾಲ್ ಬಳಿ ಪೊಲೀಸ್ ಭದ್ರತೆ ಹೆಚ್ಚು ಮಾಡಲಾಗಿದೆ. ಒಬ್ಬರು ಇಬ್ಬರು ಎಸಿಪಿ, ಒಬ್ಬರು...
ಹೆಚ್ಚಿನ ಸುದ್ದಿ

BREAKING NEWS – ನಟಿ ರಾಗಿಣಿಗೆ `ಸುಪ್ರೀಂಕೋರ್ಟ್’ ಬಿಗ್ ಶಾಕ್ : ಜಾಮೀನು ಅರ್ಜಿ ಜನವರಿಗೆ ಮುಂದೂಡಿಕೆ – ಕಹಳೆ ನ್ಯೂಸ್

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಸಂಬಂಧ ನಟಿ ರಾಗಿಣಿಗೆ ಸುಪ್ರೀಂಕೋರ್ಟ್ ಬಿಗ್ ಶಾಕ್ ನೀಡಿದ್ದು, ರಾಗಿಣಿ ಜಾಮೀನು ಅರ್ಜಿ ವಿಚಾರಣೆಯನ್ನೂ ಸುಪ್ರೀಂಕೋರ್ಟ್ ಜನವರಿಗೆ ಮುಂದೂಡಿದೆ. ನಟಿ ರಾಗಿಣಿ ಪರ ವಕೀಲರು ಜಾಮೀನಿಗಾಗಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಜಾಮೀನು ಅರ್ಜಿವಿಚಾರಣೆಯನ್ನು ಜನವರಿಗೆ ಮುಂದೂಡಿದೆ. ಸುಪ್ರಿಂಕೋರ್ಟ್ ರಾಗಿಣಿ ವಿಚಾರಣೆಯನ್ನು ನಡೆಸಿ ಪ್ರತಿಕ್ರಿಯೆ ನೀಡುವಂತೆ ಸಿಸಿಬಿ ಪೊಲೀಸರಿಗೆ ನೋಟಿಸ್ ನೀಡಿದೆ....
ಹೆಚ್ಚಿನ ಸುದ್ದಿ

ಮುಂದಿನ ಬಜೆಟ್ ನಲ್ಲಿ ಭಾರತದ ಅಭಿವೃದ್ಧಿ ದರ ಹೆಚ್ಚಿಸಲು ಗಮನ : ನಿರ್ಮಲಾ ಸೀತಾರಾಮನ್ – ಕಹಳೆ ನ್ಯೂಸ್

ನವದೆಹಲಿ : ಮುಂದಿನ ಕೇಂದ್ರ ಬಜೆಟ್ ಭಾರತದ ಅಭಿವೃದ್ಧಿ ದರವನ್ನು ಹೆಚ್ಚಿಸುವತ್ತ ಗಮನ ಹರಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಭಾರತದ ಅರ್ಥ ವ್ಯವಸ್ಥೆ 2021-22ರಲ್ಲಿ ಪ್ರಗತಿ ಸಾಧಿಸಲಿದ್ದು, ಮುಂದಿನ ಫೆಬ್ರವರಿಯಲ್ಲಿ ಬಜೆಟ್ ನಲ್ಲಿ ಹೆಚ್ಚಿನ ವೆಚ್ಚ ಮಾಡುವ ಮೂಲಕ ಮುಂದಿನ 4-5 ವರ್ಷಗಳಲ್ಲಿ ಇನ್ನಷ್ಟು ಬಲಿಷ್ಠ ಬೆಳವಣಿಗೆಗೆ ಅಡಿಪಾಯ ಹಾಕಲಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ. '2021-22 ಬಹಳ ದೊಡ್ಡ, ಉತ್ತಮ ಟ್ರ್ಯಾಕ್ಷನ್ ವರ್ಷವಾಗಿದ್ದು, ನಿಜವಾಗಿಯೂ...
ಹೆಚ್ಚಿನ ಸುದ್ದಿ

28 ವರ್ಷ ಮಗನನ್ನು ಕೋಣೆಯಲ್ಲಿ ಕೂಡಿಹಾಕಿದ ತಾಯಿ! – ಕಹಳೆ ನ್ಯೂಸ್

ಸ್ಟಾಕ್​ಹೋಮ್​ : ಆತ ಇನ್ನೂ ಚಿಕ್ಕ ಬಾಲಕ. ಆಗತಾನೇ ಪ್ರೈಮರಿ ಮುಗಿಸಿದ್ದ 13ರ ಹರೆಯದ ಬಾಲಕ. ಅದೇನು ಕಾರಣವೋ ತಿಳಿದಿಲ್ಲ. ಅದೊಂದು ದಿನ ಆತನ ತಾಯಿ ಮಗನನ್ನು ಕೋಣೆಯಲ್ಲಿ ಕೂಡಿಹಾಕಿಬಿಟ್ಟಳು. ದಿನಗಳು ಉರುಳಿ… ವರ್ಷಗಳು ಉರುಳಿದರೂ ಮಗ ಮಾತ್ರ ಅದೇ ಕೋಣೆಯಲ್ಲಿಯೇ ಬಂಧಿಯಾಗಿದ್ದ…. ಇದೀಗ ಆ ಬಾಲಕ 41 ವರ್ಷದ ವ್ಯಕ್ತಿ! ಆದರೆ ಅದೇ ಕೋಣೆ, ಅದೇ ಬಂಧನ… ಅಂದರೆ 28 ವರ್ಷ ಅದೇ ಕೋಣೆಯಲ್ಲಿ ಬಂಧಿಯಾಗಿದ್ದ ಆ ಬಾಲಕ....
ಹೆಚ್ಚಿನ ಸುದ್ದಿ

ಅತ್ಯುತ್ತಮ ವ್ಯವಹಾರ ನಿಮಿತ್ತ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಕುಟಕ್ಕೆ ದ್ವಿತೀಯ ಸ್ಥಾನ-ಕಹಳೆ ನ್ಯೂಸ್

ಪದ್ಮುಂಜ: ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅತ್ಯುತ್ತಮ ವ್ಯವಹಾರ ನಿಮಿತ್ತ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘ ನಿಯಮಿತದಲ್ಲಿ ಅತ್ಯುತ್ತಮ ವ್ಯವಹಾರಮಾಡುವ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ನೀಡುವ 2019/20ನೇ ಸಾಲಿನ ಪ್ರಶಸ್ತಿಯನ್ನ ಬೆಳ್ತಂಗಡಿ ತಾಲೂಕು ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ದ್ವಿತೀಯ ಸ್ಥಾನವನ್ನು ತನ್ನ ಮುಡಿಗೇರಿಸಿಕೊಂಡಿದೆ. ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ...
1 137 138 139 140 141 174
Page 139 of 174