ಸಿದ್ದರಾಮಯ್ಯನವರು ಕೈಗೆಟುಕದ ದ್ರಾಕ್ಷಿ ಹುಳಿ ಎಂದ ನರಿ ಕತೆ ಹೇಳಿದರೆ ಯಾರು ಕೇಳುವುದಿಲ್ಲ; ಸಿ.ಟಿ.ರವಿ- ಕಹಳೆ ನ್ಯೂಸ್
ಚಿಕ್ಕಮಗಳೂರು: ಬಿಜೆಪಿಯನ್ನು ಅಧಿಕಾರದಿಂದ ಈ ಹಿಂದೆ ಕೆಳಗಿಳಿಸಬೇಕೆಂದು ಜೆಡಿಎಸ್ ನ ಜೊತೆಗೆ ಒಂದಾಗಿದ್ದ ಸಿದ್ಯರಾಮಯ್ಯ ಈಗ ಕೈಗೆಟುಕುವ ದ್ರಾಕ್ಷಿ ಹುಳಿ ಎಂದು ನರಿ ಕತೆ ಹೇಳಿದರೆ ಯಾರು ಕೇಳುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಹಾಗೆಯೇ ಚಾಮುಂಡೇಶ್ವರಿ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಎರಡು ಸೇರಿ ಸೋಲಿಸಿದರು ಎಂದು ಸಿದ್ದರಾಮಯ್ಯ ಹೇಳಿದ್ದು, ಎರಡೂ ಪಕ್ಷ ಒಳ ಒಪ್ಪಂದ ಮಾಡಿಕೊಂಡಿದ್ದರೆ ಎಂದು ಅವರು ಬಾದಾಮಿಯಲ್ಲೂ...







