Saturday, March 14, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಸಿದ್ದರಾಮಯ್ಯನವರು ಕೈಗೆಟುಕದ ದ್ರಾಕ್ಷಿ ಹುಳಿ ಎಂದ ನರಿ ಕತೆ ಹೇಳಿದರೆ ಯಾರು ಕೇಳುವುದಿಲ್ಲ; ಸಿ.ಟಿ.ರವಿ- ಕಹಳೆ ನ್ಯೂಸ್

ಚಿಕ್ಕಮಗಳೂರು: ಬಿಜೆಪಿಯನ್ನು ಅಧಿಕಾರದಿಂದ ಈ ಹಿಂದೆ ಕೆಳಗಿಳಿಸಬೇಕೆಂದು ಜೆಡಿಎಸ್ ನ ಜೊತೆಗೆ ಒಂದಾಗಿದ್ದ ಸಿದ್ಯರಾಮಯ್ಯ ಈಗ ಕೈಗೆಟುಕುವ ದ್ರಾಕ್ಷಿ ಹುಳಿ ಎಂದು ನರಿ ಕತೆ ಹೇಳಿದರೆ ಯಾರು ಕೇಳುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಹಾಗೆಯೇ ಚಾಮುಂಡೇಶ್ವರಿ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಎರಡು ಸೇರಿ ಸೋಲಿಸಿದರು ಎಂದು ಸಿದ್ದರಾಮಯ್ಯ ಹೇಳಿದ್ದು, ಎರಡೂ ಪಕ್ಷ ಒಳ ಒಪ್ಪಂದ ಮಾಡಿಕೊಂಡಿದ್ದರೆ ಎಂದು ಅವರು ಬಾದಾಮಿಯಲ್ಲೂ...
ಹೆಚ್ಚಿನ ಸುದ್ದಿ

ಸೇನಾ ಸಂಘರ್ಷದ ಬಗ್ಗೆ ರಾಜತಾಂತ್ರಿಕ ಮಾತುಕತೆಯನ್ನು ಪುನಾರಾರಂಭಿಸಿದ ಭಾರತ ಮತ್ತು ಚೀನಾ- ಕಹಳೆ ನ್ಯೂಸ್

ನವದೆಹಲಿ: ಸೇನಾ ಸಂಘರ್ಷದ ಬಗ್ಗೆ ರಾಜತಾಂತ್ರಿಕ ಮಾತುಯನ್ನ ಪುನಾರಾರಂಭಿಸಿದ ಭಾರತ ಮತ್ತು ಚೀನಾ ಲಡಾಖ್ ನಲ್ಲಿರುವ ವಾಸ್ತವ ನಿಯಂತ್ರಣ ರೇಖೆಯಲ್ಲಿ ಘರ್ಷಣೆ ನಡೆಯುವಂತಹ ಎಲ್ಲಾ ಸ್ಥಳಗಳಿಂದಲೂ ಅತ್ಯಂತ ಶೀಘ್ರದಲ್ಲೇ ಭಾರತ ಹಾಗೂ ಚೀನಾ ಯೋಧರು ವಾಷಸ್ ಹಿಂದಿರುವ ‌ನಿಟ್ಟಿನಲ್ಲಿ‌ ಕೆಲಸ ಮುಂದುವರಿಸಲು ಒಪ್ಪಂದ ಮಾಡಿಕೊಂಡಿದೆ. ಹಾಗೆ "ಎಲ್ಎಸಿಯಲ್ಲಿ ನಿಯೋಜನೆಗೊಂಡಿರುವ ಎಲ್ಲ ಯೋಧರನ್ನು ಕೂಡಲೇ ಹಿಂದಕ್ಕೆ ಸರಿಸುವ ನಿಟ್ಟಿನಲ್ಲಿ ಮುಂದಿನ ಹಂತದ ಸೇನಾ ಅಧಿಕಾರಿಗಳ ಮಟ್ಟದ ಮಾತುಕತೆಯು ತಕ್ಷಣ ನಡೆಯಬೇಕು ಎನ್ನುವುದನ್ನೂ...
ಹೆಚ್ಚಿನ ಸುದ್ದಿ

‘ಶುಭ ಕಾರ್ಯ’ದಲ್ಲಿ ಹಣವನ್ನು ಉಡುಗೊರೆಯಾಗಿ ಕೊಡುವಾಗ ರೂ.1 ಸೇರಿಸಿ ಕೊಡುತ್ತಾರೆ ಯಾಕೆ ಗೊತ್ತಾ? – ಕಹಳೆ ನ್ಯೂಸ್

ನಾವು ಹಿಂದೂಗಳ ಶುಭ ಕಾರ್ಯಗಳಲ್ಲಿ 11,21, 51,101,1001 ಈ ರೀತಿ ಹೆಚ್ಚುವರಿಯಾಗಿ ಒಂದು ರೂಪಾಯಿ ನಾಣ್ಯ ನೀಡುವ ಪದ್ಧತಿಯನ್ನ ನೋಡಿದ್ದೇವೆ ಅಲ್ವಾ. ಹಾಗಾದ್ರೆ, ಈ ರೀತಿ ಒಂದು ರೂಪಾಯಿ ನೀಡೋದ್ಯಾಕೆ ಗೊತ್ತಾ? ಶುಭ ಕಾರ್ಯಕ್ಕೂ ಈ ಒಂದು ರೂಪಾಯಿಗೂ ಇರುವ ನಂಟಾದ್ರು ಏನು..? ಅಸಲಿಗೆ ಈ ಒಂದು ರೂಪಾಯಿಯ ಗುಟ್ಟೇನು..? ಇಲ್ಲಿದೆ ನೋಡಿ ಮಾಹಿತಿ. ಹೌದು, ನಮ್ಮ ಸುಸಂಸ್ಕೃತ ಭಾರತದಲ್ಲಿ ಶುಭಕಾರ್ಯಗಳಿಗೆ ಅತಿಥಿಗಳಾಗಿ ಹೋದಾಗ ಅಂದ್ರೆ, ಮದುವೆ, ಹುಟ್ಟು ಹಬ್ಬ,ಆರತಕ್ಷತೆಗಳಲ್ಲಿ...
ಹೆಚ್ಚಿನ ಸುದ್ದಿ

ಎಲ್ಲಾ ಕಾರ್ ಗಳಿಗೆ ಏರ್ ಬ್ಯಾಗ್ ಕಡ್ಡಾಯ : ಕೇಂದ್ರ ಸರ್ಕಾರದಿಂದ ಕರಡು ಅಧಿಸೂಚನೆ ಬಿಡುಗಡೆ – ಕಹಳೆ ನ್ಯೂಸ್

ನವದೆಹಲಿ: ಎಕಾನಮಿ ಮಾಡೆಲ್ ಗಳು ಸೇರಿದಂತೆ ಎಲ್ಲಾ ಕಾರುಗಳಿಗೆ ಮುಂದಿನ ಸೀಟಿನಲ್ಲಿ ಕೂರುವ ಪ್ರಯಾಣಿಕರನ್ನು ರಕ್ಷಣೆ ಮಾಡುವ ಸಲುವಾಗಿ, ಏರ್ ಬ್ಯಾಗ್ ಅನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ಅಂಥ ಕೇಂದ್ರ ಸರ್ಕಾರ ಶೀಘ್ರದಲ್ಲೇ ಆದೇಶ ನೀಡಲಿದೆ ಎನ್ನಲಾಗಿದೆ.'ಅಪಘಾತಸಂಭವಿಸಿದಾಗ ವಾಹನಗಳನ್ನು ರಕ್ಷಿಸಲು ಗರಿಷ್ಠ ವೈಶಿಷ್ಟ್ಯಗಳನ್ನು ಹೊಂದಿರಬೇಕು ಎಂಬ ಒಮ್ಮತಾಭಿಪ್ರಾಯವು ಜಗತ್ತಿನಾದ್ಯಂತ ಇದೆ. ವೆಚ್ಚ ಗಳಹೊರತಾಗಿಯೂ ಸುರಕ್ಷತಾ ವೈಶಿಷ್ಟ್ಯಗಳ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ನಾವು ಸ್ಪಷ್ಟಪಡಿಸಿದ್ದೇವೆ' ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ....
ಹೆಚ್ಚಿನ ಸುದ್ದಿ

ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ‘ಬಿಗ್‌ ಟ್ವಿಸ್ಟ್‌’: ಬೆಚ್ಚಿ ಬೀಳಿಸಿದೆ ‘ಸಿಬಿಐಯ ಚಾರ್ಜ್ ಶೀಟ್’ – ಕಹಳೆ ನ್ಯೂಸ್

ಹತ್ರಾಸ್ ಪ್ರಕರಣದಲ್ಲಿ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಾಲ್ವರು ಮೇಲ್ಜಾತಿಯ ಆರೋಪಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ದೋಷಾರೋಪ ಪಟ್ಟಿ ಸಲ್ಲಿಸಿದೆ. ಈ ಹಿಂದೆ ಉತ್ತರ ಪ್ರದೇಶ ಪೊಲೀಸರು ಸಂತ್ರಸ್ತೆಯನ್ನು ಸಾಮೂಹಿಕ ಅತ್ಯಾಚಾರ ಮಾಡಿಲ್ಲ ಎಂದು ಹೇಳಿದ್ದರು. ಆದರೆ, ಸಂತ್ರಸ್ತೆಯನ್ನು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದೆ ಎಂದು ಸಿಬಿಐ ಹೇಳಿದೆ. ಎಸ್‌ಸಿ ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ವಿಶೇಷ ವರದಿ ಸಲ್ಲಿಸಲಾಗಿದೆ;...
ಹೆಚ್ಚಿನ ಸುದ್ದಿ

ಪಶ್ಚಿಮ ಬಂಗಾಳದ ಆಡಳಿತದಲ್ಲಿ ಕೇಂದ್ರದ ಹಸ್ತಕ್ಷೇಪವನ್ನು ಖಂಡಿಸುತ್ತೇನೆ; ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್-ಕಹಳೆ ನ್ಯೂಸ್

ನವದೆಹಲಿ: ದೆಹಲಿ ಸಿಎಂ ಅರವಿಂದ ಕೇಜಿವಾಲ್ ಅವರು "ಪಶ್ಚಿಮ ಬಂಗಾಳದ ಮೂವರು ಐಪಿಎಸ್ ಅಧಿಕಾರಿಗಳನ್ನು ಕೇಂದ್ರದ ಸೇವೆಗೆ ವರ್ಗಾವಣೆ ಮಾಡಿದ ಕೇಂದ್ರದ ಹಸ್ತಕ್ಷೇಪವನ್ನು ನಾನು ಖಂಡಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ. ಹಾಗೆಯೇ ಚುನಾವಣೆ ನಡೆಯುವ ಮುನ್ನವೇ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕೇಂದ್ರದ ಸೇವೆಗೆ ಕರೆಸಿಕೊಳ್ಳುವ ಮುಖೇನ ರಾಜ್ಯದ ಹಕ್ಕುಗಳನ್ನು ಆಕ್ರಮಿಸಿದಂತಾಗಿದ್ದು, ಇದು ಒಕ್ಕೂಟದ ಮೇಲಿನ ಆಕ್ರಮಣ ಮತ್ತು ಅಸ್ಥಿರಗೊಳಿಸುವ ಯತ್ನವಾಗಿದೆ ಎಂದು ಆರೋಪಿಸಿದ್ದಾರೆ. ಹಾಗೆಯೇ ಇತ್ತೀಚಿಗೆ ಪಶ್ಚಿಮ ಬಂಗಾಳಕ್ಕೆ ಭೇಟಿ...
ಹೆಚ್ಚಿನ ಸುದ್ದಿ

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷಕ್ಕೆ ರಾಜೀನಾಮೆ ನೀಡಿದ ಶಾಸಕ ಶಿಲ್ಭದ್ರ ದತ್ತ -ಕಹಳೆ ನ್ಯೂಸ್

ಕೊಲ್ಕತ್ತಾ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ಶಿಲ್ಭದ್ರ ದತ್ತ ಅವರು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜೀನಾಮೆ ನೀಡಿದ್ದಾರೆ. ನಿನ್ನೆ ಸುವೇಂದು ಅಧಿಕಾರಿ ಹಾಗೂ ಜಿತೇಂದ್ರ ತಿವಾರಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದು, ಇಂದು ಬೆಳಿಗ್ಗೆ ತೃಣಮೂಲ ಕಾಂಗ್ರೆಸ್‌ ಸದಸ್ಯತ್ವದ ಸ್ಥಾನಕ್ಕೆ ಶಾಸಕ ಶಿಲ್ಭದ್ರ ದತ್ತ ರಾಜೀನಾಮೆ ನೀಡಿದ್ದಾರೆ. ಹಾಗೆಯೇ ಪಶ್ಚಿಮ ಬಂಗಾಳಕ್ಕೆ ಅಮಿತ್‌ ಶಾ ಭೇಟಿ ನೀಡುತ್ತಿದ್ದು, ಅಮಿತ್ ಶಾ ಸಮ್ಮುಖದಲ್ಲಿ ಇನ್ನು...
ಹೆಚ್ಚಿನ ಸುದ್ದಿ

ಬೈಲಹೊಂಗಲ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಎಣ್ಣೆ ದರ್ಬಾರ್; 40 ಸಾವಿರ ಮೌಲ್ಯದ ಅಕ್ರಮ ಮದ್ಯ ವಶ- ಕಹಳೆ ನ್ಯೂಸ್

ಬೆಳಗಾವಿ:ಪಟ್ಟಣದ ಅಬಕಾರಿ ಇಲಾಖೆ ಅಧಿಕಾರಿಗಳು ಬೈಲಹೊಂಗಲ ಸಮೀಪದ ಗದ್ದಿಕರವಿನ ಕೊಪ್ಪ‌ ಗ್ರಾಮಕ್ಕೆ ಹೋಗುವ ಪ್ರಮುಖ ರಸ್ತೆಯಲ್ಲಿ ಅಕ್ರಮ ಸಾರಾಯಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಗದ್ದಿಕರವಿನಕೊಪ್ಪ ಗ್ರಾಮದ ನಾಗಪ್ಪ ಬಸವಂತಪ್ಪ ಚಿಕ್ಕಪ್ಪ ನವರನಿಂದ 40 ಸಾವಿರ ಮೌಲ್ಯದ 26 ಲೀ‌. ಮದ್ಯ ಮತ್ತು ಮೋಟಾರು ಸೈಕಲ್‌ ನನ್ನು ವಶಪಡಿಸಿಕೊಳ್ಳಲಾಗಿದೆ. ಈತ ಗ್ರಾಮ ಪಂಚಾಯತಿ ಚುನಾವಣೆ ಪ್ರಯುಕ್ತ ಎಂ.ಕೆ.ಹುಬ್ಬಳ್ಳಿಯಿಂದ ಗದ್ದಿಕರವಿನಕೊಪ್ಪ ಗ್ರಾಮಕ್ಕೆ ಸಾಗಾಟ ಮಾಡುತ್ತಿದ್ದನೆಂದು ಅಬಕಾರಿ ಇಲಾಖೆ ಅಧಿಕಾರಿಗಳು...
1 128 129 130 131 132 174
Page 130 of 174