Wednesday, March 18, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ವಿಶ್ವ ಹಿಂದು ಪರಿಷದ್ ಮಂಗಳೂರು ವಿಭಾಗದ ಕಾರ್ಯದರ್ಶಿ ಶರಣ್ ಪಂಪ್ವೆಲ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ಸಂದೇಶ; ಕ್ರಮಗೊಳ್ಳುವಂತೆ ಜಿಲ್ಲಾ ಪೊಲೀಸ್ ಲಕ್ಷ್ಮೀ ಪ್ರಸಾದ್ ಅವರಿಗೆ ಮನವಿ-ಕಹಳೆ ನ್ಯೂಸ್

ವಿಶ್ವ ಹಿಂದು ಪರಿಷದ್ ಮಂಗಳೂರು ವಿಭಾಗದ ಕಾರ್ಯದರ್ಶಿಯಾದ ಶರಣ್ ಪಂಪ್ವೆಲ್ ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ಸಂದೇಶವನ್ನು ಹರಿಯ ಬಿಟ್ಟವರ ವಿರುದ್ಧ ಕ್ರಮಗೊಳ್ಳಬೇಕೆಂದು ಆಗ್ರಹಿಸಿ ವಿಶ್ವ ಹಿಂದು ಪರಿಷದ್ ಪುತ್ತೂರು ಪ್ರಖಂಡದ ವತಿಯಿಂದ ಪುತ್ತೂರು ನಗರ ಠಾಣೆ ಎಸ್‍ಐ ಜಂಬುರಾಜ್ ಮಹಾಜನ್ ಅವರ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷದ್ ಪುತ್ತೂರು ಪ್ರಖಂಡ ಸಹಕಾರ್ಯದರ್ಶಿ ವಿಶಾಖ್...
ಹೆಚ್ಚಿನ ಸುದ್ದಿ

ಶತ್ರುಗಳು ನಮ್ಮ ವಿರೋಧಿಗಳಲ್ಲ, ಅವರು ನಮ್ಮ ಅಭಿಮಾನಿಗಳು-ಕಹಳೆ ನ್ಯೂಸ್

ನಾವೆಲ್ಲರೂ ಜೀವನದಲ್ಲಿ ಹಲವು ಮೆಟ್ಟಿಲು ಹತ್ತುತ್ತ ಹಲವಾರು ಜನರೊಂದಿಗೆ ಬೆರೆಯುತ್ತಿವೆ. ಜೀವನದಲ್ಲಿ ಸಿಕ್ಕ ಹಲವು ಜನರಲ್ಲಿ ಕೆಲವರು ನಿಜವಾದ ಸ್ನೇಹಿತರಾಗುತ್ತಾರೆ ಮತ್ತು ಕೆಲವು ಶತ್ರುಗಳಾಗುತ್ತಾರೆ. ಆದರೆ ಶತ್ರುಗಳನ್ನು ನಾವು ಯಾವತ್ತು ವಿರೋಧಿಗಳು ಎಂದು ಭಾವಿಸಬಾರದು ಅವರು ನಮ್ಮ ಅಭಿಮಾನಿಗಳು. ಏಕೆಂದರೆ ದಿನದ 24 ಗಂಟೆಯೂ ನಮ್ಮ ಬಗ್ಗೆ ಯೋಚಿಸುತ್ತ ನಮ್ಮನ್ನು ಹೇಗೆ ತಡೆಯುವುದು ಮತ್ತು ನಮ್ಮನ್ನು ಹೇಗೆ ಸಮಸ್ಯೆಗೆ ಸಿಕ್ಕಿಸುವುದು. ಅನ್ನುವ ಬಗ್ಗೆ ವಿಚಾರ ಮಾಡುತ್ತಿರುತ್ತಾರೆ. ಅದಕ್ಕಾಗಿ ದಿನದ 24...
ಹೆಚ್ಚಿನ ಸುದ್ದಿ

ಭಾರತ ಸರ್ಕಾರದಿಂದ ವಾಟ್ಸಾಆ್ಯಪ್‍ಗೆ ಸೇವಾ ನಿಯಮ ಮತ್ತು ಗೌಪ್ಯತೆ ನೀತಿಯಲ್ಲಿ ಏಕಪಕ್ಷೀಯ ಬದಲಾವಣೆಯ ಕುರಿತು 14 ಪ್ರಶ್ನೆ-ಕಹಳೆ ನ್ಯೂಸ್

ನವದೆಹಲಿ : ಭಾರತ ಸರ್ಕಾರವು ವಾಟ್ಸಾಆ್ಯಪ್ ಗೆ ಸೇವಾ ನಿಯಮ ಮತ್ತು ಗೌಪ್ಯತೆ ನೀತಿಯಲ್ಲಿ ಏಕಪಕ್ಷೀಯ ಬದಲಾವಣೆಯ ಕುರಿತು ಮಂಗಳವಾರ 14 ಪ್ರಶ್ನೆಗಳನ್ನು ಕೇಳಿದೆ. ವಾಟ್ಸಾಆ್ಯಪ್ ಗೌಪ್ಯತೆ ನೀತಿಯ ಬದಲಾವಣೆಗಳನ್ನು ಹಿಂತೆಗೆದುಕೊಳ್ಳುವಂತೆ ಭಾರತ ಸರ್ಕಾರ ಕೇಳಿದ ದಿನದ ನಂತರ ಫೇಸ್ ಬುಕ್‍ಯೊಂದಿಗೆ ಬಳಕೆದಾರರ ಡೇಟಾವನ್ನು ಹಂಚಿಕೊಳ್ಳುವ ಸಾಮಥ್ರ್ಯ ವಿಸ್ತರಿಸುವ ಆಲೋಚನೆ ಹೊಂದಿಲ್ಲ ಮಾತ್ರವಲ್ಲದೆ ಈ ವಿಷಯದ ಕುರಿತು ಪ್ರಶ್ನೆಗಳಿಗೆ ಉತ್ತರಿಸಲು ನಾವು ಮುಕ್ತವಾಗಿದ್ದೇವೆ ಎಂದು ವಾಟ್ಸಾಆ್ಯಪ್ ಹೇಳಿದೆ. ವ್ಯವಹಾರದಲ್ಲಿ ತೊಡಗಿಸಿಕೊಳ್ಳುವ...
ಹೆಚ್ಚಿನ ಸುದ್ದಿ

ಕೇಂದ್ರ ಸರ್ಕಾರದಿಂದ ವಿಶೇಷ ಸೂಚನೆ ; ಹುತಾತ್ಮ ದಿನದಂದು ಎರಡು ನಿಮಿಷ ಮೌನಾಚರಣೆ -ಕಹಳೆ ನ್ಯೂಸ್

ನವದೆಹಲಿ : ದೇಶದೆಲ್ಲೆಡೆ ಜನವರಿ 30 ರಂದು ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತದೆ. ಜನವರಿ 30, 1948ರಂದು ನಾಥುರಾಮ್ ಗೋಡ್ಸೆ ಮಹಾತ್ಮಾ ಗಾಂಧಿಯ ಹತ್ಯೆ ಮಾಡಲಾಯಿತು. ಈ ದಿನವನ್ನು ಈಗಲೂ ಹುತಾತ್ಮರ ದಿನ ಎಂದು ಆಚರಿಸುತ್ತಿದ್ದು ಗಾಂಧೀಜಿಯವರ ದೇಶ ಪ್ರೀತಿ, ಸ್ವಾತಂತ್ರಕ್ಕಾಗಿ ಮಾಡಿದ ತ್ಯಾಗ ಬಲಿದಾನವನ್ನು ನೆನೆಸಿಕೊಳ್ಳಲಾಗುತ್ತದೆ. ಕೇಂದ್ರ ಸರ್ಕಾರ ಈ ಕಾರಣದಿಂದ ಹುತಾತ್ಮ ದಿನದಂದು ಬೆಳಗ್ಗೆ 11 ಗಂಟೆಗೆ ಸರಿಯಾಗಿ ದೇಶದ ಜನತೆ ತಮ್ಮೆಲ್ಲ ಕೆಲಸಗಳ ಬದಿಗಿರಿಸಿ 2 ನಿಮಿಷಗಳ...
ಹೆಚ್ಚಿನ ಸುದ್ದಿ

ತಮಿಳುನಾಡಿನ ಮಧುರೈನಲ್ಲಿ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ ಮದುವೆ ಆಮಂತ್ರಣ ಪತ್ರಿಕೆ-ಕಹಳೆ ನ್ಯೂಸ್

ತಮಿಳುನಾಡು : ಜಾಲತಾಣಗಳ ಜಾಲದಲ್ಲಿ ಸಿಕ್ಕಿರೊ ಜನತೆಗೆ ವೈರಲ್ ಮಾಡಲು ವಿಷಯಗಳೇನೂ ಕಮ್ಮಿಯಾ ಅನ್ನುವವರ ಮಧ್ಯೆ ಇಲ್ಲೋಂದು ಮದುವೆ ಆಮಂತ್ರಣ ಪತ್ರಿಕೆ ಎಲ್ಲರ ಹುಬ್ಬೇರಿಸುವಂತೆ ಮಾಡಿದ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ. ಕೊರೋನಾ ಲಾಕ್‍ಡೌನ್‍ನಿಂದ ಭಾರತ ಕೊಂಚ ಸಡಿಲಿಕೆ ಕಾಣುತ್ತಿರುವ ಈ ಸಂದರ್ಭದಲ್ಲಿ ವಿವಾಹ ಕಾರ್ಯಗಳು ನಡೆಯುತ್ತಿದ್ದು, ಸಾಮಾನ್ಯವಾಗಿ ಮದುವೆಗಳಲ್ಲಿ ಜನರು ವಸ್ತು ಇಲ್ಲವೇ ನಗದು ರೂಪದ ಉಡುಗೊರೆಗಳನ್ನು ಪಡೆಯುತ್ತಾರೆ. ಹೀಗಿರುವಾಗ ಇಲ್ಲೊಂದು ಮದುವೆ ಹೊಸ ರೂಪದಲ್ಲಿ ಉಡುಗೊರೆಯನ್ನು ಪಡೆಯುತ್ತಿರುವುದು...
ಹೆಚ್ಚಿನ ಸುದ್ದಿ

ಶ್ರೀರಾಮ ಮಂದಿರ ಕಲ್ಲಡ್ಕದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ-ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ಮಂದಿರ ಕಲ್ಲಡ್ಕದಲ್ಲಿ 45ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಮಕರ ಸಂಕ್ರಾಂತಿಯಂದು ನಡೆಯಿತು. ಸಂಜೆ ಪ್ರಾರಂಭಗೊಂಡ ಸತ್ಯನಾರಾಯಣ ಪೂಜೆಯಲ್ಲಿ ವಿಶೇಷವಾಗಿ 32 ನವದಂಪತಿಗಳು ವ್ರತಧಾರಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಡಾ. ಪ್ರಭಾಕರಭಟ್ ಕಲ್ಲಡ್ಕ ಇವರು ಪ್ರಸ್ತಾವಿಕ ಮಾತನಾಡಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಶುಭ ಹಾರೈಸಿದರು. ಹಾಗೂ ಒಡಿಯೂರು ಶ್ರೀ ಸಾಧ್ವಿ ಮಾತಾನಂದಮಯಿಯವರು ನವದಂಪತಿಗಳಿಗೆ ಶಾಲು ಹೊದಿಸಿ ಫಲಪುಷ್ಟ ನೀಡಿ ಆಶೀರ್ವದಿಸಿದರು. ಭಗವದ್ಗೀತೆಯ 18 ಅಧ್ಯಾಯಗಳನ್ನು ಕಂಠಪಾಠ...
ಹೆಚ್ಚಿನ ಸುದ್ದಿ

ಮಂಜು ಮುಸುಕಿದ ರಸ್ತೆಯಲ್ಲಿ ನಡೆದ ಭೀಕರ ಅಪಘಾತ, 13 ಸಾವು; ಟ್ರಕ್ ಚಾಲಕ ಪೊಲೀಸರ ವಶ -ಕಹಳೆ ನ್ಯೂಸ್

ಕೊಲ್ಕತ್ತಾ : ಪಶ್ಚಿಮ ಬಂಗಾಳದ ಜಲ್‌ಪೈಗುರಿ ಜಿಲ್ಲೆಯ ದುಫ್‌ಗುರಿ ನಗರದಲ್ಲಿ ಸರಣಿ ಅಪಘಾತ ನಿನ್ನೆ ರಾತ್ರಿ ನಡೆದಿದೆ. ಮಂಜು ಮುಸುಕಿದರಿಂದ ರಸ್ತೆ ಸರಿಯಾಗಿ ಕಾಣದೇ ಈ ಭೀಕರ ಅಪಘಾತ ಸಂಭವಿಸಿ, 13 ಜನ ಸಾಪನ್ನಪ್ಪಿದ್ದು,18 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸರಿಯಾಗಿ ಕಾಣದ ಈ ರಸ್ತೆಯಲ್ಲಿ ಬಂಡೆಗಲ್ಲು ತುಂಬಿದ ಟ್ರಕ್ ಮೊದಲಿಗೆ ವಾಹನವೊಂದಕ್ಕೆ ಡಿಕ್ಕಿ ಹೊಡೆದಿತ್ತು, ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಬಲಭಾಗಕ್ಕೆ...
ಹೆಚ್ಚಿನ ಸುದ್ದಿ

ಅಪ್ರಚೋದಿತ ದಾಳಿ ನಡೆಸಿದ ಪಾಕ್; ಮೂರು ಉಗ್ರರ ಬಲಿ-ಕಹಳೆ ನ್ಯೂಸ್

ಶ್ರೀನಗರ: ಪಾಕಿಸ್ತಾನದ ಮೂರು ಉಗ್ರರು ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ ಬಳಿಯಿಂದ ಗಡಿ ನುಸುಳಲು ಪ್ರಯತ್ನಿಸುತ್ತಿದ್ದ ವೇಳೆ ಭಾರತೀಯ ಯೋಧರು ಅವರನ್ನು ಹತ್ಯೆ ಮಾಡಿರುವ ವಿಚಾರ ಬುಧವಾರ ತಿಳಿದು ಬಂದಿದೆ. ಅಖ್ನೂರ್ ಸೆಕ್ಟರ್ ಬಳಿ ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ರಕ್ಷಣಾ ಮೂಲಗಳು ಹೇಳಿವೆ. ದಾಳಿಯಿಂದ ೪ ಯೋಧರು ಗಂಭೀರವಾಗಿ ಗಾಯಗೊಂಡಿದ್ದು, ಈ ವೇಳೆ ಭಾರತೀಯ...
1 111 112 113 114 115 174
Page 113 of 174