ಉಡುಪಿಯ ಧರ್ಮಸಂಸದ್ ಕಾರ್ಯಕ್ರಮಕ್ಕೆ ಪುತೂರು ಜಿಲ್ಲೆಯಿಂದ 25 ಸಾವಿರ ಮಂದಿ | ಮುರಳಿಕೃಷ್ಣ ಹಸಂತ್ತಡ್ಕ ಪತ್ರಿಕಾ ಗೋಷ್ಠಿ
ಪುತ್ತೂರು: ವಿಶ್ವಹಿಂದೂ ಪರಿಷತ್, ಬಜರಂಗದಳದ. ವತಿಯಿಂದ ಉಡುಪಿಯಲ್ಲಿ ನ.24 ರಿಂದ ನಡೆಯಲಿರುವ ಧರ್ಮಸಂಸದ್ ಕಾರ್ಯಕ್ರಮಕ್ಕೆ ಪುತ್ತೂರು ಜಿಲ್ಲೆಯಿಂದ ಸುಮಾರು 25ಸಾವಿರ ಮಂದಿ ಹಿಂದೂ ಬಾಂಧವರು ತೆರಳಲಿದ್ದಾರೆ ಎಂದು ಬಜರಂಗದಳ ದಕ್ಷಿಣ ಪ್ರಾಂತ ಗೋ ರಕ್ಷಾ ಪ್ರಮುಖ್ ಮುರಳಿ ಕೃಷ್ಣ ಹಸಂತಡ್ಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಮುಂಬಯಿ ಪೊವ್ರಾಯ ಸಾಂದೀಪನಿ ಸಾಧನಾಲಯದಲ್ಲಿ 1964ರ ಆಗಸ್ಟ್ 29 ,ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ದಿನ ವಿಶ್ವ ಹಿಂದೂ ಪರಿಷದ್ ಜನ್ಮತಾಳಿತು.1984 ಎಪ್ರಿಲ್ 7,...







