Tuesday, March 10, 2026

ಅಂತಾರಾಷ್ಟ್ರೀಯ

ಅಂತಾರಾಷ್ಟ್ರೀಯಸುದ್ದಿ

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಮೊದಲ ಬಾಹ್ಯಾಕಾಶ ನಡಿಗೆ ಕೈಗೊಂಡ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ‌– ಕಹಳೆ ನ್ಯೂಸ್

ಹ್ಯೂಸ್ಟನ್: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಏಳು ತಿಂಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದ ಭಾರತೀಯ ಮೂಲದ ಬಾಹ್ಯಾಕಾಶಯಾತ್ರಿ ಸುನಿತಾ ವಿಲಿಯಮ್ಸ್ ತಮ್ಮ ಮೊದಲ ಬಾಹ್ಯಾಕಾಶ ನಡಿಗೆಯನ್ನು ಕೈಗೊಂಡಿದ್ದಾರೆ. ನಿಲ್ದಾಣದ ಕಮಾಂಡರ್ ಆಗಿರುವ ವಿಲಿಯಮ್ಸ್ ಅವರು ನಾಸಾದ ಸಹ ಬಾಹ್ಯಾಕಾಶಯಾತ್ರಿ ನಿಕ ಹಾಗ್ ಜೊತೆಗೂಡಿ ಹಲವು ದಿನಗಳಿಂದ ಬಾಕಿ ಉಳಿದಿದ್ದ ಹೊರಾಂಗಣ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿದರು. ಮುಂದಿನ ವಾರ ಬುಚ್ ವಿಲ್ಮೋರ್ ಜೊತೆ ಇನ್ನೊಂದು ಬಾಹ್ಯಾಕಾಶ ನಡಿಗೆಯನ್ನು ನಡೆಸುವ ನಿರೀಕ್ಷೆಯಿದೆ. ವಿಲಿಯಮ್ಸ್ ಅವರಿಗೆ...
ಅಂತಾರಾಷ್ಟ್ರೀಯಸುದ್ದಿ

Snapchat ನಲ್ಲಿ ಚಾಟ್ ಮಾಡುತ್ತಾ ಕಾರು ಚಾಲನೆ : ನದಿಗೆ ಬಿದ್ದ ಕಾರು, ಇಬ್ಬರು ಮೃತ್ಯು– ಕಹಳೆ ನ್ಯೂಸ್

ಭೋಪಾಲ್: ಕಾರು ಚಾಲನೆ ವೇಳೆ ಮೊಬೈಲ್ ಬಳಸಿದ ಪರಿಣಾಮ ಇಬ್ಬರು ಜೀವ ಕಳೆದುಕೊಂಡಿರುವ ಘಟನೆಯೊಂದು ಭೋಪಾಲ್‌ನ ಕೋಲಾರದಲ್ಲಿ ಸಂಭವಿಸಿದೆ. ಮೃತರನ್ನು ಕಾರು ಚಲಾಯಿಸುತ್ತಿದ್ದ ವಿನೀತ್ (22) ಮತ್ತು ಪಲಾಶ್ ಗಾಯಕ್ವಾಡ್ (22) ಎನ್ನಲಾಗಿದ್ದು, ಕಾರಿನಲ್ಲಿದ್ದ ಪಿಯೂಷ್ (24) ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ. ಘಟನೆ ಕುರಿತು ಮಾಹಿತಿ ನೀಡಿದ ಪಿಯೂಷ್, ಕಾರಿನಲ್ಲಿ ನಾವು ಮೂವರು ಗೆಳೆಯರು ಪ್ರಯಾಣಿಸುತಿದ್ದೆವು ವಿನೀತ್ ಕಾರು ಚಾಲನೆ ಮಾಡುತ್ತಿದ್ದ ಜೊತೆಗೆ ಚಾಲನೆ ವೇಳೆ ಸ್ನ್ಯಾಪ್‌ಚಾಟ್ ನಲ್ಲಿ ಚಾಟ್...
ಅಂತಾರಾಷ್ಟ್ರೀಯಸುದ್ದಿ

ಕೆನಡಾ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿ, ಮಾತೃಭಾಷೆ ಕನ್ನಡದಲ್ಲಿಯೇ ಮಾತನಾಡಿದ ಚಂದ್ರ ಆರ್ಯ – ಕಹಳೆ ನ್ಯೂಸ್

ಒಟ್ಟಾವಾ: ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಅವರ ಹಠಾತ್ ರಾಜೀನಾಮೆಯಿಂದ ಮುಂದಿನ ಪ್ರಧಾನಿಯಾರಾಗುತ್ತಾರೆ ಎಂಬ ಕುತೂಹಲ ಸಾಕಷ್ಟು ಮೂಡಿದೆ. ಭಾರತ ಮೂಲದ ಚಂದ್ರ ಆರ್ಯ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದು, ಬಳಿಕ ಅವರು ಕನ್ನಡದಲ್ಲಿಯೇ ಮಾತನಾಡಿದ್ದು ಸುದ್ದಿಯಾಗಿದೆ. ನಾಮಪತ್ರ ಸಲ್ಲಿಕೆ ಬಳಿಕ ಚಂದ್ರ ಆರ್ಯ ಕನ್ನಡದಲ್ಲಿ ಮಾತು ಕರ್ನಾಟಕದ ತುಮಕೂರು ಜಿಲ್ಲೆ ಸಿರಾ ತಾಲೂಕಿನ ದ್ವಾರಾಳು ಗ್ರಾಮದ ಮೂಲದವರಾಗಿರುವ ಚಂದ್ರ ಆರ್ಯ ಪ್ರಧಾನಿ ಹುದ್ದೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಕೆನಡಾ ದೇಶದ...
ಅಂತಾರಾಷ್ಟ್ರೀಯದೆಹಲಿಸುದ್ದಿಹೆಚ್ಚಿನ ಸುದ್ದಿ

ರಾಮಮಂದಿರ ಪ್ರತಿಷ್ಟಾಪನೆಗೆ 1 ವರ್ಷ; ವಾರ್ಷಿಕೋತ್ಸವಕ್ಕೆ ಪ್ರಧಾನಿ ಮೋದಿ ಶುಭಾಶಯ-ಕಹಳೆ ನ್ಯೂಸ್

ನವದೆಹಲಿ: ಉತ್ತರಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲ ರಾಮಮೂರ್ತಿ ಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜನರಿಗೆ ಶುಭಾಶಯ ಕೋರಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಮಮಂದಿರ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮದ ದೊಡ್ಡ ಪರಂಪರೆಯಾಗಿದೆ ಎಂದು ಬಣ್ಣಿಸಿದ್ದಾರೆ. ಈ ಪವಿತ್ರ ದೇವಾಲಯ ಶತಮಾನಗಳ ತ್ಯಾಗ, ಹೋರಾಟ ಮತ್ತು ಭಕ್ತಿಯಿಂದ ನಿರ್ಮಿತವಾಗಿದೆ ಎಂದು ಹೇಳಿದ್ದಾರೆ. ಇಂದಿನಿAದ (ಶನಿವಾರ) ಆರಂಭವಾಗಿರುವ ವಾರ್ಷಿಕೋತ್ಸವ ಕಾರ್ಯಕ್ರಮ ಸೋಮವಾರದವರೆಗೂ ನಡೆಯಲಿದೆ....
ಅಂತಾರಾಷ್ಟ್ರೀಯಸುದ್ದಿ

ಬರೋಬ್ಬರಿ 11 ಕೋಟಿ ರೂಪಾಯಿಗಳಿಗೆ ಹರಾಜಾದ 276 ಕೆಜಿ ತೂಕದ ದೈತ್ಯ ಮೀನು – ಕಹಳೆ ನ್ಯೂಸ್

ಟೋಕಿಯೊ: 276 ಕೆಜಿ ತೂಕದ ದೈತ್ಯ ಮೀನೊಂದು ಬರೋಬ್ಬರಿ 11 ಕೋಟಿ ರೂಪಾಯಿಗಳಿಗೆ (1.3 ಮಿಲಿಯನ್ ಡಾಲರ್) ಜಪಾನಿನಲ್ಲಿ ಹರಾಜಾಗಿದೆ. ಹೊಸ ವರ್ಷದ ಆರಂಭದಲ್ಲೇ ಜಪಾನ್ ಮೀನುಗಾರರ ಬಲೆಗೆ ದೈತ್ಯ ಮೀನೊಂದು ಬಿದ್ದಿದೆ ಇದರ ಭಾರ ಬರೋಬ್ಬರಿ 276 ಕೆಜಿ, ಈ ಮೀನಿನ ಹೆಸರು ಬ್ಲೂಫಿನ್ ಟ್ಯೂನ. ಈ ಮೀನನ್ನು ಟೋಕಿಯೊದಲ್ಲಿನ ಮೀನು ಮಾರುಕಟ್ಟೆಯಲ್ಲಿ ಹರಾಜು ಹಾಕಲಾಗಿದ್ದು ಅದರಂತೆ ಒನೊಡೆರಾ ಗ್ರೂಪ್ ಇದನ್ನು ಬರೋಬ್ಬರಿ 11 ಕೋಟಿ ರೂಪಾಯಿ ನೀಡಿ...
ಅಂತಾರಾಷ್ಟ್ರೀಯಸುದ್ದಿಹೆಚ್ಚಿನ ಸುದ್ದಿ

ಹೆತ್ತ ‘ತಾಯಿ’ಯನ್ನೇ ಮದುವೆಯಾದ 18 ವರ್ಷದ ಮಗ -ಕಹಳೆ ನ್ಯೂಸ್

ಪಾಕಿಸ್ತಾನದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಯುವಕನೊಬ್ಬ ತನ್ನ ಹೆತ್ತ ತಾಯಿಯನ್ನೇ ಮದುವೆಯಾಗಿದ್ದಾನೆ. ಕೆಲ ದಿನಗಳ ಹಿಂದೆ ತನ್ನ ತಾಯಿಯನ್ನ ಮದುವೆಯಾದ ಯುವಕ, ಸಧ್ಯ ಮದುವೆಯ ಸುದ್ದಿಯನ್ನ ಬಹಿರಂಗಪಡಿಸಿದ್ದಾನೆ. ಇನ್ನು ತನ್ನ ಇನ್ಸ್ಟಾ ಪ್ಲಾಟ್ಫಾರ್ಮ್'ನಲ್ಲಿ ಏಕೆ ಮದುವೆಯಾಗಬೇಕಾಯಿತು.? ಅನ್ನೋದನ್ನ ವಿವರಿಸಿದ್ದಾನೆ. ಹೆತ್ತ ತಾಯಿಯನ್ನ ಮದುವೆಯಾಗಲು ಕಾರಣವೇನು.? ನೆರೆಯ ಪಾಕಿಸ್ತಾನದ 18 ವರ್ಷದ ಯುವಕ ಅಬ್ದುಲ್ ಅಹ್ಮದ್ ತನ್ನ ಸ್ವಂತ ತಾಯಿಯನ್ನ ಮದುವೆಯಾಗಿದ್ದಾನೆ. ಹೌದು, ಬೆಳೆದ ಮಗ ತನ್ನ ತಾಯಿಯನ್ನ ವರೆಸಿದ್ದು, ಸಧ್ಯ...
ಅಂತಾರಾಷ್ಟ್ರೀಯಪ್ರಾದೇಶಿಕಸುದ್ದಿ

ಕತಾರಿನಲ್ಲಿ ಸುಪ್ರಸಿದ್ಧ ನಟಿ ಹಾಗು ಲೋಕಸಭಾ ಸದಸ್ಯರಾದ ಶ್ರೀಮತಿ ಸುಮಲತಾ ಅಂಬರೀಶ್ ಹಾಗೂ ಕನ್ನಡ ಚಲನ ಚಿತ್ರರಂಗದ ನಿರ್ಮಾಪಕ, ನಟ ಶ್ರೀ ರಾಕ್ ಲೈನ್ ವೆಂಕಟೇಶ್ ಅವರಿಗೆ ವಿಶೇಷ ಸನ್ಮಾನ-ಕಹಳೆ ನ್ಯೂಸ್

ಕತಾರಿನಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ ಆವರಣದಲ್ಲಿರುವ ಅಶೋಕ ಸಭಾಂಗಣದಲ್ಲಿ ಸುಪ್ರಸಿದ್ಧ ನಟಿ ಹಾಗು ಲೋಕಸಭಾ ಸದಸ್ಯರಾದ ಶ್ರೀಮತಿ ಸುಮಲತಾ ಅಂಬರೀಶ್ ಅವರಿಗೆ ಹಾಗೂ ಕನ್ನಡ ಚಲನ ಚಿತ್ರರಂಗದ ನಿರ್ಮಾಪಕ, ನಟ ಶ್ರೀ ರಾಕ್ ಲೈನ್ ವೆಂಕಟೇಶ್ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. ಕರ್ನಾಟಕದಿಂದ ಆಗಮಿಸಿದ್ದ ಗಣ್ಯರು, ಕತಾರಿನ ದೋಹಾ ನಲ್ಲಿ ದಕ್ಷಿಣ ಭಾರತದ ಪ್ರತಿಭಾನ್ವೇಷಣೆ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು. ಐ ಸಿ ಸಿ. ಪ್ರಧಾನ ಕಾರ್ಯದರ್ಶಿಗಳಾದ ಶ್ರೀ...
ಅಂತಾರಾಷ್ಟ್ರೀಯವಾಣಿಜ್ಯಸುದ್ದಿ

ಆಹಾರ ಉತ್ಪನ್ನಗಳ ಪೂರೈಕೆಗೆ ಭಾರತದ ಮುಂದೆ ಮಂಡಿಯೂರಿದ ಬಾಂಗ್ಲಾ.! – ಕಹಳೆ ನ್ಯೂಸ್

ಬಾಂಗ್ಲಾದೇಶದಲ್ಲಿ ಬಿಕ್ಕಟ್ಟು ಹೆಚ್ಚಾಗುತ್ತಿದ್ದು, ಚೀನಾ, ಪಾಕಿಸ್ತಾನದಂತಹ ದೇಶಗಳು ಹತ್ತಿರವಾಗುತ್ತಿದೆ, ಅಲ್ಲದೇ ಭಾರತದೊಂದಿಗೆ ಸಂಬಂಧ ಕೂಡ ಬಿರುಕು ಬಿಡುತ್ತದೆ, ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಬಾಂಗ್ಲಾ ಭಾರತದ ಎದುರು ಮಂಡಿಯುರಿದ್ದು, ಸಹಾಯ ಮಾಡುವಂತೆ ಅಂಗಲಾಚುತ್ತಿದ್ದಾರೆ. ಸರ್ಕಾರ ಪತನಗೊಂಡ ಬಳಿಕ ಬಾಂಗ್ಲಾ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಆಹಾರ ಉತ್ಪನ್ನಗಳ ಪೂರೈಕೆ, ಹಣದುಬ್ಬರ ಕಾರಣದಿಂದ ಒಂದು ಹೊತ್ತು ಊಟಕ್ಕೂ ಪರದಾಡುವಂತಾಗಿದೆ. ಈ ಹಿನ್ನಲೆ ನಮಗೆ ಸಹಾಯ ಮಾಡಿ ಎಂದು ಭಾರತದ ಮುಂದೆ ಬಾಂಗ್ಲಾದೇಶ ಅಂಗಲಾಚಿ ನಿಂತಿದೆ....
1 10 11 12 13 14 26
Page 12 of 26