Thursday, May 14, 2026
ಉಡುಪಿರಾಜಕೀಯರಾಜ್ಯಸುದ್ದಿ

ಮುಂಬೈ ಬಂಟ ಬಾಂಧವರೊಂದಿಗೆ ಸಭೆ ನಡೆಸಿದ ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿ – ಕಹಳೆ ನ್ಯೂಸ್

ಕಾರ್ಕಳ : ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿ ಮುಂಬೈ ಬಂಟ ಬಾಂಧವರೊಂದಿಗೆ ಸಭೆ ನಡೆಸಿದರು.

ಮುಂಬಯಿನಲ್ಲಿ ನಿನ್ನೆ ಬಂಟ ಸಮುದಾಯದ ಸಭೆ ನಡೆಸಿದ ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಉದಯಕುಮಾರ್ ಶೆಟ್ಟಿ ಮುನಿಯಾಲು ಬಂಟ ಜಾತಿಯವನಾದ ನನಗೆ ಮತ ನೀಡಿ ನನ್ನನ್ನು ನೀವು ಗೆಲ್ಲಿಸುವಂತೆ ಕರೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು