Tuesday, September 8, 2026
ಸುದ್ದಿ

ಸುಲ್ತಾನ್‌ಬತ್ತೇರಿ ನದಿ ಕಿನಾರೆ ಶೀಘ್ರ ಅಭಿವೃಧ್ಧಿ; ಎಸ್ ಅಂಗಾರ – ಕಹಳೆ ನ್ಯೂಸ್

ಬೋಳೂರು ಮೊಗವೀರ ಮಹಾಸಭಾದ ನೂತನ ಆಡಳಿತ ಸಮಿತಿಯ ವಿನಂತಿ ಮೇರೆಗೆ ಬೋಳೂರು ನದಿ ಕಿನಾರೆಗೆ ಬೇಟಿ ನೀಡಿದ ಸಚಿವರು ಗ್ರಾಮ ಸಭಾದ ಪದಾಧಿಕಾರಿಗಳು ನೀಡಿದ ಮನವಿ ಸ್ವೀಕರಿಸಿ, ನದಿ ಕಿನಾರೆ ಶೀಘ್ರದಲ್ಲೇ ಅಭಿವೃದ್ದಿಪಡಿಸುವ ಜೊತೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದೆಂದು ಮೀನುಗಾರಿಕಾ ಹಾಗೂ ಬಂದರು ಖಾತೆ ಸಚಿವ ಎಸ್.ಅಂಗಾರ ತಿಳಿಸಿದ್ದಾರೆ.

ಜಾಹೀರಾತು

ನದಿ ಕಿನಾರೆಯಲ್ಲಿ ಜೆಟ್ಟಿ ವಿಸ್ತರಣೆ, ನಾಡ ದೋಣಿಗಳ ತಂಗುದಾಣ ವ್ಯವಸ್ಥೆ,ಮೀನುಗಾರರ ಬಲೆ ಹಾಗೂ ಮೀನುಗಾರರಿಗೆ ಇನ್ಸೂರೆನ್ಸ ವ್ಯವಸ್ಥೆ ನದಿ ಮೀನುಗಾರರ ಸಮಸ್ಯೆಗಳ ಪರಿಹಾರ ಮುಂತಾದ ಬೇಡಿಕೆಗಳ ಪಟ್ಟಿಯನ್ನು ಸಚಿವರಿಗೆ ಸಲ್ಲಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಂಜನ್ ಕಾಂಚನ್,ಕೋಶಾಧಿಕಾರಿ ಜಿತೇಂದ್ರ ಪುತ್ರನ್,ಜೊತೆ ಕಾರ್ಯದರ್ಶಿ ದೇವದಾಸ ಅಮೀನ್,ಸಮಿತಿ ಸದಸ್ಯರಾದ ಜಗದೀಶ ಬಂಗೇರ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸುಭಾಷ್ ಕುಂದರ್ ಪ್ರಸ್ತಾವಿಸಿದರು,ಯಶವಂತ ಬೋಳೂರು ನಿರೂಪಿಸಿದರು.

ನದಿ ಕಿನಾರೆಯಲ್ಲಿ ಜೆಟ್ಟಿ ವಿಸ್ತರಣೆ, ನಾಡ ದೋಣಿಗಳ ತಂಗುದಾಣ ವ್ಯವಸ್ಥೆ,ಮೀನುಗಾರರ ಬಲೆ ಹಾಗೂ ಮೀನುಗಾರರಿಗೆ ಇನ್ಸೂರೆನ್ಸ ವ್ಯವಸ್ಥೆ ನದಿ ಮೀನುಗಾರರ ಸಮಸ್ಯೆಗಳ ಪರಿಹಾರ ಮುಂತಾದ ಬೇಡಿಕೆಗಳ ಪಟ್ಟಿಯನ್ನು ಸಚಿವರಿಗೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಂಜನ್ ಕಾಂಚನ್,ಕೋಶಾಧಿಕಾರಿ ಜಿತೇಂದ್ರ ಪುತ್ರನ್,ಜೊತೆ ಕಾರ್ಯದರ್ಶಿ ದೇವದಾಸ ಅಮೀನ್,ಸಮಿತಿ ಸದಸ್ಯರಾದ ಜಗದೀಶ ಬಂಗೇರ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸುಭಾಷ್ ಕುಂದರ್ ಪ್ರಸ್ತಾವಿಸಿದರು,ಯಶವಂತ ಬೋಳೂರು ನಿರೂಪಿಸಿದರು.