Thursday, May 14, 2026
ಸುದ್ದಿ

ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತ ಸಂಜೀವ ಗೌಡ ನಿಧನ-ಕಹಳೆ ನ್ಯೂಸ್

ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತ ಪ್ರಗತಿಪರ ಕೃಷಿಕ,  ನೇರ ನಡೆನುಡಿಯ,ಸರಳ ಸಜ್ಜನ ಸಾಮಾಜಿಕ,ಧಾರ್ಮಿಕ,ಪರೋಪಕಾರಿ,ಮಾರ್ಗದರ್ಶಕ, ಉದಾರ ಮನೋಭಾವದ ಮನುಷ್ಯ ಸಂಜೀವ ಗೌಡ  04/05/2020 ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೃತರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿ‌ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.