Friday, May 3, 2024
ಸುದ್ದಿ

ಪುತ್ತೂರು: ಬಾರಿ ಗಾಳಿ ಮಳೆಗೆ ತತ್ತರಿಸಿದ ಪ್ರದೇಶ; ಭಾರಿ ನಷ್ಟ- ಕಹಳೆ ನ್ಯೂಸ್

ಪುತ್ತೂರು: ಮೊನ್ನೆ ಸಂಜೆ 5.30ಕ್ಕೆ ಸಂಭವಿಸಿದ ಭಾರಿ ಗಾಳಿ ಮಳೆಗೆ ಸೇಡಿಯಾಪು ಕಜೆ ಪ್ರದೇಶದ ರೇಖಾ ದಾಮೋದರ್ ಆಚಾರ್ಯ ಅವರ ಮನೆ ಸೇರಿ ಸುಮಾರು 4-5ಮನೆಗಳಿಗೆ ಬೃಹತ್ ಹಾನಿ ಸಂಭವಿಸಿದೆ.

ಜಾಹೀರಾತು
ಜಾಹೀರಾತು

ತೆಂಗಿನಮರ ಮನೆಯ ಮೇಲೆ ಬಿದ್ದ ಪರಿಣಾಮ ಮನೆಯ ಹಂಚು ಮತ್ತು ಶೀಟ್ ಗೆ ಹಾನಿಯಾಗಿದೆ. ಸುಮಾರು 50ಕ್ಕೂ ಹೆಚ್ಚು ಅಧಿಕ ವಿದ್ಯುತ್ ಕಂಬಗಳು ನೆಲಗುರುಳಿದೆ. ಸುಮಾರು 20ವರ್ಷದಿಂದ ಈ ಬಡ ಕುಟುಂಬಗಳು ಇಲ್ಲಿ ವಾಸವಾಗಿದ್ದು ಲಾಕ್ ಡೌನ್ ಸಮಸ್ಯೆ ಮೇಲೆಗೆ ಮಳೆಹಾನಿ ಸಮಸ್ಯೆಯು ದೊಡ್ಡ ಪರಿಣಾಮ ಬೀರಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸರ್ಕಾರ ಈ ಕುರಿತು ಸಹಾಯ ಹಸ್ತ ಒದಗಿಸಬೇಕು ಎಂದು ಹಾನಿಗೊಳಗಾದವರ ವಿನಂತಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು