ಪುತ್ತೂರಿನಲ್ಲಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ನೆನಪಿಸಿಕೊಂಡ ಪುತ್ತೂರಿನ ಎಬಿವಿಪಿ ವಿದ್ಯಾರ್ಥಿಗಳು – ಕಹಳೆ ನ್ಯೂಸ್

ಪುತ್ತೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪುತ್ತೂರು ಘಟಕ ಇದರ ವತಿಯಿಂದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜನ್ಮದಿನಾಚರಣೆಯನ್ನು ಪುತ್ತೂರು ವಿವೇಕಾನಂದ ಕಾಲೇಜು ಬಳಿಯಲ್ಲಿ ಆಚರಣೆ ಮಾಡಲಾಯಿತು. ನಗರ ಕಾರ್ಯದರ್ಶಿ ಶಿವಪ್ರಸಾದ್ ಕೆ ಆರ್, ಘಟಕ ಅಧ್ಯಕ್ಷ ರಕ್ಷಿತ್ ಕೆದಿಲಾಯ, ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ ಮನೀಷಾ ಶೆಟ್ಟಿ,ಅಂಕಿತಾ ಕಾರ್ಯಕರ್ತರಾದ ಮನೀಶ್ ಸ್ವಸ್ಥಿಕ್,ನಿಶಾಂತ್,ಹೇಮ ಶುಭಾಷಿಣಿ,ಮಿತೇಶ್ ಅರುಣ್, ಮೊದಲಾದವರು ನೇತೃತ್ವ ನೀಡಿದರು.









