Monday, May 20, 2024

archiverachana bar

ಸುದ್ದಿ

ಉಡುಪಿಯಲ್ಲಿ ಕುಡುಕರಿಗೊಂದು ಸ್ಪೆಷಲ್ ಆಫರ್- ಬಾರ್ ಗೆ ಬಂದವ್ರಿಗೆ ಉಚಿತ ವಾಹನದ ವ್ಯವಸ್ಥೆ – ಕಹಳೆ ನ್ಯೂಸ್

ಉಡುಪಿ: ಹೆದ್ದಾರಿ ಪಕ್ಕದ ಬಾರ್ ಗಳನ್ನು ಶಿಫ್ಟ್ ಮಾಡಿ ರಸ್ತೆಯಿಂದ ದೂರ ಬಾರ್ ಕಟ್ಟಿರುವ ಮಾಲೀಕರಿಗೆ ಈಗ ಗಿರಾಕಿಗಳದ್ದೇ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಉಡುಪಿಯ ಅಜೆಕಾರಿನ ರಚನಾ ಬಾರ್ ಹೊಸ ಉಪಾಯವೊಂದನ್ನು ಹುಡುಕಿದ್ದು, ಇದೀಗ ಫಜೀತಿಗೆ ಒಳಗಾಗಿದೆ. ರಚನಾ ಬಾರ್ ನ ಮಾಲೀಕ ನವೀನ್ ಅವರು, ಗ್ರಾಹಕರ ಸೇವೆಗೆ ಉಚಿತ ಆಟೋ ವ್ಯವಸ್ಥೆಯ ಬೋರ್ಡೊಂದನ್ನು ರೆಡಿ ಮಾಡಿದ್ದರು. ಈ ಬೋರ್ಡನ್ನು ಬಾರ್ ಪಕ್ಕ ಕಟ್ಟಿದ್ದರು. ಆದ್ರೆ ಬಾರ್ ಮಾಲೀಕ ಇಲ್ಲದ ಸಂದರ್ಭದಲ್ಲಿ...