ಉಡುಪಿಯಲ್ಲಿ ನೂತನ ಬಿಜೆಪಿ ಜಿಲ್ಲಾ ಕಚೇರಿ ಕಟ್ಟಡದ ಶಿಲಾನ್ಯಾಸ – ಕಹಳೆ ನ್ಯೂಸ್
ಉಡುಪಿ : ಉಡುಪಿ ಜಿಲ್ಲಾ ಭಾರತೀಯ ಜನತಾ ಪಕ್ಷ ಇವತ್ತಿನ ಸ್ವರೂಪ ತಾಳಲು ಅನೇಕ ಜನ ಪ್ರತ್ಯಕ್ಷ, ಇನ್ನೂ ಅನೇಕ ಜನರು ಪರೋಕ್ಷ, ಅನೇಕ ಜನರು ನೈತಿಕವಾಗಿ, ಅನೇಕ ಜನರು ಶಾರೀರಿಕವಾಗಿ- ಹೀಗೆ ಎಲ್ಲರೂ ಯೋಗದಾನ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು. ಶುಕ್ರವಾರ ಇಲ್ಲಿನ ಜಿಲ್ಲಾ ಕಾರ್ಯಾಲಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಸಿ ಕಟ್ಟಿದ ರೀತಿಯಲ್ಲಿ ಬೇರೆ ಬೇರೆ ಪಕ್ಷಗಳಿಂದ...







