Tuesday, March 17, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಮಕ್ಕಳು ; ಎಸ್ಡಿಎಮ್ಸಿ ವತಿಯಿಂದ ಸನ್ಮಾನ-ಕಹಳೆ ನ್ಯೂಸ್

ವಿಜಯನಗರ : ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ರಾಜೀವಗಾಂಧಿನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, ಎಸ್ಡಿಎಮ್ಸಿ ಸದಸ್ಯರಿಗೆ ಒಂದು ದಿನದ ತರಬೇತಿ ಕಾರ್ಯಗಾರ ಜರುಗಿತು. ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರತ ಶಾಲಾ ಶಿಕ್ಷಕರು ತಮ್ಮ ಮಕ್ಕಳನ್ನು , ಸರ್ಕಾರಿ ಶಾಲೆಯಲ್ಲಿಯೇ ನೊಂದಣಿ ಮಾಡಿಸಬೇಕೆಂದು, ನಿಯಮ ಜಾರಿಗೆ ಬರಲಿ ಎಂಬ ಎಸ್ಡಿಎಮ್ಸಿ ಯವರ ಮಹತ್ತರವಾದ ಸಂಕಲ್ಪವನ್ನು. ಕಾರ್ಯರೂಪಕ್ಕೆ ತಂದಿರುವ ಅದೇ ಶಾಲಾ ಶಿಕ್ಷಕರಾದ ಶೆಕ್ಷಾವಲಿ ಶಿಕ್ಷಕರು ಈಡೇರಿಸಿದ್ದಾರೆ. ಇವರ...
ಹೆಚ್ಚಿನ ಸುದ್ದಿ

ಕೂಡ್ಲಿಗಿ ಪಟ್ಟಣದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ವಿತರಿಸಿದ ಪಟ್ಟಣ ಪಂಚಾಯಿತಿ ಯುವ ಸದಸ್ಯರು–ಕಹಳೆ ನ್ಯೂಸ್

ವಿಜಯನಗರ : ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿ ಯುವ ಸದಸ್ಯರು, ಪಟ್ಟಣದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ವಿತರಿಸುವ ಮೂಲಕ ತಮ್ಮ ಮಾಸ್ ಸೇವೆ ನಿರ್ವಹಿಸಿದರು. ಕೋವಿಡ್ ಎರಡೆನೇ ಅಲೆ ಅಬ್ಬರಿಸುತ್ತಿದೆ ಜನ ಜಾಗೃತರಾಗಬೇಕಿದೆ, ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನ ಎಲ್ಲರೂ ತಪ್ಪದೇ ಪಾಲಿಸಬೇಕೆಂದು ಸಾರ್ವಜನಿಕರಲ್ಲಿ ಅವರು ಕೊರಿದರು. ಅವರು ಪಟ್ಟಣದ ಸಾರ್ವಜನಿಕ ಸ್ಥಳಗಳಿಗೆ ಹಾಗೂ ಪ್ರಮುಖ ರಸ್ಥೆ ಹಾಗೂ ವೃತ್ತಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು. ಸಾರ್ವಜನಿಕ ಸ್ಥಳಗಳಿಗೆ ತೆರಳಿ...
ಹೆಚ್ಚಿನ ಸುದ್ದಿ

ಕೂಡ್ಲಿಗಿ : ಅಧಿಕಾರಿಗಳಿಂದ ಬೀದಿ ಬೀದಿಗಳಲ್ಲಿ ಜನ ಜಾಗೃತಿ-ಕಹಳೆ ನ್ಯೂಸ್

ವಿಜಯನಗರ : ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ, ಮಾಸ್ಕ್ ಹಾಕದವರಿಗೆ ದಂಡ ಹಾಕೋ ಅಧಿಕಾರಿಗಳು ಬೀದಿ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು. ಮಾಸ್ಕ್ ಹಾಕಿಕೊಳ್ಳಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಜನತೆಗೆ ತಿಳಿಹೇಳಿ ಜಾಗೃತಿ ಮೂಡಿಸುವ ಕಾರ್ಯವನ್ನ, ತಹಶಿಲ್ದಾರರ ನೇತೃತ್ವದಲ್ಲಿ ಸಿಪಿಐ ವಸಂತ ಅಸೋದೆ ಹಾಗೂ ಪಿಎಸ್ಐ ಡಿ.ಸುರೇಶ ಇತರೆ ಪೆÇಲೀಸ್ ಅದೀಕಾರಿಗಳು ಮಾಡಿದರು. ಕರೋನಾ ಮಹಾಮಾರಿಯಿಂದ ರಕ್ಷಿಸಿಕೊಳ್ಳಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ, ಮಾಸ್ಕ್ ಧರಿಸಿ, ಕೈಗಳನ್ನು ಸ್ಯಾನಿಟೈಸರ್ ಅಥವಾ ಸೋಪಿನಿಂದ...
ಹೆಚ್ಚಿನ ಸುದ್ದಿ

ಸಾರ್ವಜನಿಕ ಶೌಚಾಲಯ ನಿರ್ವಣೆಯಿಲ್ಲ ; ಸದಸ್ಯ ಪೂರ್ಯ್ಯಾ ನಾಯ್ಕಆರೋಪ-ಕಹಳೆ ನ್ಯೂಸ್

ವಿಜಯನಗರ : ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿರುವ ಸಾರ್ವಜನಿಕ ಶೌಚಾಯಗಳು ನಿರ್ವಹಣೆ ಇಲ್ಲ,ಸಮರ್ಪಕ ನಿರ್ವಹಣೆಗೆ ಕ್ರಮ ಜರಿಗಿಸಿ ಎಂದು ಸದಸ್ಯ ಪೂರ್ಯಾನಾಯ್ಕ ಸಭೆಯಲ್ಲಿ ಆಗ್ರಹಿಸಿದ್ದಾರೆ. ಅವರು ಪಪಂ ಸಭೆಯಲ್ಲಿ ಮಾತನಾಡಿ ಶೌಚಾಲಯಕ್ಕೆ ಸಾಯಂಕಾಲ ಬೇಗ ಬೀಗ ಹಾಕಲಾಗುತ್ತೆ, ಇದರಿಂದಾಗಿ ಸಾರ್ವಜನಿಕರು ಪರಾದಾಡುವಂತಾಗಿದೆ ಕಾರಣ ಬೆಳಿಗ್ಗೆ ಬೇಗ ತೆರೆಯಬೇಕು, ಹಾಗೂ ರಾತ್ರಿ ಹೊತ್ತಿನವರೆಗೂ ಶೌಚಾಲಯಗಳ ಸೇವೆ ಅಗತ್ಯವಿದ್ದು ತೆರೆದಿರಲು ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿಗೆ ಸದಸ್ಯ ಪೂರ್ಯಾನಾಯ್ಕ ಸೂಚಿಸಿದರು. ತಾಂಡದಲ್ಲಿ ಕುಡಿಯೋ ನೀರಿನ...
ಹೆಚ್ಚಿನ ಸುದ್ದಿ

ಕೊರೊನಾ ಬಗ್ಗೆ ಅತಿಯಾದ ಭಯವೂ ಬೇಡ, ಅಸಡ್ಡೆಯೂ ಒಳ್ಳೆಯದಲ್ಲ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ-ಕಹಳೆ ನ್ಯೂಸ್

ಬಾಗೇಪಲ್ಲಿ : ಕೊರೊನಾ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಭಯಗೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಅಸಡ್ಡೆಯನ್ನೇ ಮುಂದುವರೆಸಿದ್ದಾರೆ ಇಂತಹ ಬೆಳವಣಿಗೆ ಒಳ್ಳೆಯದಲ್ಲ ಎಂದು ಬಾಗೇಪಲ್ಲಿ ತಾಲೂಕು ಜನಪ್ರಿಯ ಶಾಸಕ ಎಸ್. ಸುಬ್ಬಾರೆಡ್ಡಿ ಕಳವಳ ವ್ಯಕ್ತಪಡಿಸಿದ್ದಾರೆ. ಅವರ ಬಾಗೇಪಲ್ಲಿ ತಾಲೂಕು ಗೂಳೂರು ಗ್ರಾಮದ ಪಿ.ಡಿ.ಎಫ್ ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತ ಹಾಗೂ ಸಾರ್ವಜನಿಕ ಆರೋಗ್ಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ಕರೋನ ವ್ಯಾಕ್ಸಿನ್ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಜ್ಯೋತಿ ಬೆಳೆಗಿಸುವ...
ಹೆಚ್ಚಿನ ಸುದ್ದಿ

ವೇಗವಾಗಿ ಹರಡುತ್ತಿರುವ ಕೊರೋನಾದ ಚೈನ್ ಲಿಂಕ್ ಗೆ ಕಡಿವಾಣ ಹಾಕುವುದೇ ಪ್ರಧಾನಿಗೆ ಇರುವ ಮುಖ್ಯವಾದ ಟಾಸ್ಕ್!– ಕಹಳೆ ನ್ಯೂಸ್

ಲೇಖನ : ರಾಕೇಶ್ ಬಿರ್ತಿ ದೇಶದಲ್ಲಿ ಕೋರೋನಾ ಹಡುತ್ತಿರುವ ವೇಗಕ್ಕೆ ಕಡಿವಾಣ ಹಾಕಿ ಹತೋಟಿಗೆ ತರಲೇ ಬೇಕಾಗಿದೆ. ಇದಕ್ಕಾಗಿ ಯಾವುದೇ ನಿಯಮವನ್ನು ಜಾರಿಗೆ ತರಲು ಸರಕಾವು ಬದ್ಧವಾಗಿರಬೇಕು. ಕೊರೋನಾ ಹರಡುತ್ತಿರುವ ವೇಗಕ್ಕೆ.. ದೇಶದಲ್ಲಿ ಲಸಿಕೆ, ಹಾಸಿಗೆ, ಶವ ವಿಲೇವಾರಿ ಗೂ, ವೆಂಟಿಲೇಟರ್ ಗೂ, ಮತ್ತು ಸರಿಯಾದ ಚಿಕಿತ್ಸೆಗೂ ಪರದಾಡುವ ಪರಿಸ್ಥಿತಿ ಉಂಟಾಗಿದ್ದು, ದೇಶದಲ್ಲಿ ಕೋರೋನಾ ಪೀಡಿತರ ಸಂಖ್ಯೆ ಇನ್ನಷ್ಟು ಉಲ್ಬಣಗೊಂಡರೆ. ಅದನ್ನು ಎದುರಿಸಲು ಸಮಸ್ಯೆಗಳು ಮತ್ತಷ್ಟು ಸರಕಾರಕ್ಕೆ ಎದುರಾಗಬಹುದು.. ಇದಕ್ಕಾಗಿ...
ಹೆಚ್ಚಿನ ಸುದ್ದಿ

ಕ್ರೀಡೆಗಳು ಮಾನವನ ಬದುಕಿನ ಅವಿಭಾಜ್ಯ ಅಂಗವಾದಾಗ ಆತ ಸದಾ ಸಂತೋಷದಿಂದ ಇರಲು ಸಾಧ್ಯವಾಗುತ್ತದೆ ; ಮಾಜಿ ಶಾಸಕರಾದ ಶ್ರೀಯುತ ಎ.ರುಕ್ಮಯ ಪೂಜಾರಿ-ಕಹಳೆ ನ್ಯೂಸ್

ಕಲ್ಲಡ್ಕ : ಕ್ರೀಡೆಗಳು ಜನರ ಬದುಕಿನಲ್ಲಿ ಹೊಸ ಹುರುಪು ತುಂಬುತ್ತದೆ ಇದರಲ್ಲಿ ಇರುವಂತೆ ಜೀವನದಲ್ಲೂ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆದಾಗ ಕಷ್ಟದ ಸಮಯದಲ್ಲಿ ಹತಾಶೆ ಮೂಡದೇ ಪರಿಸ್ಥಿತಿ ಗಳಿಗೆ ಹೊಂದಿಕೊಂಡು ಹೋಗುವ ಗುಣ ಬೆಳೆಯಲು ಸಾಧ್ಯ. ಕ್ರೀಡೆಗಳು ಮಾನವನ ಬದುಕಿನ ಅವಿಭಾಜ್ಯ ಅಂಗವಾದಾಗ ಆತ ಸದಾ ಸಂತೋಷದಿಂದ ಇರಲು ಸಾಧ್ಯ ವಾಗುತ್ತದೆ ಎಂದು ಮಾಜಿ ಶಾಸಕರಾದ ಶ್ರೀಯುತ ಎ.ರುಕ್ಮಯ ಪೂಜಾರಿ ಯವರು ಕಲ್ಲಡ್ಕ ಧರ್ಮದಬಳ್ಳಿ ಬೈಲಗದ್ದೆಯಲ್ಲಿ ಶ್ರೀಮತಿ ಜಾನಕಿ...
ಹೆಚ್ಚಿನ ಸುದ್ದಿ

ಶ್ರೀರಾಮ ನವಮಿಯ ನಿಮಿತ್ತ ಸನಾತನ ಸಂಸ್ಥೆಯ ವತಿಯಿಂದ ಆನ್‍ಲೈನ್ ಸಾಮೂಹಿಕ ನಾಮಜಪ ಯಜ್ಞ ಸಂಪನ್ನ ; 2900 ಕ್ಕೂ ಅಧಿಕ ಮಂದಿಯಿಂದ ವೀಕ್ಷಣೆ !-ಕಹಳೆ ನ್ಯೂಸ್

ಶ್ರೀರಾಮನವಮಿಯ ನಿಮಿತ್ತ ಸನಾತನ ಸಂಸ್ಥೆಯ ವತಿಯಿಂದ ದಿನಾಂಕ 21 ಏಪ್ರಿಲ್ 2021 ರಂದು ಮಧ್ಯಾಹ್ನ 12 ಕ್ಕೆ ಆನ್‍ಲೈನ್ ನಲ್ಲಿ ಶ್ರೀರಾಮ ನಾಮಜಪ ಯಜ್ಞದ ಆಯೋಜನೆ ಮಾಡಲಾಗಿತ್ತು, ಈ ಜಪಯಜ್ಞದಲ್ಲಿ 2900 ಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಚಂದ್ರ ಮೋಗೇರ್ ಇವರು ಮಾತನಾಡಿ ಈ ದಿನ ಪೃಥ್ವಿಯ ಮೇಲೆ 1000ಕ್ಕೂ ಹೆಚ್ಚು ಪಟ್ಟು ಶ್ರೀರಾಮನ ತತ್ತ್ವವು ಕಾರ್ಯನಿರತವಾಗಿರುತ್ತದೆ, ಅದಕ್ಕಾಗಿ ‘ಶ್ರೀರಾಮ ಜಯ...
1 55 56 57 58 59 174
Page 57 of 174