ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಮಕ್ಕಳು ; ಎಸ್ಡಿಎಮ್ಸಿ ವತಿಯಿಂದ ಸನ್ಮಾನ-ಕಹಳೆ ನ್ಯೂಸ್
ವಿಜಯನಗರ : ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ರಾಜೀವಗಾಂಧಿನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, ಎಸ್ಡಿಎಮ್ಸಿ ಸದಸ್ಯರಿಗೆ ಒಂದು ದಿನದ ತರಬೇತಿ ಕಾರ್ಯಗಾರ ಜರುಗಿತು. ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರತ ಶಾಲಾ ಶಿಕ್ಷಕರು ತಮ್ಮ ಮಕ್ಕಳನ್ನು , ಸರ್ಕಾರಿ ಶಾಲೆಯಲ್ಲಿಯೇ ನೊಂದಣಿ ಮಾಡಿಸಬೇಕೆಂದು, ನಿಯಮ ಜಾರಿಗೆ ಬರಲಿ ಎಂಬ ಎಸ್ಡಿಎಮ್ಸಿ ಯವರ ಮಹತ್ತರವಾದ ಸಂಕಲ್ಪವನ್ನು. ಕಾರ್ಯರೂಪಕ್ಕೆ ತಂದಿರುವ ಅದೇ ಶಾಲಾ ಶಿಕ್ಷಕರಾದ ಶೆಕ್ಷಾವಲಿ ಶಿಕ್ಷಕರು ಈಡೇರಿಸಿದ್ದಾರೆ. ಇವರ...







