Tuesday, March 17, 2026

ಸಿನಿಮಾ

ಬೆಂಗಳೂರುರಾಜ್ಯಸಿನಿಮಾಸುದ್ದಿ

ದಕ್ಷಿಣ ಭಾರತದ ಕ್ಯೂಟ್ ನಟಿ ಪ್ರಣಿತಾ ಸುಭಾಷ್ ಗೆ UAEನಿಂದ ಗೋಲ್ಡನ್ ವೀಸಾ..! ; ಕನ್ನಡಿಗರಿಗೆ ಹೆಮ್ಮೆಯ ವಿಷಯ – ಕಹಳೆ ನ್ಯೂಸ್

ಬೆಂಗಳೂರು: ದಕ್ಷಿಣ ಭಾರತದ ಕ್ಯೂಟ್ ನಟಿ ಪ್ರಣಿತಾ ಸುಭಾಷ್ UAEನಿಂದ ಗೋಲ್ಡನ್ ವೀಸಾ ಸ್ವೀಕರಿಸಿದ್ದಾರೆ. ಬಹುಭಾಷಾ ನಟಿಯಾಗಿರುವ ಪ್ರಣಿತಾ ಟ್ಟಿಟ್ಟರ್ ನಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ನಿಂದ ಗೋಲ್ಡನ್ ವೀಸಾ ಸ್ವೀಕರಿಸುತ್ತಿರುವುದು ಗೌರವದ ವಿಷಯವಾಗಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಅಭಿನಂದನೆಗಳನ್ನು ತಿಳಿಸಿದ್ದಾರೆ. https://twitter.com/pranitasubhash/status/1495736094629179401?ref_src=twsrc%5Etfw%7Ctwcamp%5Etweetembed%7Ctwterm%5E1495736094629179401%7Ctwgr%5E%7Ctwcon%5Es1_&ref_url=https%3A%2F%2Fpublictv.in%2Fpranitha-subhash-receive-the-golden-visa-from-uae%2F   ಯುಎಇ ಗೋಲ್ಡನ್ ವೀಸಾದಿಂದ ಅರಬ್ ನಲ್ಲಿ ಬೇರೆ ರಾಷ್ಟ್ರದ ಪ್ರಜೆಗಳು ಜೀವನ ನಡೆಸುವ, ಕೆಲಸ ಮಾಡುವ ಮತ್ತು ಓದುವ...
ದಕ್ಷಿಣ ಕನ್ನಡಸಿನಿಮಾಸುದ್ದಿ

ನಿರೀಕ್ಷೆ ಹುಟ್ಟಿಸಿದೆ ಕೂಲ್ ಕುಸಲ್ ನೆಲ್ಯಾಡಿಯವರ ‘ಮುದೆಲ್’ ತುಳು ಕಿರು ಚಿತ್ರದ ಟ್ರೈಲರ್ – ಕಹಳೆ ನ್ಯೂಸ್

ಸಾಮಾಜಿಕ ಸಂದೇಶವನ್ನೊಳಗೊ0ಡ ಮುದೆಲ್ ತುಳು ಕಿರು ಚಿತ್ರದ ಟ್ರೈಲರ್ cool kusal creation nellyadi ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಇದೇ ಮಾರ್ಚ್ 5 ರಂದು ತೆರೆಕಾಣಲಿರುವ ಕಿರುಚಿತ್ರ, ಕಥೆಯ ಬಗ್ಗೆ ಟ್ರೈಲರ್ ಮೂಲಕವೇ ಬಾರಿ ಕುತೂಹಲ ಹುಟ್ಟುಸಿದೆ. ರಮಾ ಬಿಸಿ ರೋಡ್ ಸಂಭಾಷಣೆ ಬರೆದಿರುವ ಈ ಕಿರು ಚಿತ್ರವನ್ನು ರಂಗಭೂಮಿ ಹಾಸ್ಯ ಕಲಾವಿದ ರವಿ ರಾಮಕುಂಜ ನಿರ್ದೇಶಿಸಿದ್ದು, ಚಿತ್ರೀಕರಣ ಹಾಗೂ ಎಡಿಟಿಂಗ್ ಸಂಚಾರಿ ಸ್ಟುಡಿಯೋದ ಸಂತೋಷ್ ಕುಮಾರ್...
ಬೆಂಗಳೂರುಸಿನಿಮಾಸುದ್ದಿ

ಸೆಲ್ಫಿಗೆ ಬೇಡಿಕೆ ಇಟ್ಟ ಅಭಿಮಾನಿ ಮೇಲೆ ಹಲ್ಲೆ ಆರೋಪ : ನಟ ಧನ್ವೀರ್ ವಿರುದ್ಧ ಎಫ್ ಐ ಆರ್ ದಾಖಲು – ಕಹಳೆ ನ್ಯೂಸ್

ಬೆಂಗಳೂರು: ಸೆಲ್ಫಿಗೆ ಬೇಡಿಕೆ ಇಟ್ಟ ಅಭಿಮಾನಿಗೆ ನಟ ಧನ್ವೀರ್ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಎಸ್. ಸಿ .ರಸ್ತೆಯಲ್ಲಿನ ಅನುಪಮಾ ಥಿಯೇಟರ್ ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ನಟನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಬೈ ಟೂ ಲವ್ ಸಿನಿಮಾ ರಿಲೀಸ್ ಸಂಬಂಧ ಧನ್ವೀರ್ ಅನುಪಮಾ ಥಿಯೇಟರ್‍ಗೆ ತೆರಳಿದ್ದ ವೇಳೆ ಅಭಿಮಾನಿ ಚಂದ್ರಶೇಖರ್ ಎಂಬವರು ಧನ್ವೀರ್ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಬೇಡಿಕೆ ಇಟ್ಟಿದ್ದಾರೆ. ಆದರೆ ಧನ್ವೀರ್ ಇದನ್ನು ನಿರಾಕರಿಸಿದ್ದಾರೆನ್ನಲಾಗಿದೆ....
ಬೆಂಗಳೂರುರಾಜ್ಯಸಿನಿಮಾಸುದ್ದಿ

ಮನಮಿಡಿಯುವ ಮತ್ತೊಂದು ಹಾಡಿನ ಲಿರಿಕಲ್ ವೀಡಿಯೋ ರಿಲೀಸ್ ಮಾಡಿದ ‘ಕನ್ನೇರಿ’ ಚಿತ್ರತಂಡ – ಕಹಳೆ ನ್ಯೂಸ್

ನೆಲೆ ಇಲ್ಲದೇ ಊರೂರು ಸುತ್ತುವ, ನೆಲೆ ಇದ್ದರೂ ಉಳ್ಳವರ ದಬ್ಬಾಳಿಕೆಯಿಂದ ಬದುಕು ಕಂಡುಕೊಳ್ಳಲು ಸಾಧ್ಯವಾಗದೇ ಪಟ್ಟಣದತ್ತ ಬದುಕನರಸಿ ಬರುತ್ತಿರುವ ಅದೆಷ್ಟೋ ಸಂತ್ರಸ್ತರು ಇಂದಿಗೂ ನಮ್ಮ ಮಧ್ಯೆ ಇದ್ದಾರೆ. ಇಂತವರ ಕಷ್ಟ ಕಾರ್ಪಣ್ಯಗಳನ್ನು ತೋರಿಸುವ, ಸಾಮಾಜಿಕ ಕಳಕಳಿ ಮೆರೆಯುವ ಹಲವು ಸಿನಿಮಾಗಳು ತೆರೆಕಂಡಿವೆ, ಕಳಕಳಿ ಮೆರೆದಿವೆ ಇದೀಗ ಅಂತಹದ್ದೇ ಕಳಕಳಿ ಹೊತ್ತ ಸಿನಿಮಾವೊಂದನ್ನು ಇತ್ತೀಚೆಗೆ ನಡೆದ ಘಟನೆಯನ್ನಾಧರಿಸಿ ನಿರ್ದೇಶಕ ನೀನಾಸಂ ಮಂಜು ತೆರೆಗೆ ತರಲು ಸಿದ್ಧವಾಗಿದ್ದಾರೆ. ಅದುವೇ ಕನ್ನೇರಿ ಸಿನಿಮಾ. ಮೂರು...
ದಕ್ಷಿಣ ಕನ್ನಡಸಿನಿಮಾಸುದ್ದಿ

ಸಿನಿ ಪ್ರೀಯರ ಮುಂದೆ ಬರಲು ಸಜ್ಜಾಗಿದೆ ವಿಜೆ ವಿನೀತ್, ಕರಿಷ್ಮಾ ಅಮೀನ್ ಮತ್ತು ಯಶಾ ರವಿಶಂಕರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ, ರಾಹುಲ್ ಅಮೀನ್ ನಿರ್ದೇಶನದ ತುಳು ಸಿನಿಮಾ ” ರಾಜ್ ಸೌಂಡ್ಸ್ & ಲೈಟ್ಸ್ ” – ಕಹಳೆ ನ್ಯೂಸ್

ಮಂಗಳೂರು, ಫೆ 09 : ರಾಹುಲ್ ಅಮೀನ್ ನಿರ್ದೇಶನದ ತುಳು ಸಿನಿಮಾ 'ರಾಜ್ ಸೌಂಡ್ಸ್ & ಲೈಟ್ಸ್' ಮೇ 20, 2022 ರಂದು ಸಿನಿ ಪ್ರೀಯರ ಮುಂದೆ ಬರಲು ಸಜ್ಜಾಗಿದೆ. ಚಲನಚಿತ್ರವು ಈ ಹಿಂದೆ ಫೆಬ್ರವರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿತ್ತು, ಆದರೆ ಕಾರಣಾಂತರಗಳಿಂದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. ಸದ್ಯ ಚಿತ್ರ ತಂಡವು ಸಿನಿ ಪ್ರೇಕ್ಷಕರಿಗೆ ಸಿಹಿ ಸುದ್ದಿ ತಿಳಿಸಿದೆ. ಚಿತ್ರ ಬಿಡುಗಡೆಗೂ ಮುನ್ನವೇ ಜನರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಈಗಾಗಲೆ ಎಲ್ಲಾ ನಟರ...
ಉಡುಪಿದಕ್ಷಿಣ ಕನ್ನಡಸಿನಿಮಾಸುದ್ದಿ

ಕೋಸ್ಟಲ್‌ವುಡ್‌ನ ಬಹು ನಿರೀಕ್ಷೆಯ, ಬೋಜರಾಜ್ ವಾಮಂಜೂರು ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ” ಬೋಜರಾಜ್ MBBS ” ತುಳುಚಿತ್ರ ಫೆ 18 ತೆರೆಗೆ – ಕಹಳೆ ನ್ಯೂಸ್

ಕೋಸ್ಟಲ್‌ವುಡ್‌ನ ಬಹು ನಿರೀಕ್ಷೆಯ, ಬೋಜರಾಜ್ ವಾಮಂಜೂರು ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ " ಬೋಜರಾಜ್ MBBS " ತುಳುಚಿತ್ರ ಫೆ 18 ತೆರೆಗೆ ‘ತಾಂಟ್ಟ್ರೆ ಬಾ ತಾಂಟ್’ ಬ್ಯಾರಿ ಗೆಟಪ್‌ನಲ್ಲಿ ಅರವಿಂದ್ ಬೋಳಾರ್ ಕಾಪಿಕಾಡ್ ಮತ್ತು ಕೊಡಿಯಾಲ್ ಬೈಲ್ ಒಂದೇ ಚಿತ್ರದಲ್ಲಿ..! ಇಸ್ಮಾಯಿಲ್ ಮೂಡುಶೆಡ್ಡೆ ಆಕ್ಷನ್ ಕಟ್ ತುಳುವರು ಕಾತುರದಿಂದ ಕಾಯುತ್ತಿರುವ ಬಹು ನಿರೀಕ್ಷೆಯ ಬೋಜರಾಜ್ ಎಂ.ಬಿ.ಬಿ.ಎಸ್ ಚಿತ್ರ ಹೊಸತೊಂದು ಹವಾ ಕ್ರಿಯೇಟ್ ಮಾಡಿದೆ.ಬೋಜರಾಜ್ ವಾಮಂಜೂರು ಮೊದಲ ಬಾರಿಗೆ...
ಬೆಂಗಳೂರುಸಿನಿಮಾಸುದ್ದಿ

ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇ ಗಿಫ್ಟ್ ಕೊಟ್ಟ ಚಿತ್ರತಂಡ : ಕೆಜಿಎಫ್-2ನ ಹೊಸ ಪೋಸ್ಟರ್ ರಿಲೀಸ್- ಕಹಳೆ ನ್ಯೂಸ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇಗೆ ಕೆಜಿಎಫ್-2 ಸಿನಿಮಾ ಟೀಸರ್ ಹೊರಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಈಗ ಅದು ಸುಳ್ಳಾಗಿದ್ದು, ಇದರ ಬದಲು ಫ್ಯಾನ್ಸ್ ಖುಷಿಯಾಗಲೆಂದು ಕೆಜಿಎಫ್ 2 ಚಿತ್ರ ತಂಡವು ಯಶ್ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಎಚ್ಚರಿಕೆ ಫಲಕದ ಹಿಂದೆ ರಾಕಿ ಭಾಯಿ ನಿಂತಿರುವ ಪೋಸ್ಟರ್ ಹೊರಬಿಟ್ಟಿರುವ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲಂಸ್ ಯಶ್ ಬರ್ತ್ ಡೇಗೆ ಶುಭ ಕೋರಿದ್ದಾರೆ....
ಸಿನಿಮಾ

ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ್ ನಿಶ್ಚಿತಾರ್ಥ – ಜೋಡಿ ಕಂಡು ಅಭಿಮಾನಿಗಳು ಫುಲ್ ಖುಷ್ – ಕಹಳೆ ನ್ಯೂಸ್

ಕಿರುತೆರೆಯಿಂದ ಬಣ್ಣದ ಬದುಕು ಆರಂಭಿಸಿ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆಯ ನಟಿಯಾಗಿರುವ ಅದಿತಿ ಪ್ರಭುದೇವ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಅಭಿಮಾನಿಗಳಿಂದ ಶುಭಾಶಯದ ಮಹಾಪೂರವೇ ಹರಿದು ಬರ‍್ತಾ ಇದೆ.   ಒಬ್ಬರಿಗೊಬ್ಬರು ಕೈಹಿಡಿದುಕೊಂಡಿರುವ ಫೋಟೋವನ್ನು ನಟಿ ಅದಿತಿ ಜಾಲತಾಣದಲ್ಲಿ ಹಂಚಿಕೊ0ಡಿದ್ದು, 'ಒಂದು ಕನಸಿನಂತೆ ಈ ಕನಸು ನನಸಾಯಿತು’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ಅದಿತಿ ಕೈಯಲ್ಲಿರುವ ಉಂಗುರ ಹೈಲೈಟ್ ಆಗಿದೆ. ಸೋಮವಾರಪೇಟೆಯ ಕಾಫಿ ಬೆಳೆಗಾರ ಪಿ.ಡಿ.ಚಂದ್ರಕಾ0ತ್ ಹಾಗೂ ಸುಚರಿತ ದಂಪತಿಗಳ ಪುತ್ರ ಯಶಸ್ ಅವರನ್ನ...
1 39 40 41 42 43 92
Page 41 of 92