ಬೆಳ್ತಂಗಡಿ ತಾಲೂಕು ಇದರ ಅಶ್ರಯದಲ್ಲಿ ರಬ್ಬರ್ ಟ್ಯಾಪಿಂಗ್ ತರಬೇತಿ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮ -ಕಹಳೆ ನ್ಯೂಸ್
ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಇದರ ಅಶ್ರಯದಲ್ಲಿ ರಬ್ಬರ್ ಟ್ಯಾಪಿಂಗ್ ತರಬೇತಿ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮ ಮಾಚಾರು ಶಶಿಧರ ಭಟ್ ಅವರ ವಠಾರದಲ್ಲಿ ಜರುಗಿತು. ಈ ಕಾರ್ಯಕ್ರಮದಲ್ಲಿ ರಬ್ಬರ್ ಮಂಡಳಿ ಪ್ರಾದೇಶಿಕ ಕಛೇರಿಯ ಸಹಾಯಕ ಅಯುಕ್ತರಾದ ಶ್ರೀ ಬಾಲಕೃಷ್ಣ ಅವರು 8 ದಿನ ತರಬೇತಿ ಪಡೆದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ರಬ್ಬರ್ ಮರಗಳ ಕಾಳಜಿಯ ಕುರಿತು ಮತ್ತು ತರಬೇತಿ ಅವಶ್ಯಕತೆ ಕುರಿತು ಮಾತಾಡಿದರು. ಹಾಗೂ ರಬ್ಬರ್ ಮಂಡಳಿಯಲ್ಲಿ ಕಾರ್ಮಿಕರಿಗಿರುವ ಕೆಲವು ಸೌಲಭ್ಯಗಳ...







