ಹರೀಶ್ ಪೂಂಜ ನೇತೃತ್ವದಲ್ಲಿ ಇಂದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಚುನಾವಣಾ ಪ್ರಚಾರ ಸಭೆ – ಕಹಳೆ ನ್ಯೂಸ್
ಬೆಳ್ತಂಗಡಿ : ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ನೇತೃತ್ವದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಯಲಿದೆ. “ಕಮಲ ಅರಳಲಿ ಬೆಳ್ತಂಗಡಿ ಬೆಳಗಲಿ” ಎಂಬ ಘೋಷ ವಾಕ್ಯದಡಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಚುನಾವಣಾ ಪ್ರಚಾರ ಸಭೆಯು ಇಂದು ನಡೆಯಲಿದ್ದು, ಕೊಲ್ಲಿಯಲ್ಲಿ ಸಾಯಾಂಕಾಲ 5 ಗಂಟೆಗೆ ಚುನಾವಣಾ ಸಭೆ ಆಯೋಜನೆಗೊಂಡಿದೆ. ಬಳಿಕ ಸಂಜೆ 6 ಕ್ಕೆ ಗೇರುಕಟ್ಟೆಯಲ್ಲಿ, ಹಾಗೂ 7 ಗಂಟೆಗೆ ಪದ್ಮುಂಜದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ...






