Wednesday, March 18, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಕಲ್ಪತರು ನಾಡಿನ ಚಿಕ್ಕನಾಯಕನಹಳ್ಳಿ ಪಟ್ಟಣದ ಕೋಟೆ ಬಾಗಿಲಿನ ಶಕ್ತಿಮಾತೆ ಸರ್ವೇಶ್ವರಿ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ದೇವಸ್ಥಾನದ ಜೀರ್ಣೋದ್ದಾರದ 25ನೇ ವರ್ಷದ ರಜತ ಮಹೋತ್ಸವ-ಕಹಳೆ ನ್ಯೂಸ್

ಕಲ್ಪತರು ನಾಡಿನ ಚಿಕ್ಕನಾಯಕನಹಳ್ಳಿ ಪಟ್ಟಣದ ಕೋಟೆ ಬಾಗಿಲಿನ ಶಕ್ತಿಮಾತೆ ಸರ್ವೇಶ್ವರಿ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ದೇವಸ್ಥಾನದ ಜೀರ್ಣೋದ್ದಾರದ 25ನೇ ವರ್ಷದ ರಜತ ಮಹೋತ್ಸವ. ಈ ರಜತ ಮಹೋತ್ಸವದ ಅಂಗವಾಗಿ ಅಮ್ಮನವರ ಭಕ್ತಿಗೀತೆಯನ್ನು ಕೋಟಾದ ಮೂಡುಗಿಳಿಯಾರ್ ನ ಅಲ್ಸಕೆರೆ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ನಡೆದ ಜನಸೇವಾ ಟ್ರಸ್ಟ್ ನ ಅಭಿಮತ ಸಂಭ್ರಮವೆಂಬ ಭವ್ಯವಾದ ಮರಾಠ ಸುರೇಶ್ ರವರ ವೇದಿಕೆಯಲ್ಲಿ ತುಳುನಾಡ ಕೋಗಿಲೆ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿರವರ ಅಮೃತ ಹಸ್ತದಿಂದ ಸಾವಿರಾರು ಭಕ್ತರ ಮುಂದೆ...
ಹೆಚ್ಚಿನ ಸುದ್ದಿ

ಹುನಗುಂದ ತಾಲೂಕಿನ ಬೇವಿನಮಟ್ಟಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ; ಹುಟ್ಟುಹಬ್ಬ ಮುಗಿಸಿ ಬಂದ ನಾಲ್ವರು ಸ್ಥಳದಲ್ಲೇ ಸಾವು-ಕಹಳೆ ನ್ಯೂಸ್

ಬಾಗಲಕೋಟೆ : ಹುನಗುಂದ ತಾಲೂಕಿನ ಬೇವಿನಮಟ್ಟಿ ಕ್ರಾಸ್ ಬಳಿ ನಿಂತಿದ್ದ ಲಾರಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಇಳಕಲ್ ನಗರದ ನಿವಾಸಿಗಳಾದ 22 ವರ್ಷದ ಚಂದ್ರಶೇಖರ ಬುಟ್ಟಾ, 20ವರ್ಷದ ನವೀನ್ ಸಾಕಾ, 22 ವರ್ಷದ ಚೆನ್ನಬಸವ ಅಂಜಿ ಹಾಗೂ 33 ವರ್ಷದ ಬಸವರಾಜ ಭಂಡಾರಿ ಎಂದು ಗುರುತಿಸಲಾಗಿದೆ. ಚಾಲಕ ವಿಜಯಕುಮಾರ ಬಂಡಿ ಅವರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ...
ಹೆಚ್ಚಿನ ಸುದ್ದಿ

ಒಕ್ಕಲಿಗರ ಸಂಘದಲ್ಲಿ ಪಕ್ಷ ರಾಜಕೀಯ ಬೇಡ ; ತಾಲೂಕು ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ರೆಡ್ಡಿ ಗಂಭೀರ ಆರೋಪ-ಕಹಳೆ ನ್ಯೂಸ್

ಬಾಗೇಪಲ್ಲಿ : ಪಾತಪಾಳ್ಯ ಹೋಬಳಿ ತೋಳ್ಳಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೇಂದ್ರದ ಕೊಳ್ಳೊರುಪಲ್ಲಿ ಮದ್ದಮ್ಮ ದೇವಾಲಯದ ಆವರಣದಲ್ಲಿ ಶನಿವಾರ ನಡೆದ ಒಕ್ಕಲಿಗರ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಪಕ್ಷದ ಯುವ ಮೊರ್ಚಾ ಅದ್ಯಕ್ಷ ಹಾಗೂ ತೋಳ್ಳಪಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ ರೆಡ್ಡಿ ಯವರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು. ಮೊನ್ನೆ ನಡೆದ ಅಂದರೆ ಒಕ್ಕಲಿಗರ ಚುನಾವಣೆ ಪೂರ್ವಭಾವಿ ಕಾರ್ಯಕ್ರಮ ನನ್ನ ವ್ಯಾಪ್ತಿಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದ್ದು ನಾನು ಕೇವಲ...
ಹೆಚ್ಚಿನ ಸುದ್ದಿ

“ಆಜಾದಿ ಕಾ ಅಮೃತ ಮಹೋತ್ಸವ” ; ಕತಾರ್ ನಲ್ಲಿ ಅಧಿಕೃತ ಉದ್ಘಾಟನೆ -ಕಹಳೆ ನ್ಯೂಸ್

"ಆಜಾದಿ ಕಾ ಅಮೃತ ಮಹೋತ್ಸವ" - ಕತಾರ್ ನಲ್ಲಿ ಅಧಿಕೃತ ಉದ್ಘಾಟನೆ ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕತಾರ್ ನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಉದ್ಘಾಟನೆಗೊಂಡಿತು. 75 ವಾರಗಳ ಸುದೀರ್ಘ ಆಚರಣೆಯನ್ನು ಭಾರತ ಸರ್ಕಾರ ಅಧಿಕೃತವಾಗಿ 'ಆಜಾದಿ ಕಾ ಅಮೃತ ಮಹೋತ್ಸವ' ಎಂದು ಹೆಸರಿಸಿ, ಭಾರತೀಯ ಸಾಂಸ್ಕøತಿಕ ಕೇಂದ್ರದ ಸಹಯೋಗದಲ್ಲಿ ಕತಾರ್ ನಲ್ಲಿ ಅಧಿಕೃತವಾಗಿ ಆರಂಭಗೊಂಡಿತು. ಈ ಶಿಷ್ಟಾಚಾರವನ್ನು ಗೌರವಿಸುವುದು ಈ ಸಮಾರಂಭವು ರಾಯಭಾರ ಕಚೇರಿಯ ಉನ್ನತ ಅಧಿಕಾರಿಗಳು ಮತ್ತು...
ಹೆಚ್ಚಿನ ಸುದ್ದಿ

30 ಮಾರ್ಚ್ 2021 ರಂದು ಸಂತ ತುಕಾರಾಮ ಮಹಾರಾಜರ ಪುಣ್ಯತಿಥಿಯಿದೆ ಈ ನಿಮಿತ್ತ ಲೇಖನ ! ಸಂತ ತುಕಾರಾಮ ಮಹಾರಾಜರ ಬುದ್ಧಿಯ ಸೂಕ್ಷ್ಮತೆ !-ಕಹಳೆ ನ್ಯೂಸ್

ಸಂಕಲನಕಾರರು : ಶ್ರೀ. ವಿನೋದ ಕಾಮತ ವಕ್ತಾರರು, ಸನಾತನ ಸಂಸ್ಥೆ, ಕರ್ನಾಟಕ ಸಂತ ತುಕಾರಾಮ ಮಹಾರಾಜರು ದೇಹು ಎಂಬ ಊರಿನಲ್ಲಿ ವಾಸಿಸುತ್ತಿದ್ದರು. ಒಂದು ದಿನ ಆ ಊರಿನಲ್ಲಿ ಓರ್ವ ಸಾಧು ಬರುವವರಿದ್ದಾರೆ ಎಂಬ ಸುದ್ದಿ ಹರಡಿತು. ಸಾಧುವಿನ ಸ್ವಾಗತಕ್ಕಾಗಿ ಊರಿನ ಜನರು ದೊಡ್ಡ ಮಂಟಪವನ್ನು ನಿಲ್ಲಿಸಿದರು. ಅವರ ದರ್ಶನ ಪಡೆಯಲು ಬಹಳ ಜನ ನೆರೆದಿದ್ದರು. ಎಲ್ಲರೂ ಅವರ ಗುಣಗಾನ ಮಾಡುತ್ತಿದ್ದರು. ಆ ಸಾಧುವಿನ ದರ್ಶನದಿಂದ ನಮ್ಮ ಎಲ್ಲ ಇಚ್ಛೆಗಳು ಪೂರ್ಣಗೊಳ್ಳುವವು,...
ಹೆಚ್ಚಿನ ಸುದ್ದಿ

ಅಕ್ಷಯ ಯುವಕ ಮಂಡಲ ( ರಿ) ನೆಟ್ಟಾರು ಇದರ ವಾರ್ಷಿಕ ಮಹಾಸಭೆ -ಕಹಳೆ ನ್ಯೂಸ್

ಅಕ್ಷಯ ಯುವಕ ಮಂಡಲ(ರಿ) ನೆಟ್ಟಾರು ಇದರ ವಾರ್ಷಿಕ ಮಹಾಸಭೆ ವೆಂಕಟ್ರಮಣ ಗೌಡ ಇವರ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು. ಈ ಸಂದರ್ಭದಲ್ಲಿ 2021-2022 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಹಾಗೂ ನೂತನ ಅಧ್ಯಕ್ಷರಾಗಿ ಶ್ರೀಜಿತ್ ರೈ ಮಣಿಕ್ಕಾರ, ಕಾರ್ಯದರ್ಶಿಯಾಗಿ ಜಯಪ್ರಕಾಶ್ ಮೊಗಪ್ಪೆ, ಖಜಾಂಚಿಯಾಗಿ ಪ್ರತೀಕ್ ಮೊಗಪ್ಪೆ ಆಯ್ಕೆಯಾದರು. ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶೋಕ್ ನಡುಮನೆ, ಪವನ್ ನೆಟ್ಟಾರು, ವಿಜೇಶ್ ಚಾವಡಿಬಾಗಿಲು,ಸಂಜೀವ ಪೆಲತ್ತಮೂಲೆ, ಲೋಕೇಶ್ ನೆಟ್ಟಾರು, ಚೇತನ್ ನೆಟ್ಟಾರು,...
ಹೆಚ್ಚಿನ ಸುದ್ದಿ

ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಟೆಂಪೋ ಲಾರಿ ನಡುವೆ ಭೀಕರ ಅಪಘಾತ ; 8 ಮಂದಿ ಸಾವು, 6 ಮಂದಿಗೆ ಗಂಭೀರ ಗಾಯ-ಕಹಳೆ ನ್ಯೂಸ್

ನೆಲ್ಲೂರು : ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ರವಿವಾರ ಲಾರಿಗೆ ಟೆಂಪೋ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಎಂಟು ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ. ಟೆಂಪೋ ಮೂಲಕ ಶ್ರೀಶೈಲಂ ಮತ್ತು ಇತರೆ ದೇವಾಲಯಕ್ಕೆ ತಮಿಳುನಾಡು ಮೂಲದ ಭಕ್ತರು ಭೇಟಿ ನೀಡಿ ಪ್ರಯಾಣ ಮುಂದುವರೆಸಿದ್ದರು. ರವಿವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬುಚ್ಚಿರೇಡಿಪಲೆಂ ಮಂಡಲದ ದಾಮರಮಡುಗು ಗ್ರಾಮದ ಬಳಿ ಟೆಂಪೋ ತೆರಳುತ್ತಿದ್ದು, ಈ ವೇಳೆ ಸರಕು ತುಂಬಿದ್ದ ಲಾರಿಯೊಂದಕ್ಕೆ ಢಿಕ್ಕಿ...
ಹೆಚ್ಚಿನ ಸುದ್ದಿ

ಪಾತಪಾಳ್ಯದಲ್ಲಿ ಒಕ್ಕಲಿಗ ಸಮಾವೇಶ ; ಆಕಾಂಕ್ಷಿಯಿಂದ ಮತಯಾಚನೆ-ಕಹಳೆ ನ್ಯೂಸ್

ಬಾಗೇಪಲ್ಲಿ : ರಾಜ್ಯ ಒಕ್ಕಲಿಗರ ಸಂಘಕ್ಕೆ ಮುಂದಿನ ಮೂರು ತಿಂಗಳಲ್ಲಿ ಚುನಾವಣೆ ನಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ. ಇದರ ಹಿನ್ನೆಲೆಯಲ್ಲಿ ಒಕ್ಕಲಿಗರ ಸಂಘದಲ್ಲಿ ಚುನಾವಣೆ ಕಣ ರಂಗೇರಿದೆ ಇದರ ಹಿನ್ನೆಲೆಯಲ್ಲಿ ಪಾತಪಾಳ್ಯ ಹೋಬಳಿ, ತೋಳ್ಳಪಲ್ಲಿ ಪಂಚಾಯತಿ ವ್ಯಾಪ್ತಿಯ ಮದ್ದಮ್ಮ ದೇವಾಲಯ ಆವರಣದಲ್ಲಿ ಒಕ್ಕಲಿಗರ ಚುನಾವಣೆಯ ಪೂರ್ವಭಾವಿ ಸಭೆಯನ್ನು ಪಾತಪಾಳ್ಯ ಹೋಬಳಿ ಮತ್ತು ಚೇಳೂರು ಗ್ರಾಮದ ಒಕ್ಕಲಿಗರ ಸಂಘ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ನಿವೃತ್ತ ಡಿವೈಎಸ್ಪಿ ಮತಯಾಚನೆ...
1 70 71 72 73 74 174
Page 72 of 174