Saturday, March 7, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

BREAKING: ʼಸ್ಟಾರ್‌ ದಂಪತಿʼಗೆ ಸಿಸಿಬಿ ನೋಟಿಸ್‌: ವಿಚಾರಣೆಗೆ ಹಾಜರಾದ ದಿಗಂತ್-ಐಂದ್ರಿತಾ..! – ಕಹಳೆ ನ್ಯೂಸ್

ಬೆಂಗಳೂರು: ನಟಿ ಐಂದ್ರಿತಾ ರೇ ಮತ್ತು ನಟ ದಿಗಂತ್​ಗೆ ನೋಟಿಸ್​ ಜಾರಿ ಮಾಡಿರುವ ಸಿಬಿಬಿ, ಇಂದು(ಬುಧವಾರ) ಬೆಳಗ್ಗೆ 11 ಗಂಟೆಗೆ ಕಚೇರಿಗೆ ಹಾಜರಾಗುವಂತೆ ತಿಳಿಸಿತ್ತು. ಅದ್ರಂತೆ, ಸ್ಟಾರ್‌ ದಂಪತಿಗಳು ವಿಚಾರಣೆಗೆ ಹಾಜರಾಗಿದ್ದಾರೆ. ಪಾರ್ಟಿಯಲ್ಲಿ ನಟಿ ರಾಗಿಣಿ, ಸಂಜನಾ ಜೊತೆ ಐಂದ್ರಿತಾ ಕೂಡ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಅಲ್ಲದೇ ವಿರೇನ್ ಖನ್ನಾ ಹೇಳಿಕೆಯಲ್ಲೂ ಐಂದ್ರಿತಾ ರೈ ಹೆಸರು ಕೇಳಿಬಂದಿದ್ದು, ಕ್ಯಾಸಿನೋಗೆ ಭೇಟಿ ನೀಡುವ ವಿಡಿಯೋ ಆಧಾರದ ಮೇಲೆ ನಟಿ ಐಂದ್ರಿತಾ ರೇ ಮತ್ತು...
ಹೆಚ್ಚಿನ ಸುದ್ದಿ

Explained: ಲೋಕಸಭೆ: ಕೋವಿಡ್ 19- 4 ಗಂಟೆ ಅವಧಿಯಲ್ಲಿ ದಿಢೀರ್ ಅಂತ ಲಾಕ್ ಡೌನ್ ಹೇರಿದ್ದೇಕೆ? – ಕಹಳೆ ನ್ಯೂಸ್

ನವದೆಹಲಿ:ವಿಶ್ವಾದ್ಯಂತ ಹಬ್ಬುತ್ತಿದ್ದ ಕೋವಿಡ್ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಹೇರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ನಾಲ್ಕು ಗಂಟೆಯ ಮೊದಲು ದಿಢೀರ್ ಎಂದು ಘೋಷಿಸಿದ್ದೇಕೆ ಎಂದು ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಲೋಕಸಭೆಯಲ್ಲಿ ಕೇಳಿದ್ದ ಪ್ರಶ್ನೆಗೆ ಕೇಂದ್ರ ಸರ್ಕಾರ ಮಂಗಳವಾರ (ಸೆಪ್ಟೆಂಬರ್ 15, 2020) ಲಿಖಿತವಾಗಿ ಉತ್ತರ ನೀಡಿದೆ. ಕೇಂದ್ರದ ಉತ್ತರವೇನು? ಜನರ ಓಡಾಟ, ಸಂಚಾರ ಹೆಚ್ಚಾದರೆ ಮಾರಕ ಕೋವಿಡ್ 19 ಸೋಂಕು ಕ್ಷಿಪ್ರವಾಗಿ...
ಹೆಚ್ಚಿನ ಸುದ್ದಿ

BIGNEWS: ʼಚೀನಾ-ಭಾರತ ಗಡಿ ವಿವಾದ ಗಂಭೀರʼ: ರಾಜನಾಥ್‌ ಸಿಂಗ್‌ – ಕಹಳೆ ನ್ಯೂಸ್

ನವದೆಹಲಿ: ಚೀನಾ-ಭಾರತ ಗಡಿ ವಿವಾದ ಗಂಭೀರವಾಗಿದ್ದು, ನಮಗೆ ಶಾಂತಿಯುತ ಪರಿಹಾರ ಬೇಕಿದೆ ಎಂದು ಸಂಸತ್‌ನಲ್ಲಿ ರಕ್ಷಣಾ ಸಚಿವರಾಜ ನಾಥ್‌ ಸಿಂಗ್‌ ಹೇಳಿದ್ದಾರೆ. ಚೀನಾ-ಭಾರತ ಗಡಿ ಸಂಘರ್ಷ ಇನ್ನೂ ಮುಗಿದಿಲ್ಲ. ಇದಕ್ಕೆ ಚೀನಾ ದೇಶವೇ ಕಾರಣವಾಗಿದ್ದು, ನಮಗೆ ಶಾಂತಿಯುತ ಪರಿಹಾರ ಬೇಕಿದೆ. ಇನ್ನು ಚೀನಾ ಸೇನೆ ನಿಯೋಜನೆ ಏಪ್ರಿಲ್‌ನಿಂದ ಹೆಚ್ಚಳವಾಗಿದ್ದು, ಶಸ್ತ್ರಾಸ್ತ್ರಗಳ ಸಂಗ್ರಹ ಹೆಚ್ಚಿಸಿದೆ. ಹಾಗಾಗಿ ಯಥಾಸ್ಥಿತಿ ಕಾಪಾಡಲು ಭಾರತ ಎಚ್ಚರಿಕೆ ನೀಡಿದೆ ಎಂದಿದ್ದಾರೆ. ಲಡಾಖ್‌ಗೆ ಪ್ರಧಾನಿ ಮೋದಿ ಭೇಟಿ ನೀಡಿದ್ರು....
ಹೆಚ್ಚಿನ ಸುದ್ದಿ

BREAKING: ಸ್ವಾರ್‌ ದಂಪತಿಗಳಿಗೆ ಸಿಸಿಬಿ ನೋಟಿಸ್‌: ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ..! – ಕಹಳೆ ನ್ಯೂಸ್

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಂಗತ್‌ ದಂಪತಿಗಳಿಗೆ ಸಿಸಿಬಿ ನೋಟೀಸ್‌ ನೀಡಿದ್ದು, ನಾಳೆ ವಿಚಾರಣೆ ಹಾಜರಾಗುವಂತೆ ಸೂಚಿಸಿದೆ. ನಟ ದಿಗಂತ್‌, ನಟಿ ಐಂದ್ರಿತಾ ರೇಗೆ ʼಸಿಸಿಬಿʼ ನೋಟಿಸ್‌ ನೀಡಿದ್ದು, ನಾಳೆ 11 ಗಂಟೆಗೆ ಪ್ರಧಾನ ಕಛೇರಿಗೆ ವಿಚಾರಣೆಗೆ ಹಜಾರಾಗುವಂತೆ ಸಿಸಿಬಿ ಸೂಚಿಸಿದೆ. ಅಂದ್ಹಾಗೆ, ಕಳೆದೆರೆಡು ದಿನಗಳಿಂದ ನಟಿ ಐಂದ್ರಿತಾ ರೇ ಕ್ಯಾಸಿನೋಗೆ ಇನ್ವೈಟ್‌ ಮಾಡಿದ ವಿಡೀಯೋ ವೈರಲ್‌ ಆಗ್ತಿದ್ದು, ಸಧ್ಯ ದಂಪತಿಗಳಿಗೆ ಸಿಸಿಬಿ ನೋಟೀಸ್‌ ನೀಡಿದೆ. ಅಂದ್ಹಾಗೆ,...
ಹೆಚ್ಚಿನ ಸುದ್ದಿ

BIG NEWS : ಶಶಿಕಲಾ ನಟರಾಜನ್ ಜೈಲಿನಿಂದ ಬಿಡುಗಡೆಗೆ ದಿನಾಂಕ ನಿಗದಿ! – ಕಹಳೆ ನ್ಯೂಸ್

ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷಗಳ ಕಾಲ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿರುವ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ಮುಂದಿನ ವರ್ಷ ಜನವರಿ ಅಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ. ನರಸಿಂಹ ಮೂರ್ತಿ ಎಂಬುವರು ಆರ್ ಟಿಐ ಕಾಯ್ದೆ ಅಡಿಯಲ್ಲಿ ಮಾಹಿತಿ ಕೋರಿ ಕೇಂದ್ರ ಕಾರಾಗೃಹಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಶಶಿಕಲಾ ನಟರಾಜನ್ ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ಕೋರಿದ್ದರು. ಇದಕ್ಕೆ ಜೈಲು ಅಧಿಕಾರಿಗಳು ಉತ್ತರ...
ಹೆಚ್ಚಿನ ಸುದ್ದಿ

ನಟಿ ಸಂಜನಾಗೆ ಇನ್ನಷ್ಟು ತಲೆಬಿಸಿ- ಸಿಮ್​ ಇಲ್ಲದ ಮೊಬೈಲ್​ ತಂದಿಟ್ಟಿದೆ ಸಂಕಷ್ಟ -ಕಹಳೆ ನ್ಯೂಸ್

ಬೆಂಗಳೂರು: ನಿನ್ನೆ ಕೋರ್ಟ್​ ಜಾಮೀನು ನಿರಾಕರಿಸಿದ ನಂತರ ಜೈಲುಪಾಲಾಗಿರುವ ನಟಿ ರಾಗಿಣಿ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ರಾತ್ರಿ ಕಳೆದಿದ್ದರೆ, ಇತ್ತ ಸಾಂತ್ವನಾ ಕೇಂದ್ರದಲ್ಲಿ ನಟಿ ಸಂಜನಾ ಒಂಟಿಯಾಗಿದ್ದಾರೆ. ಈ ನಡುವೆಯೇ, ಸಂಜನಾರಿಗೆ ಸಿಸಿಬಿ ಅಧಿಕಾರಿಗಳು ಇನ್ನಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದರೆ ಸಂಜನಾ ತನಿಖೆಗೆ ಸಂಪೂರ್ಣವಾಗಿ ಸಹಕಾರ ನೀಡುತ್ತಿಲ್ಲ ಎಂದು ತಿಳಿದುಬಂದಿದೆ. ಈ ಹಿಂದೆ ವಿಚಾರಣೆ ವೇಳೆ ಸಂಜನಾ ಸರಿಯಾಗಿ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ, ಮತ್ತೆ ವಿಚಾರಣೆ ನಡೆಸಲು ಸಂಜನಾ...
ಹೆಚ್ಚಿನ ಸುದ್ದಿ

ಹಸಿದವರ ಹೊಟ್ಟೆ ತಣಿಸುವ ಮಹತ್ಕಾರ್ಯಕ್ಕೆ ನೀವೂ ಸಹಾಯಕರಾಗಿ -ಕಹಳೆ ನ್ಯೂಸ್

ಮಂಗಳೂರು: ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ನಿಮಗೆಲ್ಲಾ ಗೊತ್ತೇ ಇದೆ. ಬಡವರ ದೊಡ್ಡ ದೊಡ್ಡ ಖಾಯಿಲೆಗಳಿಗೆ ಔಷಧ ಸಿಗುವ ಜಾಗ ಇದು. ಈ ಆಸ್ಪತ್ರೆಯಲ್ಲಿ ದಾಖಲಾದ್ರೆ, ರೋಗಿಗಳಿಗೆ ಸರ್ಕಾರದಿಂದ ಆಹಾರ ಸಿಗುತ್ತೆ. ಆದ್ರೆ ರೋಗಿಗಳನ್ನು ನೋಡಿಕೊಳ್ಳೊ ಸಹಾಯಕರಿಗೆ ಆಹಾರದ ಸೌಲಭ್ಯ ಇಲ್ಲ. ಹೀಗಾಗಿ ಇಲ್ಲಿ ಸಹಾಯಕರಾಗಿ ನಿಲ್ಲೋ ಅದೆಷ್ಟೋ ಜನ ಊಟ ಇಲ್ಲದೆ, ಹಸಿವು ಕಟ್ಟಿಕೊಂಡು, ನೀರು ಕುಡಿದು, ಕೆಲವೊಮ್ಮೆ ಭಿಕ್ಷೆ ಎತ್ತಿ ಹೊಟ್ಟೆ ತುಂಬಿಸಿಕೊಂಡ ದಿನನೂ ಇದೆ. ಆದ್ರೆ ಕಳೆದ...
ಹೆಚ್ಚಿನ ಸುದ್ದಿ

ಆಳದಂಗಡಿ ಅರಮನೆಯ ಅರಸರಾದ ದಿ.ಕೃಷ್ಣರಾಜ ಅಜಿಲರ ಧರ್ಮಪತ್ನಿ ಶ್ರೀಮತಿ ಸರಸ್ವತಿ ಅಮ್ಮ ನಿಧನ: ಕಹಳೆ ನ್ಯೂಸ್

ಬೆಳ್ತಂಗಡಿ: ಆಳದಂಗಡಿ ಅರಮನೆಯ ಅರಸರಾದ ದಿ.ಕೃಷ್ಣರಾಜ ಅಜಿಲರ ಧರ್ಮಪತ್ನಿ ಶ್ರೀಮತಿ ಸರಸ್ವತಿ ಅಮ್ಮ (90ವರ್ಷ) ಅವರು ಅಲ್ಪಕಾಲದ ಅಸೌಖ್ಯದಿಂದ ನಿನ್ನೆ ರಾತ್ರಿ ನಿಧನರಾದರು.ಇವರು ದಾನಧರ್ಮಗಳನ್ನು ಮಾಡುತ್ತಾ ಜನರ ಪ್ರೀತಿಗೆ ಪಾತ್ರರಾಗಿದ್ದರು. ಅಮ್ಮ ಅಳದಂಗಡಿ ಅರಮನೆಯ ತಿಮ್ಮಣ್ಣರಸರದ ಡಾ.ಪದ್ಮಪ್ರಸಾದ್ ಅಜಿಲ ಮತ್ತು ಶಿವಪ್ರಸಾದ ಅಜಿಲ, ಪುತ್ರಿ ಪುಷ್ಪಲತಾ ಹಾಗೂ ಅಳಿಯ ಸೊಸೆಯಂದಿರು ಮೊಮ್ಮಕ್ಕಳು ಬಂಧು-ಮಿತ್ರರನ್ನು ಅಗಲಿದ್ದಾರೆ....
1 169 170 171 172 173 174
Page 171 of 174