Thursday, March 12, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಈಗ ನೀವು ‘ಭಾರತದಲ್ಲಿ’ ವಾಟ್ಸಾಪ್ ಮೂಲಕ ಹಣ ಕಳುಹಿಸಬಹುದು.! – ಕಹಳೆ ನ್ಯೂಸ್

ಮಲ್ಟಿ ಬ್ಯಾಂಕ್ ಮಾದರಿಯಲ್ಲಿ ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್ (ಯುಪಿಐ) ಮೂಲಕ ಲೈವ್ ಹೋಗಲು ಈ ಸೇವೆ ರಾಷ್ಟ್ರೀಯ ಪಾವತಿ ನಿಗಮದಿಂದ (ಎನ್ ಪಿಸಿಐ) ಅನುಮೋದನೆಯನ್ನು ಪಡೆದನಂತರ ಜನಪ್ರಿಯ ಮೆಸೇಜಿಂಗ್ ಆಪ್ ವಾಟ್ಸಾಪ್ ಮೂಲಕ ನೀವು ಈಗ ಹಣ ಕಳುಹಿಸಲು ಬಹುದಾಗಿದೆ. ಎರಡು ವರ್ಷಗಳ ಪರೀಕ್ಷೆಯ ನಂತರ ಇದೀಗ ನೀವು ವಾಟ್ಸ್ ಆಪ್ ಮೂಲಕವೂ ಹಣ ವರ್ಗಾವಣೆ ಮಾಡಬಹುದಾಗಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಫೇಸ್ ಬುಕ್ ಸಿಇಒ ಮಾರ್ಕ್...
ಹೆಚ್ಚಿನ ಸುದ್ದಿ

SBI `ಡೆಬಿಟ್ ಕಾರ್ಡ್‌’ನ ಪಿನ್ ರಚಿಸುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ – ಕಹಳೆ ನ್ಯೂಸ್

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ತನ್ನ ಗ್ರಾಹಕರಿಗೆ ಉಪಯುಕ್ತ ವ್ಯವಸ್ಥೆಯನ್ನ ಪರಿಚಯಿಸಿದ್ದು, ಎಸ್ಬಿಐ ಖಾತೆದಾರರು ಮನೆಯಲ್ಲಿಯೇ ಕುಳಿತು ತಮ್ಮ ಎಸ್‌ಬಿಐ ಎಟಿಎಂ / ಡೆಬಿಟ್ ಕಾರ್ಡ್‌ನ ಪಿನ್ ರಚಿಸೋದಷ್ಟೇ ಅಲ್ಲದೇ ಬದಲಾಯಿಸ್ಬೋದು. ಹೌದು, ಎಸ್‌ಬಿಐ ಖಾತೆದಾರರು ಇನ್ಮುಂದೆ ಎಟಿಎಂ / ಡೆಬಿಟ್ ಕಾರ್ಡ್‌ನ ಪಿನ್ ಬದಲಾಯಿಸಲು ಎಟಿಎಂ ಮೀಷನ್‌ ಹುಡುಕಿಕೊಂಡು ಹೋಗ್ಬೇಕಿಲ್ಲ. ಮನೆಯಲ್ಲಿಯೇ ಕುಳಿತು ಡೆಬಿಟ್‌ ಕಾರ್ಡ್‌ ಪಿನ್‌ ರಚಿಸೋದಷ್ಟೇ ಅಲ್ಲ ಬದಲಾಯಿಸ್ಬೋದು ಕೂಡ. ಅದ್ಹೇಗೆ ಎನ್ನುವ ವಿವರ ಇಲ್ಲಿದೆ....
ಹೆಚ್ಚಿನ ಸುದ್ದಿ

78ರ ವೃದ್ಧನಿಗೆ 17ರ ಬಾಲಕಿ ಜತೆ ಮದುವೆ- 22ನೇ ರಾತ್ರಿ ಅಜ್ಜ ಕೊಟ್ಟ ವಿಚ್ಛೇದನ! -ಕಹಳೆ ನ್ಯೂಸ್

ಜಕಾರ್ತಾ (ಇಂಡೋನೇಷ್ಯಾ): ಇಂಡೋನೇಷ್ಯಾದ ಜಕಾರ್ತಾದಲ್ಲಿ ಅಚ್ಚರಿ ಎನ್ನುವಂಥ ಅಷ್ಟೇ ವಿಚಿತ್ರವೂ ಆಗಿರುವ ಮದುವೆ ಘಟನೆಯೊಂದು ನಡೆದಿದೆ. ಅದೇನೆಂದರೆ, ಇಲ್ಲಿ ವರ 78 ವರ್ಷದ ಅಜ್ಜ ಅಬಾ ಸರನಾ. ವಧು 17 ವರ್ಷದ ಬಾಲಕಿ ನೋನಿ ನವಿತಾ. ಇವರ ಮದುವೆಯನ್ನು ಕಳೆದ ತಿಂಗಳು ಕುಟುಂಬಸ್ಥರು ನೆರವೇರಿಸಿದ್ದಾರೆ. ತನ್ನ ಅಜ್ಜನ ವಯಸ್ಸಿನವನ ಜತೆ ಬಾಲಕಿಯ ಮದುವೆ ನಡೆಯುತ್ತಿರುವುದು ಆಗ ಬಹು ಸುದ್ದಿಗೆ ಗ್ರಾಸವಾಗಿತ್ತು, ಇದು ಚರ್ಚೆಯ ವಿಷಯವಾಗಿತ್ತು. ಆದರೆ ಈ ಮದುವೆ ಈಗ...
ಹೆಚ್ಚಿನ ಸುದ್ದಿ

ಕೋವಿಡ್ 19: ಮನುಷ್ಯರ ಮೇಲೆ ಸೋಂಕು ನಿವಾರಕ ಸಿಂಪಡಣೆಗೆ ನಿಷೇಧ ಹೇರಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಆದೇಶ-ಕಹಳೆ ನ್ಯೂಸ್

ನವದೆಹಲಿ: ಕೋವಿಡ್-19 ನಿರ್ವಹಣೆಗೆ ಮನುಷ್ಯರ ಮೇಲೆ ಸೋಂಕು ನಿವಾರಕಗಳು ಮತ್ತು ನೇರಳಾತೀತ (ಅಲ್ಟ್ರಾವಯಲೆಟ್) ಕಿರಣಗಳನ್ನು ಬಳಸುವುದಕ್ಕೆ ನಿಷೇಧ ಹೇರಲು ಆದೇಶ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ, ತಿಂಗಳೊಳಗೆ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಹೇಳಿದೆ. ಮಾನವರ ಮೇಲೆ ರಾಸಾಯನಿಕ ಸೋಂಕು ನಿವಾರಕಗಳನ್ನು ಸಿಂಪಡಿಸುವುದು ಅಥವಾ ಹೊಗೆ ಹಾಕುವುದು, ಕು ಸೋಂಕು ನಿವಾರಕಗಳ ಜಾಹೀರಾತು ಮಾಡುವುದು, ಉತ್ಪಾದನೆ ಮತ್ತು...
ಹೆಚ್ಚಿನ ಸುದ್ದಿ

‘ಕೊರೋನಾ ಸೋಂಕಿತ’ರ ಪ್ರಾಣಕ್ಕೆ ಕಂಟಕ : ರಾಜ್ಯದಲ್ಲೂ ‘ಪಟಾಕಿ ನಿಷೇಧ’.? -ಕಹಳೆ ನ್ಯೂಸ್

ಈಗಾಗಲೇ ರಾಜಸ್ಥಾನ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಹರಿಯಾಣ ರಾಜ್ಯಗಳು ಕೊರೋನಾ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ದೀಪಾವಳಿಯಂದು ಪಟಾಕಿ ಮಾರಾಟ, ಹಚ್ಚೋದಕ್ಕೆ ನಿಷೇಧ ಹೇರಿದೆ. ಇದೇ ಹಾದಿಯನ್ನು ಹಿಡಿಯಲು ರಾಜ್ಯ ಸರ್ಕಾರ ಕೂಡ ಹೊರಟಿದೆ. ಕರ್ನಾಟಕದಲ್ಲಿ ಕೂಡ ಈ ದೀಪಾವಳಿಯಲ್ಲಿ ಪಟಾಕಿ ನಿಷೇಧಿಸಲು ಮುಂದಾಗಿದೆ. ಇದು ಈಗಾಗಲೇ ಸೋಂಕಿತ COVID-19 ರೋಗಿಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ. ಹೀಗಾಗಿ ಈ ಬಾರಿಯ ದೀಪಾವಳಿಯಂದು ಪಟಾಕಿ ಮಾರಾಟ, ಹಂಚ್ಚೋದಕ್ಕೆ ನಿಷೇಧ ಹೇರುವ...
ಹೆಚ್ಚಿನ ಸುದ್ದಿ

ನಾಳೆ ಇಟಾಲಿ ಪ್ರಧಾನಿ ಜೊತೆ ಮೋದಿ ವರ್ಚುಯಲ್ ದ್ವಿಪಕ್ಷೀಯ ಶೃಂಗಸಭೆ – ಕಹಳೆ ನ್ಯೂಸ್

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಾಲಿಯನ್ ಪ್ರಧಾನಿ ಪ್ರೊಫೆಸರ್ ಗೈಸೆಪೆ ಕಾಂಟೆ ಅವರು ಶುಕ್ರವಾರ ವರ್ಚುಯಲ್ ದ್ವಿಪಕ್ಷೀಯ ಶೃಂಗಸಭೆ ನಡೆಸಲು ಸಜ್ಜಾಗಿದ್ದಾರೆ. 'ಶೃಂಗಸಭೆಯು ಉಭಯ ನಾಯಕರಿಗೆ ದ್ವಿಪಕ್ಷೀಯ ಸಂಬಂಧಗಳ ವಿಶಾಲ ಚೌಕಟ್ಟನ್ನು ಸಮಗ್ರವಾಗಿ ಪರಿಶೀಲಿಸಲು ಮತ್ತು ಪರಸ್ಪರ ಕಾಳಜಿಯ ಪ್ರಮುಖ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡುತ್ತದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಭಾರತವು ಇಟಲಿಯನ್ನು ಯುರೋಪಿಯನ್...
ಹೆಚ್ಚಿನ ಸುದ್ದಿ

ವೈಟಿಂಗ್ ಲಿಸ್ಟ್ ನಿಂದ ಸಾಕಾಗಿ ಹೋಗಿದೆಯೇ? ಹಾಗಿದ್ರೆ ಇಲ್ಲಿದೆ ನೋಡಿ -ಕಹಳೆ ನ್ಯೂಸ್

ನವದೆಹಲಿ : ಹಬ್ಬದ ಅವಧಿಯಲ್ಲಿ ಭಾರತೀಯ ರೈಲ್ವೆ ಹಲವಾರು ವಿಶೇಷ ರೈಲುಗಳನ್ನು ಓಡಿಸುತ್ತಿದೆ ಆದರೆ ಪ್ರಯಾಣಿಕರು ಖಚಿತ ಟಿಕೆಟ್‌ಗಳನ್ನು ಪಡೆಯುವುದು ಇನ್ನೂ ಕಠಿಣವಾಗಿದೆ. ವಿಶೇಷ ರೈಲುಗಳಲ್ಲಿನ ದೀರ್ಘ ಲೈಟಿಂಗ್ ಲಿಸ್ಟ್ ನಿಂದಾಗಿ ಅನೇಕ ಪ್ರಯಾಣಿಕರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸಲು ದೃಢ ಪಡಿಸಿದ ಆಸನಗಳನ್ನು ಪಡೆಯುವಲ್ಲಿ ತೊಂದರೆ ಎದುರಿಸುತ್ತಿದ್ದಾರೆ ಎಂದು ತೋರಿಸುತ್ತದೆ. ಭಾರತೀಯ ರೈಲ್ವೆಗೆ ಅನುಗುಣವಾಗಿ, ಪ್ರಸ್ತುತ ಚಾಲನೆಯಲ್ಲಿರುವ 327 ರೈಲುಗಳು ವೈಟಿಂಗ್ ಲಿಸ್ಟ್ ಹೊಂದಿವೆ. ಆದರೆ, ಈ...
ಹೆಚ್ಚಿನ ಸುದ್ದಿ

ತಿಮಿಂಗಲದ ಬಾಲದಿಂದ ತಪ್ಪಿದ ರೈಲು ಅಪಘಾತ..! -ಕಹಳೆ ನ್ಯೂಸ್

ರೈಲುಗಳು ಹಳಿಗಳ ಮೇಲೆ ಸಂಚರಿಸುತ್ತೆ. ತಿಮಿಂಗಲಗಳು ಸಮುದ್ರದಲ್ಲಿ ಇರುತ್ತವೆ. ಆದರೆ ನಿಯಂತ್ರಣ ತಪ್ಪಿ ಹಳಿಯಿಂದ ಬೀಳ್ತಿದ್ದ ರೈಲನ್ನ ತಿಮಿಂಗಲದ ಬಾಲ ಕಾಪಾಡಿದೆ. ತಿಮಿಂಗಲಕ್ಕೂ ರೈಲಿಗೂ ಎಲ್ಲಿಯ ಸಂಬಂಧ ಅನ್ನೋದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಈ ಫೋಟೋವನ್ನ ನೋಡಲೇಬೇಕು. ಎತ್ತರದ ಎಲಿವೇಟರ್​ ಮೇಲೆ ಸಂಚರಿಸುತ್ತಿದ್ದ ರೈಲು ಆಯತಪ್ಪಿ ಹಳಿಯ ತುತ್ತ ತುದಿಗೆ ಹೋಗಿಬಿಟ್ಟಿದೆ. ಇನ್ನೇನು ರೈಲು ನೆಲಕ್ಕೆ ಬಿದ್ದೇ ಬಿಡ್ತು ಅಂತಾ ಆತಂಕಕ್ಕೆ ಒಳಗಾಗೋವಷ್ಟರಲ್ಲಿ ಅಲ್ಲೇ ಇದ್ದ ತಿಮಿಂಗಲದ ಬಾಲದ...
1 150 151 152 153 154 174
Page 152 of 174