Saturday, March 14, 2026

ಹೆಚ್ಚಿನ ಸುದ್ದಿ

ಸುದ್ದಿಹೆಚ್ಚಿನ ಸುದ್ದಿ

ಚಿಕ್ಕಮುಡ್ನೂರು 2019-20 ನೇ ಸಾಲಿನ ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಮಾನ್ಯ ಸಭೆ- ಕಹಳೆ ನ್ಯೂಸ್

ಪುತ್ತೂರು: ಚಿಕ್ಕಮುಡ್ನೂರು 2019-20 ನೇ ಸಾಲಿನ ಹಾಲು ಉತ್ಪಾದಕರ ಸಹಕಾರಿ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆಯು ಡಿಸೆಂಬರ್ 19 ರಂದು ಸಂಘದ ಆವರಣದಲ್ಲಿ ಸುಂದರ ಪೂಜಾರಿ ಬಡಾವು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಸಕ್ತ ಸಾಲಿನಲ್ಲಿ 7,70,896ರೂ. ಲಾಭಗಳಿಸಿದ್ದು, ಪ್ರತಿ ಲೀಟರ್ ಹಾಲಿಗೆ 1.27 ಪೈಸೆ ಬೋನಸ್ ಮತ್ತು 20% ಡಿವಿಡೆಂಟ್ ನೀಡಲಾಗುವುದೆಂದು ತೀರ್ಮಾನಿಸಲಾಗಿದ್ದು, 287935 ಲೀಟರ್ ಹಾಲು ಖರೀದಿ ಮಾಡಲಾಗಿದೆ.ಹಾಗೆ ಹೊಸ 25 ಸದಸ್ಯರು ಸೇರಿದಂತೆ 335 ಮಂದಿ...
ಹೆಚ್ಚಿನ ಸುದ್ದಿ

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಮಸೀದಿಯ ಬ್ಲೂ ಪ್ರಿಂಟ್ ಬಿಡುಗಡೆ – ಕಹಳೆ ನ್ಯೂಸ್

ಅಯೋಧ್ಯೆ : ಸುಪ್ರೀಂಕೋರ್ಟ್ ಆದೇಶದಂತೆ ಹಂಚಿಕೆಯಾದ ಐದು ಎಕರೆ ಭೂಮಿಯಲ್ಲಿ ನಿರ್ಮಾಣವಾಗಲಿರುವ ಅಯೋಧ್ಯೆ ಮಸೀದಿ, ಬ್ರಹ್ಮಾಂಡದ ವಿನ್ಯಾಸ ಹೊಂದಿದ್ದು, ಬಾಹ್ಯಾಕಾಶದಲ್ಲಿನ ಭೂಮಿಯಂತೆ ಗೋಲರೂಪದಲ್ಲಿ ಕಂಗೊಳಿಸಲಿದೆ. ವಿಶೇಷವೆಂದರೆ ಭಾರತದ ಇಸ್ಲಾಮಿಕ್ ಕಟ್ಟಡಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಗುಮ್ಮಟಗಳು, ಕಮಾನುಗಳು ಅಥವಾ ಸ್ತಂಭಗಳು ಇರುವುದಿಲ್ಲ ಎಂದು ಇಂಡೋ- ಇಸ್ಲಾಮಿಕ್ ಕಲ್ಚರಲ್ ಫೌಂಡೇಷನ್‍ನ ಸದಸ್ಯರ ಜತೆಗೆ ಮಸೀದಿಯ ನೀಲನಕ್ಷೆಯನ್ನು ಶನಿವಾರ ಬಿಡುಗಡೆ ಮಾಡಿದ ವಾಸ್ತುಶಿಲ್ಪಿ ಎಸ್.ಎಂ.ಅಖ್ತರ್ ಹೇಳುತ್ತಾರೆ. ಧನ್ನಿಪುರ ಗ್ರಾಮದಲ್ಲಿ ನಿರ್ಮಾಣವಾಗಲಿರುವ ಆಯತಾಕಾರದ ಸಂಕೀರ್ಣದಲ್ಲಿ ನಿರ್ಮಾಣವಾಗಲಿರುವ...
ಹೆಚ್ಚಿನ ಸುದ್ದಿ

ಉಚಿತವಾಗಿ ಪಾನ್ ಕಾರ್ಡ್ ಪಡೆಯುವುದು ಹೇಗೆ? ಇಲ್ಲಿದೆ ನೋಡಿ ವಿವರ – ಕಹಳೆ ನ್ಯೂಸ್

ನವದೆಹಲಿ: ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಪ್ರತಿಯೊಬ್ಬ ವ್ಯಕ್ತಿಯ ಪಾಲಿಗೆ ಕಡ್ಡಾಯ. ಈ ಎರಡು ಕಾರ್ಡ್ ಗಳಿಲ್ಲದೆ, ಯಾವುದೇ ಹಣಕಾಸಿನ ವ್ಯವಹಾರಗಳನ್ನ ಪೂರ್ಣಗೊಳಿಸಲು ಸಾಧ್ಯವಿಲ್ಲ. ಆಧಾರ್ ಕಾರ್ಡ್ ಸಹಾಯದಿಂದ ಇ-ಪ್ಯಾನ್ ಅನ್ನ ಕೆಲವೇ ನಿಮಿಷಗಳಲ್ಲಿ ಪಡೆಯಬೋದು. ಅದ್ಹೇಗೆ ಅನ್ನೋ ವಿವರ ಈ ಕೆಳಗಿನಂತಿದೆ. ತತ್ ಕ್ಷಣದ ಇ-ಪಾನ್ ಕಾರ್ಡ್ ಸ್ವೀಕರಿಸಬಹುದು..! ಇನ್ ಸ್ಟಂಟ್ ಪ್ಯಾನ್ ಸೌಲಭ್ಯದಡಿ ಆಧಾರ್ ಕಾರ್ಡ್ ಮೂಲಕ ಇ-ಪ್ಯಾನ್ ಕಾರ್ಡ್ ನೀಡಲು ಕೇವಲ 10 ನಿಮಿಷಗಳು...
ಹೆಚ್ಚಿನ ಸುದ್ದಿ

694 ರೂ. ʼಗ್ಯಾಸ್‌ ಸಿಲಿಂಡರ್‌ʼರನ್ನ ನೀವು ಕೇವಲ 194 ರೂ.ಗಳಿಗೆ ಪಡೆಯ್ಬೋದು, ಅದ್ಹೇಗೆ ? ಇಲ್ಲಿದೆ ವಿವರ..!- ಕಹಳೆ ನ್ಯೂಸ್

ಆನ್‌ಲೈನ್ ಪಾವತಿ ಕಂಪನಿ ಪೇಟಿಎಂ ಗ್ರಾಹಕರಿಗೆ ಉತ್ತಮ ಕೊಡುಗೆಯನ್ನ ನೀಡಿದ್ದು, ಈಗ ನೀವು ಅಡುಗೆಮನೆಯಲ್ಲಿ ಬಳಸುವ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಅನ್ನ 694 ರೂ. ಬದಲಿಗೆ ಕೇವಲ 194 ರೂ.ಗಳಿಗೆ ಕಾಯ್ದಿರಿಸಬಹುದು. ಅಂದ್ಹಾಗೆ, ಎಲ್‌ಪಿಜಿ ವಿತರಣೆಗೆ ಪೇಟಿಎಂ ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹೌದು, ಪೇಟಿಎಂ ಗ್ರಾಹಕರಿಗೆ ಉತ್ತಮ ಕೊಡುಗೆಯನ್ನ ತಂದಿದ್ದು, ಗ್ಯಾಸ್ ಸಿಲಿಂಡರ್ ಕಾಯ್ದಿರಿಸುವಾಗ ಕಂಪನಿಯು ನಿಮಗೆ 500 ರೂಪಾಯಿಗಳ ಕ್ಯಾಶ್‌ಬ್ಯಾಕ್...
ಹೆಚ್ಚಿನ ಸುದ್ದಿ

ಶಿವಸೇನೆಯ ಮುಖಂಡ ಮೋಹನ್ ರಾವಲೆ ನಿಧನ-ಕಹಳೆ ನ್ಯೂಸ್

ಮುಂಬೈ: ಶಿವಸೇನಾ ಮುಖಂಡ 72 ವಯಸ್ಸಿನ ಮೋಹನ ರಾವಲೆ ಅವರು ಹೃದಯಾಘಾತದಿಂದ ಶನಿವಾರ ಗೋವಾದಲ್ಲಿ ನಿಧನರಾಗಿದ್ದಾರೆ. ದಕ್ಷಿಣ ಮಧ್ಯ ಮುಂಬೈ ಲೋಕಸಭಾ ಕ್ಷೇತ್ರದಲ್ಲಿ ಮೋಹನ್ ರಾವಲೆ ಅವರು ಐದು ಬಾರಿ ಸಂಸದರಾಗಿದ್ದರು.ಈ ಕುರಿತು ಶಿವಸೇನಾ ಮುಖಂಡ ಸಂಜಯ್‌ ರಾವತ್‌ ಅವರು"ಮೋಹನ ರಾವಲೆ ಅವರು ನಿಧನರಾಗಿದ್ದರೆ, ಆದರೆ ಅವರು ನಿಜವಾದ ಶಿವಸೈನಿಕ ಮತ್ತು ವಿಶಾಲ ಹೃದಯದ ಸ್ನೇಹಿತರಾಗಿದ್ದರು" ಎಂದು ಟ್ವೀಟ್ ಮಾಡಿದ್ದಾರೆ....
ಹೆಚ್ಚಿನ ಸುದ್ದಿ

ಪಶ್ಚಿಮ ಬಂಗಾಳಕ್ಕೆ ಎರಡು ದಿನದ ಪ್ರವಾಸಕ್ಕಾಗಿ ಆಗಮಿಸಿದ ಗೃಹ ಸಚಿವ ಅಮಿತ್ ಶಾ- ಕಹಳೆ ನ್ಯೂಸ್

ಕೋಲ್ಕತ್ತ: ಬಿಜೆಪಿ ನಾಯಕ, ಕೇಂದ್ರ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲೇಬೇಕೆಂದು ಪಣ ತೊಟ್ಟು, ಬಂಗಾಳದಲ್ಲಿ ಇಂದಿನಿಂದ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಕೋಲ್ಕತ್ತ ವಿಮಾನ ನಿಲ್ದಾಣಕ್ಕೆ ತಡರಾತ್ರಿ ಬಂದಿಳಿದ ಅಮಿತ್ ಶಾ ಅವರನ್ನು ಪಕ್ಷದ ನಾಯಕರು ಸ್ವಾಗತಿಸಿದರು. ಎರಡು ದಿನಗಳ ಪ್ರವಾಸದಲ್ಲಿ ಅಮಿತ್ ಶಾ ಅವರು, ಮಿಡ್ನಾಪುರ, ಬೋಲಪುರಕ್ಕೆ ಭೇಟಿ ನೀಡುತ್ತಿದ್ದಾರೆ. ಇದೇ ವೇಳೆ ಸಿದ್ದೇಶ್ವರಿ ಮಹಮಾಯ ದೇವಾಲಯ, ಸ್ವಾಮಿ ವಿವೇಕಾನಂದರ ವಂಶಸ್ಥರ...
ಹೆಚ್ಚಿನ ಸುದ್ದಿ

ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಒಲಿಂಪಿಯನ್ ಬಾಕ್ಸರ್ ವಿಜಯೇಂದರ್ ಸಿಂಗ್-ಕಹಳೆ ನ್ಯೂಸ್

ನವದೆಹಲಿ: ರೈತರು ಕೃಷಿ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದು, ಇದೀಗ ರೈತರ ಪ್ರತಿಭಟನಾ ಸ್ಥಳಕ್ಕೆ ಒಲಿಂಪಿಯನ್ ಬಾಕ್ಸರ್ ವಿಜಯೇಂದರ್ ಸಿಂಗ್ ಶುಕ್ರವಾರ ಭೇಟಿ ನೀಡಿ ಬೆಂಬಲ ಸೂಚಿಸಿದ್ದಾರೆ. ಜಮೀಂದರ್ ವಿದ್ಯಾರ್ಥಿ ಸಂಘಟನೆಯು ದೆಹಲಿಯ ಟಕ್ರಿ ಗಡಿಯಲ್ಲಿ ಪ್ರತಿಭಟನಾ ನಿರತರಿಗಾಗಿ ಊಟದ ವ್ಯವಸ್ಥೆ ಮಾಡಿತ್ತು. ಹಾಗೆ ಸ್ಥಳಕ್ಕೆ ಆಗಮಿಸಿದ ವಿಜಯೇಂದರ್ ಸಿಂಗ್ ಅವರು ಸ್ವಯಂ ಪ್ರೇರಿತರಾಗಿ ರೈತರಿಗೆ ಆಹಾರ ಬಡಿಸಿದ್ರು.ಈ ಸಮಯದಲ್ಲಿ ಮಾತನಾಡಿದ ವಿಜಯೇಂದರ್ ಸಿಂಗ್ ಅವರು, ನಮ್ಮ ದೇಶದ ರೈತರ...
ಹೆಚ್ಚಿನ ಸುದ್ದಿ

ಮಮತಾ ಬ್ಯಾನರ್ಜಿಗೆ ಶಾಕ್ ಕೊಟ್ಟ ಟಿಎಂಸಿಯ ನಾಲ್ವರು ಶಾಸಕರು- ಕಹಳೆ ನ್ಯೂಸ್

ಕೋಲ್ಕತ್ತಾ:ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಶಾಸಕರು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಒಬ್ಬರಾದ ನಂತರ ಮತ್ತೊಬ್ಬರಂತೆ ಪಕ್ಷ ತೊರೆಯುತ್ತಿದ್ದಾರೆ. ಮೂವರು ಶಾಸಕರು ರಾಜೀನಾಮೆ ನೀಡಿದ ಬೆನ್ನಲ್ಲೇ ಇದೀಗ ಮತ್ತೋರ್ವ ಶಾಸಕರು ಸಹ ದೀದಿಗೆ ಗುಡ್ ಬೈ ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ಶಿಲ್ಭದ್ರ ದತ್ತ ಶುಕ್ರವಾರ ಬೆಳಿಗ್ಗೆ ಟಿಎಂಸಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಅದಕ್ಕೂ ಮುನ್ನ ಸುವೇಂದು ಅಧಿಕಾರಿ ಹಾಗೂ ಜಿತೇಂದ್ರ ತಿವಾರಿ ತಮ್ಮ ರಾಜೀನಾಮೆಯನ್ನು...
1 127 128 129 130 131 174
Page 129 of 174