Thursday, March 12, 2026

ಸುದ್ದಿ

ಸುದ್ದಿ

ರಾಜ್ಯದ ಎಲ್ಲ ವಾಹನಗಳಿಗೂ ಹೊಸ ನಂಬರ್‍ ಪ್ಲೇಟ್‍ ಆದೇಶಕ್ಕೆ ಸಿದ್ಧತೆ : ಮಾಲಿಕರು ತೆರಬೇಕು 2 ಸಾವಿರ ರೂ.!

ಬೆಂಗಳೂರು : ರಾಜ್ಯದ ಎಲ್ಲ ವಾಹನಗಳಿಗೂ ಹೊಸ ನಂಬರ್‍ ಪ್ಲೇಟ್‍ ಅಳವಡಿಸುವಂತೆ ಆದೇಶ ಹೊರಡಿಸಲು ರಾಜ್ಯ ಸರ್ಕಾರ ತಯಾರಿ ನಡೆಸಿದೆ. ಇದೇ ಮೊದಲ ಬಾರಿಗೆ ಇಡೀ ದೇಶದಲ್ಲಿಯೇ ಹೊಸ ಪ್ರಯೋಗ ಮಾಡಲು ರಾಜ್ಯದ ಸಾರಿಗೆ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ರಾಜ್ಯದಲ್ಲಿರೋ ಸುಮಾರು 66 ಲಕ್ಷ ವಾಹನಗಳಿಗೆ ಹೊಸ ನಂಬರ್ ಪ್ಲೇಟ್‍ ಅಳವಡಿಸಲು ಯೋಜನೆ ತಯಾರಿಸಿದ್ದು, ಈಗಾಗಲೇ ಟೆಂಡರ್ ಕೂಡ ಕರೆಯಲಾಗಿದೆ. ಪ್ರಸ್ತುತ ಒಂದು ವಾಹನದ ನಂಬರ್ ಪ್ಲೇಟಿನ ಬೆಲೆ 1...
ಸುದ್ದಿ

ಎರಡು ಸಾವಿರ ಸಂತರು, ಲಕ್ಷ ಜನ | ರಾಮಮಂದಿರ ನಿರ್ಮಾಣ, ಗೋಸಂರಕ್ಷಣೆ ಕುರಿತು ಚರ್ಚೆ ನಡೆಯಲಿದೆ – ಗೋಪಾಲ್ ಜೀ.

ಉಡುಪಿ : ನ.24,25,26ರಂದು ಉಡುಪಿಯಲ್ಲಿ ನಡೆಯಲಿರುವ ಧರ್ಮ ಸಂಸದ್ ಅಧಿವೇಶನದಲ್ಲಿ ರವಿಶಂಕರ್ ಗುರೂಜಿ, ಬಾಬಾ ರಾಮ್ ದೇವ್, ಯೋಗಿ ಆದಿತ್ಯನಾಥ್, ರಾಘವೇಶ್ವರ ಶ್ರೀ ಸೇರಿ ದೇಶದ 2 ಸಾವಿರಕ್ಕೂ ಹೆಚ್ಚು ಸಾಧು ಸಂತರು ಭಾಗವಹಿಸಲಿದ್ದಾರೆ ಎಂದು ವಿಶ್ವ ಹಿಂದು ಪರಿಷತ್ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಭಾನುವಾರ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. ಅಧಿವೇಶನದಲ್ಲಿ ಮುಖ್ಯ ವಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣದ ಚರ್ಚೆಯಾಗಲಿದೆ. ಅಸ್ಪೃಶ್ಯತೆ, ಗೋರಕ್ಷಣೆ, ಮತಾಂತರ ವಿಚಾರಗಳ ಬಗ್ಗೆ ವಿಚಾರ...
ಸುದ್ದಿ

ಶಾರದಾ ಭಜನಾ ಮಂದಿರದಲ್ಲಿ ಕರ್ಣಾವಸಾನ ತಾಳಮದ್ದಳೆ ನಡೆಯಿತು.

ಪುತ್ತೂರು : ಮಹಾಲಿಂಗೇಶ್ವರ ದೇವಾಲಯ‌ದ ಬಳಿಯ ಶಾರದಾ ಭಜನಾ ಮಂದಿರದಲ್ಲಿ ಇಂದು ಸಂಜೆ ಬೊಳ್ವಾರು ಆಂಜನೇಯ ಯಕ್ಷಗಾನ ಕಲಾ ಸಂಘದ ಸರಣಿ ತಾಳಮದ್ದಳೆ "ಕರ್ಣಾವಸಾನ" ನಡೆಯಿತು.ಹಿಮ್ಮೇಳ ದಲ್ಲಿ ,ಪದ್ಮನಾಭ ಕುಲಾಲ್ ಇಲಂತಿಲ, ಪ್ರೊ ದಂಬೆ ಈಶ್ವರ ಶಾಸ್ತ್ರೀ ,ಗುಂಡ್ಯಡ್ಕ ರಾಮಕೃಷ್ಣ ಭಟ್, ಮುರಳಿಧರ ಕಲ್ಲೂರಾಯ ಸಹಕರಿಸಿದರು ಮುಮ್ಮೇಳದಲ್ಲಿ ಗುಂಡ್ಯಡ್ಕ ಈಶ್ವರ ಭಟ್, ಭಾಸ್ಕರ್ ಬಾರ್ಯ, ಗುಡ್ದಪ್ಪ ಬಲ್ಯ, ಸುಬ್ಬಪ್ಪ ಕೈಕಂಬ, ಗಣರಾಜ್ ಭಟ್ ಬಡೆಕ್ಕಿಲ ಸಹಕರಿಸಿದರು....
ಸುದ್ದಿ

 ಪಿ.ಎಫ್.ಐ. ದೇಶದ್ರೋಹಿ ಸಂಘಟನೆ ; ನಿಷೇಧಿಸಿ | ವಿಕಾಸ್ ಪುತ್ತೂರು ಆಗ್ರಹ

ಬೆಂಗಳೂರು : ಅರಮನೆ ಮೈದಾನದಲ್ಲಿ ನಡೆದ ಸಮಾವೇಶದಲ್ಲಿನ ದೇಶ ವಿರೋಧಿ ಮತ್ತು ಸ್ವಾತಂತ್ರ್ಯ ಹೋರಾಟಗಾರನ್ನು ಪ್ರಶ್ನಿಸುವ ಹೇಳಿಕೆಯ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಬಿ.ಜೆ.ಪಿ. ವಕ್ತಾರ ವಿಕಾಸ್ ಪುತ್ತೂರು ಪ್ರಕರಣವನ್ನು ಖಂಡಿಸಿದ್ದಾರೆ. ರಾಜ್ಯದಲ್ಲಿ ನಡೆದ ಸಾಲು ಸಾಲು ಹಿಂದೂ ಕಾರ್ಯಕರ್ತರ ಕೊಲೆಗಳಲ್ಲಿ ಪಿ.ಎಫ್.ಐ. ಪಾತ್ರ ಇರುವುದು ಸಾಭಿತಾಗಿದೆ. ಇಂದು ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಮತ್ತೆ ಪಿ.ಎಫ್.ಐ. ಬಣ್ಣ ಬಯಲಾಗಿದೆ. ಗಾಂಧೀಜಿಯವರ ಬಗ್ಗೆ ಟೀಕಿಸಿ ಸ್ವತಃ ತಾವೇ ತಮ್ಮ ಮುಖಕ್ಕೆ ಮಸಿ...
ಸುದ್ದಿ

ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ; ಗಾಂಧೀಜಿಯವನ್ನು ಪ್ರಶ್ನಿಸುವುದು ಖಂಡನೀಯ | PFI ಗೆ ಸಚಿವ ಯು.ಟಿ.ಖಾದರ್ ತಿರುಗೇಟು!

ಮಂಗಳೂರು : ಬೆಂಗಳೂರಿನ ಪಿ.ಎಫ್. ಐ ಸಮಾವೇಶದ ಬಗ್ಗೆ ಕಹಳೆ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ಸಚಿವ ಯು.ಟಿ.ಖಾದರ್ ಟಿಪ್ಪು ಸ್ವಾಂತಂತ್ರ್ಯ ಹೋರಾಟಗಾರ, ಆದರೆ, ಗಾಂಧೀಜಿ ಮತ್ತು ಸುಭಾಶ್ ಚಂದ್ರ ಬೋಸ್ ಪಾತ್ರ ಮುಖ್ಯವಾದುದು. ಅವರನ್ನುನ ಟೀಕೆ ಮಾಡುವುದು ಸರಿಯಲ್ಲ ಮತ್ತು ಅದು ಪಿ.ಎಫ್.ಐ.ಗೆ ಶೋಭೆಯಲ್ಲ. ಗೋ ಹತ್ಯೆ ವಿಚಾರದಲ್ಲಿ ಮತ್ತು ರಾಘವೇಶ್ವರ ಶ್ರೀ ವಿಚಾರದಲ್ಲಿ ಗೊಂದಲ ಎಬ್ಬಿಸಿ ಶಾಂತಿಕದಡುವ ಪ್ರಯತ್ನ ಯಾರು ಮಾಡಬಾರದು. ಇದು ಭಾವನಾತ್ಮಕ ವಿಷಯ ಎಂದು...
ಸುದ್ದಿ

ಮನೆ ಮನೆಗೆ ಕಾಂಗ್ರೆಸ್: ಪ್ರಚಾರ ಕಾರ್ಯಕ್ಕೆ ಮಕ್ಕಳ ಬಳಕೆ

ಬೆಳಗಾವಿ: ನಗರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಮನೆ ಮನೆಗೆ ಕಾಂಗ್ರೆಸ್​ ಕಾರ್ಯಕ್ರಮದ ವೇಳೆ ಸಣ್ಣ ಮಕ್ಕಳ ಬೆನ್ನಿಗೆ ಕಾಂಗ್ರೆಸ್​ ಸ್ಟಿಕ್ಕರ್​ ಅಂಟಿಸಿ ಪ್ರಚಾರ ನಡೆಸಲಾಗಿದೆ. ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್​ ಕಮಿಟಿ ಸಭೆಯ ಬಳಿಕ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಹೊತ್ತಿರುವ ವೇಣುಗೋಪಾಲ್ ಮನೆ ಮನೆಗೆ ಕಾಂಗ್ರೆಸ್​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವೇಣುಗೋಪಾಲ್ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರೆ, ಬೆನ್ನ ಮೇಲೆ ಕಾಂಗ್ರೆಸ್​ ಸ್ಟಿಕರ್​ ಅಂಟಿಸಿಕೊಂಡಿದ್ದ ಮಕ್ಕಳು ಅವರ ಎದುರುಗಡೆಯೇ ಓಡಾಡುತ್ತಿದ್ದರು....
ಸುದ್ದಿ

ಉರಿಲಿಂಗಪೆದ್ದಿ ಶ್ರೀ ಟಿಪ್ಪುವಂಶಸ್ಥನಿರಬೇಕು | ಗೋಹತ್ಯೆ ಸಹಿಸುದಿಲ್ಲ, PFI ಕೊಲೆಕಟುಕ ಸಂಘಟನೆ – ಸುನೀಲ್ ಕುಮಾರ್.

ಕಾರ್ಕಳ : ಪಿ.ಎಸ್.ಐ. ಸಮಾವೇಶದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಕಹಳೆ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ಕಾರ್ಕಳ ಶಾಸಕ ಸುನೀಲ್ ಕುಮಾರ್ ಇತಿಹಾಸ ತಿಳಿಯದೆ ಮಾತನಾಡುವವರಿಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ. ಜ್ಞಾನ ಪ್ರಕಾಶ ಶ್ರೀ ಎಲ್ಲೋ ಟಿಪ್ಪು ವಂಶದಲ್ಲಿ ಹುಟ್ಟಿರಬೇಕು. ಇಲ್ಲಾ ತಲೆ ಕೆಟ್ಟಿರಬೇಕು ಎಂದು ತೀಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. ಗೋ ಹತ್ಯೆ ವಿಚಾರ ಬಂದಾಗ ಹಿಂದೂ ಸಮಾಜ ಅದನ್ನು ಎಂದೂ ಸಹಿಸುವುದಿಲ್ಲ. ರಾಘವೇಶ್ವರ ಶ್ರೀ ಪ್ರಕರಣಕ್ಕೆ ಕೋರ್ಟು ತೀರ್ಪು...
ಸುದ್ದಿ

PFI ಸಮಾವೇಶದಲ್ಲಿ ಉರಿಲಿಂಗಪೆದ್ದಿ ಶ್ರೀ ಮತ್ತು ಬಿ.ಟಿ. ಲಲಿತಾ ನಾಯಕ್ ನೀಡಿದ್ದ ಹೇಳಿಕೆಗೆ ವಜ್ರದೇಹಿ ಶ್ರೀ ಗರಂ | ರಾಘವೇಶ್ವರ ಶ್ರೀ ವಿಶ್ವಮಾನ್ಯ.

ಮಂಗಳೂರು : ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪಿ.ಎಫ್.ಐ. ಸಮಾವೇಶದಲ್ಲಿ ಮಾತನಾಡಿ ದೇಶದ ವಿರುದ್ಧ ಹೇಳಿಕೆ ನೀಡಿದ ಜ್ಞಾನ ಪ್ರಕಾಶ ಸ್ವಾಮೀಜಿ ಇತಿಹಾಸ ತಿರುಚಿದ್ದಾರೆ.  ಗಾಂಧೀಜಿ ಮತ್ತು ಸುಭಾಶ್ ಚಂದ್ರಬೋಸ್, ಭಗತ್ ಸಿಂಗ್ ಇಲ್ಲದಿದ್ದರೆ ದೇಶಕ್ಕೆ ಸ್ವಾತಂತ್ರ್ಯ ದೊರಕ್ಕುತ್ತಿರಲಿಲ್ಲ. ಉರಿಲಿಂಗಪೆದ್ದಿ ಪೆದ್ದು ಪೆದ್ದು ಹೇಳಿಕೆ ನೀಡುವ ಮೊದಲು ನಾಲಿಗೆ ಬಿಗಿ ಹಿಡಿಯಲಿ, ನಾವು ಭಾರತದಿಂದ ಕೊಲೆಕಟುಕರನ್ನು ಓಡಿಸಿದ್ದೇವೆ, ಈಗ ಪಿ.ಎಫ್.ಐ. ಅದೇ ದಾರಿಯಲ್ಲಿ ಸಾಗುತ್ತಿದ್ದರೆ ಮುಂದೊಂದು ದಿನ ನಿಮ್ಮನ್ನು ಓಡಿಸುತ್ತೇವೆ...
1 3,270 3,271 3,272 3,273 3,274 3,288
Page 3272 of 3288