ದುಬಾಯಿಯಲ್ಲಿ ತ್ರಿ-ರಂಗ ಮೋಹನ ಸುವರ್ಣ ಸಂಭ್ರಮ ; ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಭಾಗವತಿಕೆಯಲ್ಲಿ ಹೊಸ ಪರಿಕಲ್ಪನೆಯೊಂದಿಗೆ ಯಕ್ಷ ಸಂಭ್ರಮ ; ಪಟ್ಲ, ನಿಹಾರಿಕಾ ಭಟ್, ವಿಂದ್ಯಾ ಆಚಾರ್ಯ ತಂಡಕ್ಕೆ ವಿಮಾನ ನಿಲ್ದಾಣದಲ್ಲಿ ಸ್ವಾಗತ – ಕಹಳೆ ನ್ಯೂಸ್
ದುಬಾಯಿ : ತ್ರಿರಂಗ ಸಂಗಮ ಮುಂಬಯಿ ಸಂಯೋಜನೆಯಲ್ಲಿ ದುಬಾಯಿ ಎಮಿರೇಟ್ಸ್ ಇಂಟರ್ ನ್ಯಾಷನಲ್ ಸ್ಕೂಲ್ ಥಿಯೇಟರ್ ನಲ್ಲಿ ಕರ್ನೂರು ಮೋಹನ್ ರೈ ಅವರ ಸಂಘಟನೆಯ ಗಲ್ಫ್ ರಾಷ್ಟ್ರದ 50ನೇ ಕಾರ್ಯಕ್ರಮ ತ್ರಿ-ರಂಗ ಮೋಹನ ಸುವರ್ಣ ಸಂಭ್ರಮ ಯಕ್ಷಗಾನ ನೃತ್ಯ ಹಾಸ್ಯ ಗಾಯನಗಳ ಅಪೂರ್ವ ಸಮ್ಮಿಲನ ಮನೋರಂಜನೆಯ ರಸದೌತಣ ಅ.08 ರಂದು ನಡೆಯಲಿದೆ. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಭಾಗವತಿಕೆಯಲ್ಲಿ ಹೊಸ ಪರಿಕಲ್ಪನೆಯೊಂದಿಗೆ ಯಕ್ಷ ಸಂಭ್ರಮ ಕಾರ್ಯಕ್ರಮ ನಡೆಯಲಿದ್ದು, ಚೆಂಡೆ ಮದ್ದಳೆ...