ಸರಕಾರಕ್ಕೆ ಅಸಾಧ್ಯವಾದರೆ ಗೋ ಕಳ್ಳರನ್ನು ನಾವೇ ಎದುರಿಸುತ್ತೇವೆ | ಶರಣ್ ಪಂಪ್ ವೆಲ್.
ಉಡುಪಿ : ಕಂಡ್ಲೂರಿನಲ್ಲಿ ಅಕ್ರಮ ಗೋ ಸಾಗಟಗಾರರಿಂದ ಪೋಲಿಸ್ ಪೇದೆಯೊಬ್ಬರು ಅಕ್ರಮಣಕ್ಕೊಳಗೀಡಾದ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ಹಾಗೂ ಬಜರಂಗದಳ ರಾಜ್ಯ ಸರಕಾರ ಎಂದೂ ಕಾಣದಂತಹ ಕಾನೂನು ವೈಫಲ್ಯದೆಡೆಗೆ ಸಾಗುತ್ತಿದೆ ಎಂದು ಅರೋಪಿಸಿದೆ. ಉಡುಪಿಯಲ್ಲಿ ನವೆಂಬರ್ 24 ರಿಂದ ಆರಂಭವಾಗಲಿರುವ ’ ಧರ್ಮ ಸಂಸದ್’ ನ ತಯಾರಿ ಬಗ್ಗೆ ಅವಲೋಕನ ನಡೆಸಲು ಕರೆದಿದ್ದ ಸಭೆಯಲ್ಲಿ ಮಾತಾನಾಡಿದ ಬಜರಂಗ ದಳ ವಿಭಾಗೀಯ ಸಂಯೋಜಕರಾದ ಶರಣ್ ಪಂಪ್ ವೆಲ್" ಸಿದ್ಧರಾಮಯ್ಯ ಸರಕಾರ ಅಧಿಕಾರಕ್ಕೆ...







