Wednesday, March 18, 2026
ಸುದ್ದಿ

ಯುವವಾಹಿನಿ ಮಾಣಿ ಘಟಕ ಮತ್ತು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಮಾಣಿ ಇದರ ವತಿಯಿಂದ ಆಧಾರ್ ತಿದ್ದುಪಡಿ ಅಭಿಯಾನ-ಕಹಳೆ ನ್ಯೂಸ್

ಯುವವಾಹಿನಿ ಮಾಣಿ ಘಟಕ ಮತ್ತು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಮಾಣಿ ಇದರ ವತಿಯಿಂದ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಸಹಯೋಗದೊಂದಿಗೆ ಆಧಾರ್ ತಿದ್ದುಪಡಿ ಅಭಿಯಾನ ದಿನಾಂಕ 7-12-2019 ನೇ ಶನಿವಾರ ಬೆಳ್ಳಿಗೆ 8:30 ರಿಂದ ಸಂಜೆ 5:30ರ ವರೆಗೆ ಶ್ರೀ ನಾರಾಯಣಗುರು ಸಮುದಾಯ ಭವನ ಮಾಣಿ ಇಲ್ಲಿ ನಡೆಯಲಿದೆ.

ಹೆಸರು ಮತ್ತು ಫೋಟೋ ಸೇರ್ಪಡೆ, ವಿಳಾಸ ಬದಲಾವಣೆ, ಜನನ ದಿನಾಂಕ ಬದಲಾವಣೆಯ ತಿದ್ದುಪಡಿಯ ಸದುಪಯೋಗವನ್ನು ಪಡೆದುಕೊಳ್ಳಿ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು