
ಸುಬ್ರಹ್ಮಣ್ಯ: ವನದುರ್ಗ ದೇವಿ ದೇವಸ್ಥಾನದ ಆವರಣದಲ್ಲಿ ಯಕ್ಷಗಾನ ಬಯಲಾಟ ಮಾ. 24ರಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಒಂದನೇ ಮೇಳ ದಿಂದ ಗೋಪಾಲಕೃಷ್ಣ ಶರ್ಮ ಮತ್ತು ಸಹೋದರರು ನಿರ್ಮಾಜೆ ಯವರ ಸೇವಾರ್ಥವಾಗಿ ರಂಗನಾಯಕ ಎಂಬ ಕಥಾಭಾಗವನ್ನು ಅಡಿತೋರಿಸಿದರು.


ಸುಬ್ರಹ್ಮಣ್ಯ: ವನದುರ್ಗ ದೇವಿ ದೇವಸ್ಥಾನದ ಆವರಣದಲ್ಲಿ ಯಕ್ಷಗಾನ ಬಯಲಾಟ ಮಾ. 24ರಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಒಂದನೇ ಮೇಳ ದಿಂದ ಗೋಪಾಲಕೃಷ್ಣ ಶರ್ಮ ಮತ್ತು ಸಹೋದರರು ನಿರ್ಮಾಜೆ ಯವರ ಸೇವಾರ್ಥವಾಗಿ ರಂಗನಾಯಕ ಎಂಬ ಕಥಾಭಾಗವನ್ನು ಅಡಿತೋರಿಸಿದರು.
