Thursday, March 12, 2026

archiveSunil Kumar Karkala

ರಾಜಕೀಯ

Exclusive : ವಿಜಯೋತ್ಸವದ ಹಾರದ ಬದಲು ಕಾರ್ಯಕರ್ತರಿಂದ ಪುಸ್ತಕ ಕೇಳಿ ಪಡೆದು ಬಡ ಮಕ್ಕಳಿಗೆ ವಿತರಿಸೂದರ ಮೂಲಕ ವಿಭಿನ್ನವಾಗಿ ವಿಜಯೋತ್ಸವ ಆಚರಿಸಿದ ಕಾರ್ಕಳ ಶಾಸಕ ಸುನೀಲ್ ಕುಮಾರ್ – ಕಹಳೆ ನ್ಯೂಸ್

ಕಾರ್ಕಳ :ನೂತನವಾಗಿ ವಿಧಾನಸಭೆಗೆ ಆಯ್ಕೆಯಾದ ಕಾರ್ಕಳ ಬಿಜೆಪಿ ಶಾಸಕ ಒಂದು ವಿಭಿನ್ನ ಅಭಿಯಾನವೊಂದನ್ನು ಹಮ್ಮಿಕೊಂಡಿದ್ದಾರೆ. ಈ ಬಾರಿ ವಿಜಯೋತ್ಸವ ಆಚರಿಸುವಾಗ ನನಗೆ ಹಾರ ಹಾಕುವುದು ಬೇಡ ಹಾರ ಹಾಕುವ ಬದಲು ನನಗೆ ಪುಸ್ತಕ ನೀಡಿ ಎಂದು ಮನವಿ ಮಾಡಿದ್ದಾರೆ.ಸುನೀಲ್ ಕುಮಾರ್ ಅವರು ಮಾಡಿದ ಮನವಿಗೆ ಓಗೊಟ್ಟ ಸಾರ್ವಜನಿಕರು ಮತ್ತು ಬಿಜೆಪಿ ಕಾರ್ಯಕರ್ತರು ಶಾಸಕರಿಗೆ ಹಾರ ಹಾಕುವ ಬದಲು ಪುಸ್ತಕ ನೀಡಿ ಅಭಿನಂದಿಸುತ್ತಿದ್ದಾರೆ. ಇದೀಗಲೇ ಭಾರಿ ಪ್ರಮಾಣದಲ್ಲಿ ಪುಸ್ತಕ ಸಂಗ್ರಹಣೆಯಾಗಿದ್ದು ಸಂಗ್ರಹಣೆಯಾದ...