Wednesday, March 11, 2026

archiveShreekrishna

ಸುದ್ದಿ

ಶ್ರೀಕೃಷ್ಣನ ಮುಕುಟದಲ್ಲಿರುವ ನವಿಲು ಗರಿಯು ಎಲ್ಲಾ ಧರ್ಮಿಯರಿಗೂ ಪರಮಪೂಜ್ಯವೇಕೆ ಗೊತ್ತೇ? ಪುರಾಣಗಳೇ ಹೇಳಿವೆ ನವಿಲು ಗರಿಯ ರಹಸ್ಯ – ಕಹಳೆ ನ್ಯೂಸ್

ನವಿಲು ಗರಿ ಕೇವಲ ಅಂದದ ಪ್ರತೀಕವಲ್ಲ. ಬದಲಾಗಿ, ಯದುವಂಶದ ಅರಸನಾದ ಶ್ರೀಕೃಷ್ಣನ ಶಿರದಲ್ಲಿ, ಮುಕುಟದಲ್ಲಿರುವ ನವಿಲು ಗರಿ ಧಾರ್ಮಿಕ ಪ್ರಾಧಾನ್ಯತೆ ಮತ್ತು ಕೆಲವು ಸಮಸ್ಯೆಗಳ ನಿವಾರಣೆಗೂ ಇದು ಅತ್ಯಗತ್ಯ ಎಂಬ ನಂಬಿಕೆ ಇದೆ.  ಭಾರತ ದೇಶದ ರಾಷ್ಟ್ರ ಪಕ್ಷಿಯಾಗಿರುವ ನವಿಲು ಸ್ವಯಂ ತನ್ನಲ್ಲಿರುವ ಅತೀಂದ್ರಿಯ ಶಕ್ತಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಅಪಾರ ಶಕ್ತಿಯನ್ನು ಹೊಂದಿದ್ದು, ಎಲ್ಲಾ ಧರ್ಮದವರಿಗೂ ಪರಮಪೂಜ್ಯವಾಗಿದೆ!! ಅಷ್ಟಕ್ಕೂ ನವಿಲು ಗರಿಯ ಇಂದಿರುವ ರಹಸ್ಯವೇನು ಗೊತ್ತೇ? ಗೊತ್ತಾದರೆ ಅಚ್ಚರಿಪಟ್ಟುಕೊಳ್ಳುವುದಂತೂ...